ಕಣ್ಣಿನ ಬದಲಾವಣೆ ಹೃದಯದ ಆರೋಗ್ಯದ ಸಂಕೇತವಾಗಬಹುದೇ? ನಮ್ಮ ಕಣ್ಣುಗಳು ದೇಹದ ಆರೋಗ್ಯದ ಕಿಟಕಿಯಂತಿವೆ. ದೃಷ್ಟಿಯ ಬದಲಾವಣೆಗಳನ್ನು ನಿರ್ಲಕ್ಷಿಸದೆ, ಕಣ್ಣಿನ ಜೊತೆಗೆ ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೂ ಸಮಾನ ಮಹತ್ವ ನೀಡುವುದು ಉತ್ತಮ ಆರೋಗ್ಯದ ಪ್ರಮುಖ ಹೆಜ್ಜೆಯಾಗಿದೆ. ಕಣ್ಣುಗಳು ನಮ್ಮ ದೇಹದ ಪ್ರಮುಖ
ಕೃತಕ ಬುದ್ಧಿಮತ್ತೆ ಕಣ್ಣಿನ ರೋಗ ಪತ್ತೆಯನ್ನು ಹೇಗೆ ಸುಧಾರಿಸುತ್ತಿದೆ? ತಂತ್ರಜ್ಞಾನ ಮತ್ತು ವೈದ್ಯಕೀಯ ಪರಿಣತಿಯ ಸಮನ್ವಯದಿಂದ ಭವಿಷ್ಯದಲ್ಲಿ ಅಂಧತ್ವವನ್ನು ತಡೆಗಟ್ಟುವಲ್ಲಿ ಹಾಗೂ ಎಲ್ಲರಿಗೂ ಉತ್ತಮ ದೃಷ್ಟಿ ಆರೋಗ್ಯ ಒದಗಿಸುವಲ್ಲಿ AI ಮಹತ್ವದ ಪಾತ್ರ ವಹಿಸಲಿದೆ. ಕೃತಕ ಬುದ್ಧಿಮತ್ತೆ (Artificial Intelligence – AI)
ಅಗಸೆ ಬೀಜದ ಎಣ್ಣೆ – ಆರೋಗ್ಯಕರ ಜೀವನಶೈಲಿಯ ಹೊಸ ಆಯ್ಕೆ. ಕೋಲ್ಡ್ ಪ್ರೆಸ್ಡ್ ಅಗಸೆ ಬೀಜದ ಎಣ್ಣೆಯು ಆರೋಗ್ಯಕರ ಕೊಬ್ಬಿನಾಮ್ಲಗಳು, ಒಮೆಗಾ-3 ಮತ್ತು ಆಂಟಿಆಕ್ಸಿಡೆಂಟ್ಗಳಿಂದ ಸಮೃದ್ಧ. ಇದು ಹೃದಯ, ಮೆದುಳು, ಚರ್ಮ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪೂರಕವಾಗುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ
Gurupūrṇimeya śubhāśayagaḷu – Healthvision & Vydyaloka is wishing you a happy Guru Purnima ಗುರುಪೂರ್ಣಿಮೆಯ
ರೆಟಿನೈಟಿಸ್ ಪಿಗ್ಮೆಂಟೋಸಾ – ಯುವಕರಲ್ಲಿ ಅಂಧತ್ವಕ್ಕೆ ಪ್ರಮುಖ ಕಾರಣವಾಗುತ್ತಿರುವ ಅಪರೂಪದ ಕಣ್ಣಿನ ಸಮಸ್ಯೆ. ರೆಟಿನೈಟಿಸ್ ಪಿಗ್ಮೆಂಟೋಸಾವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ, ಆರಂಭದಲ್ಲಿಯೇ ಪತ್ತೆಹಚ್ಚಿ ನಿಯಮಿತ ನೇತ್ರ ತಪಾಸಣೆ, ಸೂಕ್ತ ಚಿಕಿತ್ಸೆ ಹಾಗೂ ದೃಷ್ಟಿ ಪುನರ್ವಸತಿ ಸೇವೆಗಳನ್ನು ಪಡೆಯುವುದರಿಂದ ಉತ್ತಮ ಜೀವನಮಟ್ಟವನ್ನು ಕಾಯ್ದುಕೊಳ್ಳಬಹುದು.
