ವಿಶ್ವ ಭೂಮಿ ದಿನ ಎಂದು ಪ್ರತಿ ವರ್ಷ ಏಪ್ರಿಲ್ 22 ರಂದು ಆಚರಿಸಿ ಕೈಗಾರೀಕರಣದಿಂದ ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಪರಿಸರ ಮಾಲಿನ್ಯ ತಾರಕಕ್ಕೇರಿದೆ. ಇಡೀ ಭೂ ಮಂಡಲದ ‘ಜೀವ ಸಂಕುಲ’ಗಳೇ ವಿನಾಶಾದತ್ತ
ಬೋನ್ಸಾಯ್ ಮನೆ ಮನುಷ್ಯನ ಛಾಯೆ ಮರದ ನೆರಳನ್ನು ಸಂಧಿಸುವ ತಾಣ.ಬೋನ್ಸಾಯ್ ಕಲೆಯು ಅಮೂಲ್ಯವಾದ ಮರವನ್ನು ಬಹಳ ಪುಟ್ಟ ರೂಪದಲ್ಲಿ ಸಂರಕ್ಷಿಸುವ ಅತ್ಯುತ್ತಮ ವಿಧಾನ. ಅನಾದಿ ಕಾಲದಿಂದಲೂ ಕಲೆಯು ಮಾನವೀಯತೆ ಮತ್ತು ದೈವತ್ವವನ್ನು ಸಂಪರ್ಕಿಸಲು ಮಾಧ್ಯಮವಾಗಿದೆ. ಬೋನ್ಸಾಯ್ ಪ್ರಕೃತಿಯೊಂದಿಗೆ ಸಂಬಂಧಿಸಿರುವ ಕಲೆಯಾಗಿದ್ದು, ಇದು
ನವಜಾತ ಶಿಶುವನ್ನು ಮಾಲಿನ್ಯದಿಂದ ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಕೆಲವು ಸಲಹೆಗಳು ಇಲ್ಲಿವೆ. ಮಾಲಿನ್ಯ ಮತ್ತು ಜಾಗತಿಕ ತಾಪಮಾನದಂತಹ ಸಮಸ್ಯೆಗಳೂ ಹೆಚ್ಚುತ್ತಿರುತ್ತವೆ. ಹಾಗಾಗಿ ಪೋಷಕರಿಗೆ ನಿರಂತರ ಕಾಳಜಿ ಇರಬೇಕಾಗುತ್ತದೆ. ನವಜಾತ ಶಿಶು ಒಂದು ವರ ಮತ್ತು ಆಶೀರ್ವಾದ. ಜಗತ್ತು ಪ್ರಗತಿಯಲ್ಲಿರುವಾಗ, ಮಾಲಿನ್ಯ
ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವ ಮತ್ತು ಸಂಖ್ಯೆ ವೃದ್ಧಿಸುವುದನ್ನು ನಿಯಂತ್ರಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಬೇಕಾದ ತುರ್ತು ಅವಶ್ಯಕತೆ ಇದೆ. ಮಲೇರಿಯಾ, ಆನೆಕಾಲು ರೋಗ, ಡೆಂಘಿ, ಚಿಕೂನ್ಗೂನ್ಯ, ಮೆದುಳು ಜ್ವರ ಮುಂತಾದ ಕಾಯಿಲೆಗಳಿಗೆ ಮುನ್ನುಡಿ ಬರೆಯುವ ಕೆಲಸ ಸೊಳ್ಳೆಗಳು ಸದ್ದಿಲ್ಲದೇ ಮಾಡುತ್ತಿರುತ್ತದೆ. ಒಂದು
