ಅಕ್ಷಿಪಟಲ ಬೇರ್ಪಡುವುವಿಕೆ (ರೆಟಿನಲ್ ಡಿಟ್ಯಾಚ್ಮೆಂಟ್) – ನಿಮ್ಮ ದೃಷ್ಟಿಗೆ ಅಪಾಯ! ರೆಟಿನಲ್ ಡಿಟ್ಯಾಚ್ಮೆಂಟ್ ಒಂದು ಮೌನವಾದ ಆದರೆ ಗಂಭೀರ ಅಪಾಯ. ಇದರಲ್ಲಿ ನೋವು ಇರದೇ ಇದ್ದರೂ ಪರಿಣಾಮಗಳು ಶಾಶ್ವತವಾಗಿರಬಹುದು. ಲಕ್ಷಣಗಳನ್ನು ಗುರುತಿಸಿ ಸಮಯಕ್ಕೆ ಚಿಕಿತ್ಸೆ ಪಡೆಯುವುದು ನಿಮ್ಮ ದೃಷ್ಟಿಯನ್ನು ಕಾಪಾಡುವಲ್ಲಿ ಮುಖ್ಯ
ಕಣ್ಣುಗಳಲ್ಲಿ ಸುಡುವಿಕೆ, ಕೆರೆತವೇ? ಇದು ಶುಷ್ಕ ನೇತ್ರ ಸಮಸ್ಯೆ ಅಥವಾ ಡ್ರೈ ಐ ಸಿಂಡ್ರೋಮ್ ಆಗಿರಬಹುದು (Dry Eye Syndrome). ಕಣ್ಣುಗಳಲ್ಲಿ ಸುಡುವಿಕೆ ಮತ್ತು ಕೆರೆತವನ್ನು ನಿರ್ಲಕ್ಷಿಸಬೇಡಿ. ಡ್ರೈ ಐ ಸಿಂಡ್ರೋಮ್ ಸರಿಯಾದ ಕಾಳಜಿ ಮತ್ತು ಸಮಯೋಚಿತ ಚಿಕಿತ್ಸೆಯಿಂದ ನಿಯಂತ್ರಿಸಬಹುದಾದ ಸಮಸ್ಯೆ.
ವ್ಯಾಪಿಸುತ್ತಿದೆ ಪಿಂಕ್ ಐ ಕಣ್ಣಿನ ಸೋಂಕು. ಈ ಕಣ್ಣಿನ ಸೋಂಕು ತಡೆಗಟ್ಟುವುದಕ್ಕೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು – ಆಗಾಗ ಕೈ ತೊಳೆಯಬೇಕು, ಎದುರಿನಲ್ಲಿ ಇರುವವರ ಕಣ್ಣನ್ನು ನೋಡುತ್ತಾ ಮಾತನಾಡುವುದು ಸ್ವಲ್ಪ ಕಾಲ ನಿಲ್ಲಿಸಬೇಕು, ಸನ್ ಗ್ಲಾಸ್ ಅಥವಾ ಕಪ್ಪು ಕನ್ನಡಕವನ್ನು ಧರಿಸುವುದು
ಕೆಂಗಣ್ಣುಅಥವಾ ಮದ್ರಾಸ್ ಐ ಗೆ ಮುಂಜಾಗ್ರತೆಯೇ ಮದ್ದು. ತ್ವರಿತವಾಗಿ ಹರಡುವ ಸಾಂಕ್ರಾಮಿಕ ಕಾಯಿಲೆ ಕೆಂಗಣ್ಣು ಒಂದಿಷ್ಟು ದಿನಗಳಿಂದ ಕೆಂಗಣ್ಣಿನ ಸೋಂಕು ತೀವ್ರವಾಗಿದ್ದು ಸಾಂಕ್ರಾಮಿಕ ಸ್ವರೂಪ ತಾಳಿದೆ. ಈ ರೋಗ ಸಾಮಾನ್ಯವಾಗಿ ಅಪಾಯಕಾರಿಯಲ್ಲ. ಆದರೆ ಚಿಕಿತ್ಸೆ ವಿಳಂಬವಾದರೆ ದೃಷ್ಟಿಗೆ ತೊಂದರೆಯಾಗಬಹುದು. ದಾವಣಗೇರಿಯಿಂದ ಬಾದಾಮಿಗೆ
ಮಹಿಳೆಯರ ಕಣ್ಣಿನ ಆರೋಗ್ಯ ಕ್ರಮಗಳನ್ನು ತೆಗೆದುಕೊಳ್ಳಲು ಕಣ್ಣಿನ ಅಪಾಯಗಳು ಮತ್ತು ಅದನ್ನು ರಕ್ಷಿಸುವ ಮಾರ್ಗಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ಕಣ್ಣಿನ ಪರೀಕ್ಷೆಗಳನ್ನು ಮಾಡುವುದು ಮುಖ್ಯ. ಕಳೆದ 20 ವರ್ಷಗಳಲ್ಲಿ ನಡೆಸಿದ ಸಂಶೋಧನೆಯು ಪುರುಷರಿಗಿಂತ ಮಹಿಳೆಯರ ದೃಷ್ಟಿ
