ಸ್ಟ್ರೋಕ್ ಅಥವಾ ಪಾರ್ಶ್ವವಾಯು. ಪ್ರಮುಖ ಕಾರಣಗಳೇನು? ಆಯುರ್ವೇದದಲ್ಲಿ ಪಾರ್ಶ್ವವಾಯು ನಿರ್ವಹಣೆ. ಸ್ಟ್ರೋಕ್ ಗೆ (ಸೆರೆಬ್ರೊವಾಸ್ಕುಲರ್ ಆಕ್ಸಿಡೆಂಟ್ – CVA), ಆಯುರ್ವೇದದಲ್ಲಿ ಪಕ್ಷಘಾತ ಅಥವಾ ಪಾರ್ಶ್ವವಾಯು ಎಂದು ಕರೆಯುತೇವೆ. ಮೆದುಳಿನಲ್ಲಿ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾದಾಗ ಪಕ್ಷಘಾತ ಸಂಭವಿಸುತ್ತದೆ. ಇದು ವಿವಿಧ ಕಾರಣಗಳಿಂದಾಗಿ ಸಂಭವಿಸಬಹುದು. ಇದರಲ್ಲಿ ಎರಡು
ಪಿಸಿಒಎಸ್ (ಪಾಲಿಸಿಸ್ಟಕ್ ಒವರಿಯನ್ ಸಿಂಡ್ರೋಮ್) ಮಹಿಳೆಯರಲ್ಲಿ ಕಂಡುಬರುವ ತೀರಾ ಸಾಮಾನ್ಯವಾದ ಸಂತಾನೋತ್ಪತ್ತಿ ಮತ್ತು ಚಯಾಪಚಯಾ ದೋಷವಾಗಿದೆ. ಮಹಿಳೆಯರ ಋತುಚಕ್ರ, ಫಲವತ್ತತೆ, ಹಾರ್ಮೋನುಗಳು ಮತ್ತು ಅವರ ಚಹರೆ ಮೇಲೆ ಪರಿಣಾಮ ಬೀರುವ ಸ್ಥಿತಿಯನ್ನು ಪಿಸಿಒಎಸ್ ಎನ್ನುವರು. ಪ್ರತಿ 100 ಮಹಿಳೆಯರಲ್ಲಿ ಇಬ್ಬರಿಂದ 26
ತೆಂಗಿನಕಾಯಿ, ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ. ಬಹಳ ಜನ ತೆಂಗಿನಕಾಯಿ, ಕೊಬ್ಬರಿ ಬಳಕೆ, ಕೊಬ್ಬರಿ ಎಣ್ಣೆ ಬಳಕೆ ಮಾಡೋಲ್ಲ. ಪಾಶ್ಚಾತ್ಯ ವೈದ್ಯ ಪದ್ಧತಿ ಹಾಗೂ ಪ್ರಯೋಗಗಳು, ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ
ಶ್ರೀ ಚೌಡೇಶ್ವರಿ ತಿಂಡಿ ಮನೆ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ವಿನೂತನ ರೀತಿಯ ಆಹಾರಗಳ ಮಿನಿ ಹೋಟೆಲ್. ಅತೀ ಮಾಮೂಲಿ ತಿಂಡಿ ತಿನಿಸುಗಳನ್ನು ಬದಿಗಿರಿಸಿ ಉತ್ತಮ ಗುಣಮಟ್ಟದ ಸಾವಯವ ಪದಾರ್ಥಗಳನ್ನು ಬಳಸಿ ಮನುಷ್ಯ ಶರೀರಕ್ಕೆ ಬಿ ವಿಟಮಿನ್ ಕೊಡುವ ಆಹಾರಗಳನ್ನು ಒದಗಿಸುವ
ಮನೆ ಆಹಾರದಿಂದ ಆರೋಗ್ಯ ರಕ್ಷಣೆ ಬಹುತೇಕ ಖಚಿತ. ಈ ಕೋವಿಡ್ ಕಾಯಿಲೆಯ ಸಮಯದಲ್ಲಿ ಮನೆಯ ಆಹಾರವನ್ನು ಮಾತ್ರ ತಿನ್ನುವುದು ರೋಗನಿರೋಧಕ ಶಕ್ತಿಗೂ ಒಳ್ಳೆಯದು. ನಾವೆಲ್ಲ ಕೃತ್ರಿಮ ಆಹಾರ, ಪ್ಯಾಕ್ ಮಾಡಿದ, ಶೀತ ಪೆಟ್ಟಿಗೆಯಲ್ಲಿಟ್ಟ, ಸುಡದ ಹಾಗೂ ಅಂಟಿಕೊಳ್ಳದ ಕೃತ್ರಿಮ ತವ್ವಾ ಬಳಕೆಯ,
ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಆರೋಗ್ಯಕರ ಅಡುಗೆ ಹೇಳಿಕೊಡಲಾಯಿತು. ತರಕಾರಿ, ಹಣ್ಣುಗಳ ಮಹತ್ವದ ಮಾಹಿತಿ ನಿಡಲಾಯಿತು. ಅವರ ಪುಟ್ಟ ಕಣ್ಣುಗಳಿಗೆ ವ್ಯಾಯಮ ಹೇಳಿಕೊಟ್ಟು, ಯೋಗಾಸನ ಮಾಡಿಸಲಾಯಿತು. ಅವರಿಗಿಷ್ಟವಾದ ಆಟ ಆಡಿಸಲಾಯಿತು. ಬೇಸಿಗೆಯ ಬಿಸಿ, ಶಾಲೆಯ ರಜೆ, ಮಕ್ಕಳ ಆಟ, ಹಸಿವು ಇವೆಲ್ಲವನ್ನು ತಣಿಸುದಕ್ಕೆ