ವಿಶ್ವ ವಿಪತ್ತು ಕಡಿತಗೊಳಿಸುವ ದಿನ ಎಂದು ಅಕ್ಟೋಬರ್ 13ರಂದು ಆಚರಿಸಿ ಜನರಲ್ಲಿ ವಿಪತ್ತುಗಳಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವರ್ಷ ವಿಶ್ವದಾದ್ಯಂತ ಅಕ್ಟೋಬರ್-13 ರಂದು ವಿಶ್ವ ವಿಪತ್ತು ಕಡಿತಗೊಳಿಸುವ ದಿನ ಎಂದು ಆಚರಿಸಿ ಜನರಲ್ಲಿ ವಿಪತ್ತುಗಳಿಂದ ಉಂಟಾಗುವ ತೊಂದರೆಗಳ
ವಿಶ್ವ ಓಜೋನ್ ದಿನ ಎಂದು ಆಚರಿಸಿ ಓಜೋನ್ ಪದರದ ರಕ್ಷಣೆಯ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಇನ್ನಾದರೂ ನಾವು ಎಚ್ಚೆತ್ತಿಕೊಳ್ಳದಿದ್ದಲ್ಲಿ ಪರಿಸರದ ಸಮತೋಲನ ಕಳೆದುಹೋಗಿ, ಭೂಮಿ ಬರಡಾಗಿ ಜೀವ ವೈವಿದ್ಯಗಳು ನಾಶಗೊಂಡು ಭೂಮಿ ಬದುಕಲು ಯೋಗ್ಯವಲ್ಲದ ಬಂಜರು ಭೂಮಿಯಾದರೂ
ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆ ಬಗ್ಗೆ ಜಾಗೃತಿ ಹಾಗು ಅರಿವನ್ನು ಮೂಡಿಸಬೇಕು. ಗಣೇಶ ಚತುರ್ಥಿ ಅತ್ಯಂತ ಸಂತೋಷ ಹಾಗೂ ಉತ್ಸಾಹದಿಂದ ಮನೆಮಂದೆ ಅಲ್ಲದೆ ಸಾರ್ವಜನಿಕವಾಗಿಯೂ ಆಚರಿಸಲ್ಪಡುವ ಒಂದು ವಿಶೇಷ ಮತ್ತು ಪ್ರಮುಖ ಹಬ್ಬ. ಗಣೇಶ ಸಿದ್ದಿ, ಬುದ್ದಿಯ ಪ್ರತೀಕ. ಯಾವುದೇ
ಬಟ್ಟೆಯಿಂದ ಮಾಡಿದ ಮರುಬಳಕೆ ಡೈಪರ್ ಮೂಲಭೂತವಾಗಿ ಸಾವಯವ ಬಟ್ಟೆ, ನೈಸರ್ಗಿಕ ನಾರುಗಳಿಂದ ತಯಾರಿಸಲ್ಪಟ್ಟಿರುತ್ತವೆ. ಅವು ಚರ್ಮ-ಸ್ನೇಹಿ, ಮಗುವಿಗೆ ಮೃದುವಾಗಿರುತ್ತದೆ. ಭಾರತೀಯ ತಾಯಂದಿರು ಬಿಸಾಡಬಹುದಾದ ಡೈಪರ್ ಗಳಿಂದ ಪರಿಸರ ಸ್ನೇಹಿ ಮರುಬಳಕೆ ಮಾಡಬಹುದಾದ ಬಟ್ಟೆಯ ಡಯಾಪರ್ಗೆ ಸಂತೋಷದಿಂದ ಬದಲಾಗುತ್ತಿದ್ದಾರೆ. ನಾವು ಪ್ರತಿಯೊಬ್ಬರೂ ಸುಲಭವಾಗಿ
ಭೂತಾಯಿಯ ಒಡಲನ್ನು ಬರಡಾಗಿಸುವ ಹಕ್ಕು ಯಾರಿಗೊಬ್ಬರಿಗೂ ಇಲ್ಲ. ಈ ಭೂಮಿ ಯಾವನೊಬ್ಬ ಮಾನವನ ಪಿತ್ರಾರ್ಜಿತ ಆಸ್ತಿಯಲ್ಲ, ಇತರ ಅಸಂಖ್ಯಾತ ಜೀವಿಗಳಂತೆ ಮನುಷ್ಯ ಕೂಡ ಒಂದು ಜೀವಿ ಅಷ್ಟೆ. ಇಂದು ಜೂನ್ 5, ವಿಶ್ವ ಪರಿಸರ ದಿನ. ಇದರಲ್ಲೇನಿದೆ ವಿಶೇಷ ಬಿಡಿ. ಪ್ರತಿ