ನೇತ್ರದಾನ ಬಹಳ ಪವಿತ್ರವಾದ ಮಹಾದಾನ. ಭಾರತದಲ್ಲಿ ಸರಿ ಸುಮಾರು 10 ಮಿಲಿಯನ್ ಮಂದಿ ದೃಷ್ಟಿಹೀನತೆಯಿಂದ ಬಳಲುತ್ತಿದ್ದು ನಮ್ಮ ಕಣ್ಣುಗಳ ಮುಖಾಂತರ ಮತ್ತೊಬ್ಬ ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದಾಗ ಸಿಗುವ ಸಾರ್ಥಕತೆ ಇನ್ನಾವುದೇ ದಾನದಲ್ಲಿ ದೊರಕಲಿಕ್ಕಿಲ್ಲ. ನೇತ್ರದಾನ ಬಹಳ ಪವಿತ್ರವಾದ ದಾನ.
ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಸುರಕ್ಷತಾ ಕವಚ ಹಾಕಿಕೊಳ್ಳದೇ ಇರುವುದರಿಂದ ಗಾಯಗಳು ಅಧಿಕ. ಪಟಾಕಿ ಹಚ್ಚುವ ಕುರಿತು ಜಾಗೃತಿ ಮತ್ತು ಮುನ್ನೆಚ್ಚರಿಕೆ ಕೊರತೆ ಕಾರಣ. ಪೋಷಕರ ಮೇಲ್ವಿಚಾರಣೆಯಲ್ಲೇ ಮಕ್ಕಳು ಪಟಾಕಿ ಸಿಡಿಸಬೇಕು. ಸಂಭ್ರಮಾಚರಣೆಗೆ ವಿಶ್ವದಾದ್ಯಂತ ಪಟಾಕಿಗಳನ್ನು ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ದೀಪಾವಳಿ
ನೇತ್ರ ರಕ್ಷಣೆಗೆ ಕಾಳಜಿ ವಹಿಸಿ. ಕಣ್ಣಿನ ಬಗ್ಗೆ ಕಾಳಜಿ ವಹಿಸುವಲ್ಲಿ ಮತ್ತು ನೇತ್ರ ರಕ್ಷಣೆ ಕುರಿತು ಜಾಗೃತಿ ಮೂಡಿಸುವಲ್ಲಿ ಭಾರತೀಯರು ಅತ್ಯಂತ ಉದಾಸೀನ ಧೋರಣೆ ಹೊಂದಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ. ನಿಮ್ಮ ಕಣ್ಣು ಮತ್ತು ಮುಖವನ್ನು ಹೆಚ್ಚಾಗಿ ಸ್ಪರ್ಶಿಸಬೇಡಿ. ರಕ್ಷಣಾತ್ಮಕ ಕನ್ನಡಕವನ್ನು
ಗ್ಲಾಕೋಮಾ ಮಾರಣಾಂತಿಕ ರೋಗವಲ್ಲ. ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಶಾಶ್ವತವಾಗಿ ಅಂಧತ್ವವನ್ನು ಉಂಟು ಮಾಡಬಹುದು. ಜನರಲ್ಲಿ ಗ್ಲಾಕೋಮಾ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 6 ರಿಂದ 12ರ ವರಗೆ ಪ್ರತಿ ವರ್ಷ ವಿಶ್ವ ಗ್ಲಾಕೋಮಾ ಸಪ್ತಾಹವನ್ನು ವಿಶ್ವ ಆರೋಗ್ಯ ಸಂಸ್ಥೆ ಆಚರಿಸುತ್ತದೆ.