ಯುಗಾದಿಯ ಬೇವು ಬೆಲ್ಲ ಸೇವನೆಯಲ್ಲಿ ಆರೋಗ್ಯದ ಸೂತ್ರವೂ ಸಹ ಬಹಳಷ್ಟು ಅಡಕವಾಗಿದೆ. ಬೇಸಿಗೆಯ ಪ್ರಾರಂಭದೊಂದಿಗೆ ಉಂಟಾಗಬಹುದಾದ ರೋಗಗಳನ್ನು ತಡೆಗಟ್ಟುವ ಸಲುವಾಗಿ ಬಹು ಔಷಧೀಯ ಗುಣಗಳಿಂದ ಕೂಡಿರುವ ಬೇವನ್ನು ಬೆಲ್ಲದೊಂದಿಗೆ ಸೇವಿಸಲು ನಮ್ಮ ಹಿರಿಯರು ಯುಗಾದಿ ಹಬ್ಬದ ದಿನದಂದು ಧಾರ್ಮಿಕ ಆಚರಣೆ ಅಥವಾ
ಸಂಕ್ರಾಂತಿ ಗ್ರಾಮೀಣ ಸೊಗಡಿನ ವಿಶಿಷ್ಟ ಹಬ್ಬ. ಈ ಹಬ್ಬವು ಧಾರ್ಮಿಕ, ವೈಚಾರಿಕ, ಸಾಮಾಜಿಕ, ವೈಜ್ಞಾನಿಕ ತತ್ತ್ವಗಳಿಂದಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸಂಕ್ರಾಂತಿಯ ಹಬ್ಬದಂದು ಎಳ್ಳು ಬೆಲ್ಲದ ಸೇವನೆ ಕೇವಲ ಸಂಪ್ರದಾಯವಲ್ಲದೆ ಆರೋಗ್ಯದ ದೃಷ್ಠಿಯಿಂದಲೂ ಬಹಳ ಪ್ರಮುಖವಾಗಿದೆ. ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಆಚರಿಸಲ್ಪಡುವ
ಮಹಾತ್ಮರಾದ ಪುತ್ತೂರು ಅಜ್ಜ..ಇಷ್ಟು ಸರಳವಾಗಿ ಸಮೀಪವಾಗಿ ಇರಬಹುದೇ ಎಂಬ ಯೋಚನೆ ಒಂದು ಕ್ಷಣ ಮನದಲ್ಲಿ ಸುಳಿದದ್ದು ಉಂಟು. ಅಜ್ಜನವರ ಮಾತು ಎಂದರೆ ಅದು ಬರೀ ಮಾತಲ್ಲ, ನಿಮ್ಮ ಒಳಗೆ ಕೆಲಸ ಮಾಡುತ್ತದೆ. ಮಾತ್ರವಲ್ಲ ಅವರು ಹಾಗೆ ಅಂತಹ ವಿಚಾರಗಳನ್ನು ಎಲ್ಲರಿಗೂ ಉತ್ತರ
ಹೋಳಿ ಹಬ್ಬ ಬಣ್ಣಗಳ ಹಬ್ಬ. ಬಣ್ಣ ಹಚ್ಚಿ ಓಕುಳಿಯಿಂದ ಮಿಂದೇಳುವ ಈ ಹಬ್ಬದಲ್ಲಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರಾದ ಬಣ್ಣಗಳನ್ನು ಹೆಚ್ಚು ಬಳಸಿ. ಕೃತಕವಾದ ರಾಸಾಯನಿಕಯುಕ್ತ ಗಾಢವಾದ ಬಣ್ಣಗಳನ್ನು ಬಳಸುವುದರಿಂದಾಗಿ ಚರ್ಮದಲ್ಲಿ ಗುಳ್ಳೆಗಳು, ತುರಿಕೆಗಳು, ಕಣ್ಣಿನಲ್ಲಿ ಅಲರ್ಜಿ ಮತ್ತು ಕೂದಲಿನ ಬಣ್ಣ ಬದಲಾಗುವುದು
