ಆರೋಗ್ಯಕರ ಹೃದಯಕ್ಕೆ 12 ಸೂತ್ರಗಳು ಇಲ್ಲಿ ನೀಡಲಾಗಿದೆ. ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ಅನುಸರಿಸಿದರೆ, ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ . ಜೀವನ ಶೈಲಿಯ ಬದಲಾವಣೆ, ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ ಹಾಗೂ ಆರ್ಥಿಕ ಅಭಿವೃದ್ದಿಯಿಂದ ಕಳೆದ 20 ವರ್ಷಗಳ ಅವಧಿಯಲ್ಲಿ
ಆಚಾರ್ಯ ಚರಕರು ಭಾರತೀಯ ವೈದ್ಯಪದ್ದತಿಯ ಪಿತಾಮಹ.ಚರಕ ಸಂಹಿತಾ ಗ್ರಂಥ ಇವತ್ತಿಗೂ ಸಾಮಾನ್ಯ ವ್ಯಾಧಿಗಳಿಗೆ ಚಿಕಿತ್ಸೆ ನೀಡುವ ಆಯುರ್ವೇದ ವೈದ್ಯರಿಗೆ ಆಧಾರ ಗ್ರಂಥ. ಆಯುರ್ವೇದ ಶಾಸ್ತ್ರವು ಭಾರತದ ಅತ್ಯಂತ ಪುರಾತನವಾದ ವೈದ್ಯಕೀಯ ಶಾಸ್ತ್ರವಾಗಿದೆ. ಸರಿಸುಮಾರು 2,000 ರಿಂದ 3000 ವರ್ಷಗಳ ಇತಿಹಾಸವಿರುವ ಈ
ಚರ್ಮ ರೋಗಗಳಿಗೆ ಮುದ್ದಾರಶೃಂಗಿ ಬಾಹ್ಯ ಪ್ರಯೋಗಗಳನ್ನು ಕಾಣಬಹುದು. ಬ್ಯಾಟರಿಗಳ ತಯಾರಿಕೆಯಲ್ಲಿ, ಪೈಂಟ್ಗಳ ತಯಾರಿಕೆ, ಇಂಕ್ ಹಾಗೂ ಇತರೇ ಹಲವಾರು ಕರ್ಖಾನೆಗಳಲ್ಲಿ ಇದರ ಉಪಯೋಗ ಹೆಚ್ಚಾಗಿರುತ್ತದೆ. ಮುದ್ದಾರಶೃಂಗಿಯು (ಮರದಾರಸಿಂಗಿ) ಹೊಳೆಯುವ, ಹರಳುಗಳ ರೂಪದ, ಪದರಗಳುಳ್ಳ, ಪ್ರಾಕೃತವಾಗಿ ದೊರೆಯುವ ಖನಿಜದ್ರವ್ಯ. ಇದು ಪ್ರಕೃತಿಯಲ್ಲಿ ಗೆಲೆನ
ಕಣ್ಣುಸುತ್ತಲಿನ ಕಪ್ಪು ಅಥವಾ ಡಾರ್ಕ್ ಸರ್ಕಲ್ ಈ ದಿನಗಳಲ್ಲಿ ತುಂಬಾ ಜನರಿಗೆ ಕಾಡುತ್ತಿರುವ ವ್ಯಾಧಿಯಾಗಿದೆ. ಬದಲಾದ ಜೀವನ ಪದ್ದತಿ, ಅಪೌಷ್ಠಿಕತೆ, ಅಸಮರ್ಪಕ ನಿದ್ರೆ, ದಣಿವು, ಇಂತ ಸಮಸ್ಯೆಯನ್ನು ಉದ್ಬವಿಸುತ್ತಿದೆ. ರಕ್ತಸಂಚಾರ ಕಣ್ಣಿನ ಸುತ್ತಲಿನ ಭಾಗಕ್ಕೆ ಕಡಿಮಾಗುವುದರಿಂದ ಕಣ್ಣು ಸುತ್ತಲಿನ ಚರ್ಮವು ತೆಳುವಾಗುತ್ತದೆ,
ಆಗಂತು ಜ್ವರ (ಕೊರೋನಾ ಜ್ವರ) – ಆತಂಕ ಬೇಡ.ಕೊರೋನಾ ವೈರಾಣು ಜ್ವರಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲ. ಆದರೆ ಬಾರದಂತೆ ತಡೆಯಬಹುದು.ಒಬ್ಬರಿಂದೊಬ್ಬರಿಗೆ ಬಹಳ ಬೇಗ ಹರಡುತ್ತದಾದ್ದರಿಂದ ಬಾರದಂತೆ ನೋಡಿಕೊಳ್ಳುವುದೇ ಬಹುಮುಖ್ಯ. ಆಯುರ್ವೇದದಲ್ಲಿ ಜ್ವರದ ಅನೇಕ ವಿಧಗಳನ್ನು ಹೇಳಿದ್ದಾರೆ. ವಾತ, ಪಿತ್ತ, ಕಫ, ದೋಷಾನುಸಾರ
