ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ “ವೈದ್ಯಲೋಕ ವ್ಯಂಗ್ಯಚಿತ್ರ ಮತ್ತು ಛಾಯಾಚಿತ್ರ ಸ್ಪರ್ಧೆಗಳು – 2026”. ಬೆಂಗಳೂರು: ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಆರೋಗ್ಯ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಹೆಲ್ತ್ ಫೌಂಡೇಶನ್ ಸಹಯೋಗದಲ್ಲಿ “ರಾಜ್ಯ ಮಟ್ಟದ ವೈದ್ಯಲೋಕ ವ್ಯಂಗ್ಯಚಿತ್ರ
ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ವೈದ್ಯಲೋಕ ಕಥೆ–ಕವನ ಸ್ಪರ್ಧೆ: ವಿಜೇತರ ಪಟ್ಟಿ ಪ್ರಕಟ ಬೆಂಗಳೂರು, ಜುಲೈ 2026: ವೈದ್ಯಲೋಕ ಆರೋಗ್ಯ ಮಾಸಪತ್ರಿಕೆ ವತಿಯಿಂದ ಆಯೋಜಿಸಲಾಗಿದ್ದ “ಆರೋಗ್ಯ ಜಾಗೃತಿಗಾಗಿ ರಾಜ್ಯ ಮಟ್ಟದ ಕಥೆ ಮತ್ತು ಕವನ ಸ್ಪರ್ಧೆ–2026″ ಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ
ಸ್ತನ ಕ್ಯಾನ್ಸರ್ ಜಾಗೃತಿ ಗೆ ʼಪಿಂಕ್ ಪವರ್ ರನ್ʼ ಆಯೋಜಿಸಲು ಸುಧಾರೆಡ್ಡಿ ಫೌಂಡೇಶನ್ ಮತ್ತು ಎಂಇಐಎಲ್ ಫೌಂಡೇಶನ್ ಸಿದ್ಧತೆ ನಡೆಸಿದೆ. ವಿಶ್ವದಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಬೆಂಗಳೂರು: ವಿಶ್ವದಾದ್ಯಂತ ದಿನೇ ದಿನೇ
ಸಮಾನಮ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ (ಮಿಲ್ಲೆಕ್ಸ್ ಬ್ರಾಂಡ್ ) ತನ್ನ ಬೃಹತ್ ಕೈಗಾರಿಕಾ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಿ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬೆಂಗಳೂರು : ಸಮಾನಮ್ ಸಂಸ್ಥೆಯ (ಮಿಲ್ಲೆಕ್ಸ್ ಬ್ರಾಂಡ್) ಬೃಹತ್ ಉತ್ಪಾದನಾ ಘಟಕದ ಉದ್ಘಾಟನೆಯನ್ನು ಶ್ರೀ ಶೃಂಗೇರಿ ಶಾರದಾ
ಕರ್ನಾಟಕದ ಹೆಮ್ಮೆಯ ಬ್ರಾಂಡ್ ಅಮೃತ್ ನೋನಿಗೆ ಭಾರೀ ಮೆಚ್ಚುಗೆ – ಕ್ರಿಕೆಟಿಗ ಸ್ಫೋಟಕ ಬ್ಯಾಟ್ಸ್ಮ್ಯಾನ್ ಸೂರ್ಯಕುಮಾರ್ ಯಾದವ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದ “ಅಮೃತ್ ನೋನಿ” ಪೋಸ್ಟರ್ ವೈರಲ್ ಕರ್ನಾಟಕದ ಹೆಮ್ಮೆಯ ಬ್ರಾಂಡ್ಗೆ ಭಾರೀ ಮೆಚ್ಚುಗೆ ಕರ್ನಾಟಕದ ಹೆಮ್ಮೆಯ ಆಯುರ್ವೇದಿಕ್ ಬ್ರಾಂಡ್
ಮಾಡಿಫೈಡ್ ರಾಡಿಕಲ್ ಮಾಸ್ಟೆಕ್ಟೋಮಿ(ಸಂಪೂರ್ಣ ಸ್ತನ ತೆಗೆದುಹಾಕುವ) ಶಸ್ತ್ರ ಚಿಕಿತ್ಸೆಯನ್ನು ಬೆಂಗಳೂರಿನ ಅಪೊಲೋ ಸ್ಪೆಕ್ಟ್ರಾ ಹಾಸ್ಪಿಟಲ್ 49 ವರ್ಷ ವಯಸ್ಸಿನ ಗೃಹಿಣಿಗೆ ಯಶಸ್ವಿಯಾಗಿ ನಡೆಸಿದೆ. ಬೆಂಗಳೂರು, ಸೆಪ್ಟೆಂಬರ್ 07, 2023: ಬೆಂಗಳೂರಿನ ಅಪೊಲೋ ಸ್ಪೆಕ್ಟ್ರಾ ಹಾಸ್ಪಿಟಲ್ 49 ವರ್ಷ ವಯಸ್ಸಿನ ಗೃಹಿಣಿ ಹೇಮಲತ
ನಾರಾಯಣ ನೇತ್ರಾಲಯವು ಭಾರತದಲ್ಲಿ ಜೀನ್ ಥೆರಪಿ ಪ್ರಯೋಗಗಳನ್ನು ಬೆಂಬಲಿಸುತ್ತದೆ. ಜೀನ್ ಚಿಕಿತ್ಸೆಯು ಜೀವಕೋಶಗಳ ಅನುವಂಶಿಕ ರಚನೆಯನ್ನು ನೇರವಾಗಿ ಮಾರ್ಪಡಿಸುವ ಸಾಮರ್ಥ್ಯವನ್ನು ನೀಡುತ್ತದೆ, ರೋಗಿಗಳಿಗೆ ದೀರ್ಘಕಾಲೀನ ಸುಧಾರಣೆಯನ್ನು ಒದಗಿಸುತ್ತದೆ. ಬೆಂಗಳೂರು: ಆರೋಗ್ಯ ಪರಿಹಾರಗಳನ್ನು ಸುಧಾರಿಸಲು ಮೀಸಲಾಗಿರುವ ಭಾರತದ ಪ್ರಮುಖ ಕಣ್ಣಿನ ಆಸ್ಪತ್ರೆಯಾದ ನಾರಾಯಣ
ಬೆಂಗಳೂರು , ಜುಲೈ, 13: ಜೀವ ರಕ್ಷಕರು ಹಾಗೂ ಆರೋಗ್ಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜದ ಋಣ ಸಂದಾಯ ಮಾಡುವ ವೈದ್ಯರಿಗೆ ಗೌರವ ಸಲ್ಲಿಸುವುದು ನಾಗರೀಕ ಸಮಾಜದ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಾಡಿನ ಜನಪ್ರಿಯ ಆರೋಗ್ಯ ಮಾಸ ಪತ್ರಿಕೆಗಳಾದ ವೈದ್ಯ ಲೋಕ