ಮಹಾಶಿವರಾತ್ರಿ ಭಾರತದಾದ್ಯಂತ ಶ್ರದ್ದೆ, ಭಕ್ತಿಯಿಂದ ಆಚರಿಸಲ್ಪಡುವ ಶಿವನ ಆರಾಧಿಸುವ ಮಹತ್ತರ ಹಬ್ಬ.ಶಿವನ ಧ್ಯಾನ, ಪ್ರಾರ್ಥನೆ, ಸ್ವ ಅಧ್ಯಾಯ, ಆತ್ಮಮನನ, ಉಪವಾಸ, ರಾತ್ರಿ ಜಾಗರಣೆಯೊಂದಿಗೆ ಶಾರೀರಿಕ, ಮಾನಸಿಕ, ಆಧ್ಯಾತ್ಮ ಶುದ್ದಿಯನ್ನು ಮಾಡಿಕೊಳ್ಳುವುದು ಮಾಹಾಶಿವರಾತ್ರಿಯ ಮಹತ್ವವಾಗಿದೆ. ಇದಕ್ಕೂ ಮೀರಿ ವೈಜ್ನಾನಿಕ ತತ್ವಗಳು ಇದರಲ್ಲಿ ಅಡಗಿದ್ದು ಹಬ್ಬದ
ಮಕರ ಸಂಕ್ರಾಂತಿ – ಮಕರ ಸಂಕ್ರಮಣ ವರುಷದ ಮೊದಲನೆಯ ಹಬ್ಬ.ರೈತರ ಸುಗ್ಗಿಯ ಹಬ್ಬ.ಮಕರ ಸಂಕ್ರಮಣ ಹಬ್ಬದ ದಿವಸ, ದೇಹಕ್ಕೆಲ್ಲ ಎಳ್ಳು ಎಣ್ಣೆ ಹಚ್ಚಿಕೊಂಡು ಮುಂಜಾನೆಯ ಎಳೆ ಬಿಸಿಲು ಕಾಯಿಸಿಕೊಂಡು ನದಿಯಲ್ಲಿ ಸ್ನಾನಮಾಡಿ ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುವರು. ಭಾರತೀಯರು, ನಮ್ಮ ಪೂರ್ವಜರು,
ಅಗ್ನಿಹೋತ್ರ ಆರೋಗ್ಯದ ರಹದಾರಿ. ಏನಿದು ಅಗ್ನಿಹೋತ್ರ? ಈ ಕ್ರಿಯೆ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಇತ್ಯಾದಿ ಮಾಹಿತಿ ಈ ಲೇಖನದಲ್ಲಿವೆ. ಹಳೇ ಕಾಲದ ತಪಸ್ವಿಗಳ ಋಷಿಮುನಿಗಳ ಹೋಮ ಹವನಾದಿ ಟೀಕಿಸುವವರು, ಮಳೆ ಬರಲೆಂದು ಮಾಡುವ ಹೋಮವನ್ನು ಆಡಿಕೊಳ್ಳುವ ಬುದ್ಧಿಜೀವಿಗಳು ಸ್ವತಃ
ದೀಪಾವಳಿ ಸಂಪ್ರದಾಯಗಳು ವಾತ ಶಕ್ತಿಯನ್ನು ಶಾಂತ ಮಾಡುತ್ತವೆ. ದೀಪಾವಳಿ ಸಮಯ ಅತಿ ತಿನ್ನುವಿಕೆ ಹಾಗೂ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಉಸಿರಾಟದ ತೊಂದರೆಗಳಿಂದ ನರಳುವ ಜನರಿಗೆ ಇದು ಕೆಟ್ಟ ಸಮಯ. ಈ ಸಮಯದಲ್ಲಿ ಸುರಕ್ಷತೆ ಹಾಗೂ ಆರೋಗ್ಯ ರಕ್ಷಣೆ ಬಹಳ ಮುಖ್ಯ. ದೀಪಾವಳಿ
ರತ್ನಗಳು ಮತ್ತು ಹರಳುಗಳ ಧಾರಣೆಯಿಂದ ಆತ್ಮಬಲ, ಪಾಸಿಟಿವ್ ಎನರ್ಜಿ, ರೋಗನಿರೋಧಕ ಶಕ್ತಿ ಹೆಚ್ಚಾಗಿ ಕಾರ್ಯಸಿದ್ದಿ ಮುಂತಾದ ಫಲ ಹೊಂದಬಹುದು. ಮನೆಯಲ್ಲೂ ಪಾಸಿಟಿವ್ ಎನರ್ಜಿ ಇದ್ದರೆ, ನಗು ಇರುತ್ತದೆ, ನಗುವಿದ್ದರೆ ನೆಮ್ಮದಿ ಇರುತ್ತದೆ, ನೆಮ್ಮದಿ ಇದ್ದರೆ ಮನೆ ನಂದನವನವಾಗುತ್ತದೆ ಎಂಬ ನಂಬಿಕೆ ಇದೆ.