ಸಿರಿಧಾನ್ಯಗಳ ಬಳಸಿ ಆರೋಗ್ಯ ವೃದ್ಧಿಸಿ – ಪೌಷ್ಟಿಕಾಂಶವನ್ನು ಹೆಚ್ಚಿಸುವ ರುಚಿಕರ ತಿನಿಸುಗಳು. ಸಿರಿಧಾನ್ಯಗಳನ್ನು ರುಚಿಕರ ತಿನಿಸುಗಳಾಗಿ ಪರಿವರ್ತಿಸಿ. ನಿಮ್ಮ ಕುಟುಂಬದ ಪ್ರತಿಯೊಬ್ಬರ ಆರೋಗ್ಯವನ್ನು ಆಹಾರದ ಮೂಲಕ ಉತ್ತಮಗೊಳಿಸಬಹುದು. ಕುಟುಂಬದ ಪ್ರತಿಯೊಬ್ಬರೂ ಪೌಷ್ಟಿಕ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ಆಹಾರದಲ್ಲಿ
ರೆಟಿನೈಟಿಸ್ ಪಿಗ್ಮೆಂಟೋಸಾ- ಯುವಕರಲ್ಲಿ ಅಂಧತ್ವಕ್ಕೆ ಕಾರಣವಾಗುತ್ತಿರುವ ಕಣ್ಣಿನ ಸಮಸ್ಯೆ. ರೆಟಿನೈಟಿಸ್ ಪಿಗ್ಮೆಂಟೋಸಾವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗದಿದ್ದರೂ, ಆರಂಭದಲ್ಲಿಯೇ ಪತ್ತೆಹಚ್ಚಿ ನಿಯಮಿತ ನೇತ್ರ ತಪಾಸಣೆ, ಸೂಕ್ತ ಚಿಕಿತ್ಸೆ ಹಾಗೂ ದೃಷ್ಟಿ ಪುನರ್ವಸತಿ ಸೇವೆಗಳನ್ನು ಪಡೆಯುವುದರಿಂದ ಉತ್ತಮ ಜೀವನಮಟ್ಟವನ್ನು ಕಾಯ್ದುಕೊಳ್ಳಬಹುದು. ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ
ಡಾ || ಹೆಚ್ ಹನುಮಂತರಾಯ – ಸ್ಥಾಪಕರು – ಕುಮಾರ್ ಆಯುರ್ವೇದ ಆಶ್ರಮ – ಆಯುರ್ವೇದದಲ್ಲಿ ಅಜರಾಮರ ಸಾಧಕ. ಶಿಕ್ಷಣ, ಸಾಹಿತ್ಯ, ಆಯುರ್ವೇದ ಮತ್ತು ಸಮಾಜಸೇವೆಯಲ್ಲಿ ಅಪೂರ್ವ ಸಾಧನೆ ಮಾಡಿದ ಮಹನೀಯರು. ತಮ್ಮ ಪರಿಶ್ರಮ, ಸ್ವಾಧ್ಯಯನ ಮತ್ತು ಸೇವಾ ಮನೋಭಾವದಿಂದ ಅನೇಕ
ಅಶ್ವಗಂಧ ಟೀ – ಭಾರತೀಯ ಜಿನ್ಸೆಂಗ್ – ಆರೋಗ್ಯಕ್ಕಾಗಿ ಅದ್ಭುತ ಪಾನೀಯ. ಪ್ರಾಚೀನ ಆಯುರ್ವೇದದ ಶಕ್ತಿ, ಆಧುನಿಕ ಜೀವನದ ಅನುಕೂಲತೆ. ಜಿ-ಟೀ: ಪ್ರೀಮಿಯಂ ಟೀ + ತೆಂಗಿನಕಾಯಿ ಸಾರ + ಅಶ್ವಗಂಧ | ಹಾಲು ಬೇಕಾಗಿಲ್ಲ, ಕುದಿಯುವ ನೀರು ಮಾತ್ರ. ಇಂದಿನ ಜೀವನಶೈಲಿಯಲ್ಲಿ