ಸ್ವಾದ – ಆಹಾರ ಸಂಹಿತೆ ಆರೋಗ್ಯವನ್ನು ನಿಸರ್ಗಮೂಲವಾಗಿಯೇ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಕೃತಿ. ನಿರೋಗಿಯಾಗಿರಲು ಅಗತ್ಯವಾದ ಆಹಾರ ಕ್ರಮವನ್ನು ವಿವರಿಸುತ್ತಾ, ಕಾಲಕ್ಕೆ ತಕ್ಕಂತೆ ಆಧುನಿಕ ವೈದ್ಯ ವಿಜ್ಞಾನದ ಸಂತುಲಿತ ಅಳವಡಿಕೆಯಿಂದ ಹೇಗೆ ಮನುಕುಲಕ್ಕೆ ಒಳಿತಾಗುತ್ತದೆ ಎಂಬುದನ್ನು ಎತ್ತಿ ಹಿಡಿಯುವ ಒಂದು ಕೃತಿಯಾಗಿದೆ.
ಯಶಸ್ವಿ ಬದುಕಿಗೆ 2 ಚಿಕ್ಕ ಕಥೆಗಳು 1. ನಮ್ಮಲ್ಲಿಯ ತಪ್ಪುಗಳನ್ನು ಮೊದಲು ಒಪ್ಪಿಕೊಂಡು ಬಿಟ್ಟಲ್ಲಿ ಅದು ಇತರರ ತಪ್ಪು ವರ್ತನೆಯನ್ನೂ ಬದಲಿಸಲು ನೆರವಾಗಬಲ್ಲುದು. 2. ಧೈರ್ಯ, ನಂಬಿಕೆ ಮೂಡಿಸಿ. ತಪ್ಪುಗಳಿಗೇ ಪ್ರಾಧಾನ್ಯತೆ ನೀಡದೇ ನವಿರಾಗಿ ತಿದ್ದಿ ಮತ್ತು ತಪ್ಪುಗಳನ್ನು ಕ್ಷಮಿಸಿ ಬಿಡಿ.
ಮದುವೆಯಲ್ಲಿ ವೈದ್ಯ ದಂಪತಿ. ನೆಂಟರ ಮದುವೆಯಲ್ಲಿ ರೋಗಿಗಳಿಂದ ಬಿಡುವು ಮಾಡಿಕೊಂಡು ಸಮಾಜಿಕ ಜೀವನದ ಮಜಾ ತೆಗೆದುಕೊಳ್ಳಬೇಕೆಂದು ವೈದ್ಯ ದಂಪತಿಗಳು ಡಾ ಗುಣಾ, ಡಾ ಸತೀಷ ಹೋಗಿದ್ದರು. ಗಂಡ ಫಿಜಿಷಿಯನ್ ಮಡದಿ ಗೈನಕಾಲಜಿಸ್ಟ. ಮದುವೆ ಗಂಡು ಹೆಣ್ಣನ್ನು ಹರಸಿ ಬಫೆ ಊಟದತ್ತ ಹೋಗಿ,
ದಿನಾಂಕ 26-5-2019 ರಂದು ಮಂಗಳೂರು ಶಾಖೆಯ ಭಾರತೀಯ ವೈದ್ಯಕೀಯ ಸಂಘ ಭವನದ ಎ.ವಿ.ರಾವ್ ಸಭಾಂಗಣದಲ್ಲಿ ಡಾ.ಎಂ.ಶಿವರಾಮ್( ರಾಶಿ )ವೇದಿಕೆಯ ಮೇಲೆ ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಘಟಕ, ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆಯ ಆಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