ಬೇಸಿಗೆಯಲ್ಲಿ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಸಂತ ಋತು ಮತ್ತು ಶರದೃತು ನಡುವೆ, ನಾಲ್ಕು ಉಷ್ಣ ಋತುಗಳಲ್ಲಿ ಬೇಸಿಗೆ ತುಂಬಾ ತಾಪಮಾನ ಮತ್ತು ಅಧಿಕ ಉಷ್ಣಾಂಶದ ಋತು. ಬೇಸಿಗೆ ಎಂದರೆ ಸಾಂಪ್ರದಾಯಿಕವಾಗಿ ಬಿಸಿ ಒಣ ವಾತಾವರಣವನ್ನು ಒಳಗೊಂಡಿರುತ್ತದೆ. ಆದರೆ, ಈ
ಪಾದಾಭ್ಯಂಗ ಪಾದದ ರೋಗಗಳಿಗೆ ಉತ್ತಮ ಚಿಕಿತ್ಸೆ. ಪಾದಕ್ಕೆ ಮಾಡುವ ಅಭ್ಯಂಜನ ನರಗಳಿಗೆ ಶಕ್ತಿ ನೀಡುತ್ತದೆ. ರಕ್ತದೊತ್ತಡ, ನಿದ್ರಾಹೀನತೆ, ಚಿಂತೆ, ಮಾನಸಿಕ ಖಿನ್ನತೆ, ಅಪಸ್ಮಾರ, ಡಯಾಬಿಟಿಕ್ ನ್ಯೂರೋಪತಿ, ಆತಂಕ, ಪಾದಗಳ ಒಡಕು ರೋಗಗಳಿಗೆ ಉತ್ತಮ ಚಿಕಿತ್ಸೆ. ಆಯುರ್ವೇದ ಒಂದು ಜೀವನ ಪದ್ದತಿ, ರೋಗಗಳನ್ನು
ಹಗಲು ನಿದ್ರೆ – ಆರೋಗ್ಯಕ್ಕೆ ಉತ್ತಮವಲ್ಲ.ಲಾಕ್ಡೌನ್ ಹಿನ್ನೆಲೆಯಲ್ಲಿ ಹಲವರು ಕೆಲಸವಿಲ್ಲದೆ ಹಗಲು ನಿದ್ರಿಸುವುದನ್ನು ಅಭ್ಯಾಸಮಾಡಿಕೊಂಡಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಗಲು ನಿದ್ರಿಸುವ ಬದಲು ಆ ಸಮಯವನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನಿದ್ರೆಯೆಂಬುದು ಮನುಷ್ಯನ ಆರೋಗ್ಯವನ್ನು ಕಾಯ್ದಿರಿಸುವುದರಲ್ಲಿ ಅತ್ಯಂತ ಮಹತ್ವದ ಪಾತ್ರ
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಕೊರೋನಾ ವೈರಸ್ ರೋಗದ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಅತಿ ಮುಖ್ಯ.ಕೆಲವೊಂದು ಜೀವನ ಪದ್ದತಿ ಹಾಗೂ ಆಹಾರ ಆಚಾರವನ್ನು ಪಾಲಿಸುವುದು ಈಗ ಅತಿ ಮುಖ್ಯವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸಬೇಕು. ಶುಚಿತ್ವವನ್ನು ಕಾಪಾಡುವುದು ಮುಖ್ಯ. ಕೊರೋನಾ ವೈರಸ್