ನವೆಂಬರ್ 14 – ಮಕ್ಕಳ ದಿನ ನಿಮ್ಮ ಪುಟ್ಟ ಮಕ್ಕಳಿಗೆ ಉತ್ತಮ ಗುಣಮಟ್ಟದ ಆರಂಭಿಕ ಶಿಕ್ಷಣ ಮತ್ತು ಮಕ್ಕಳ ಆರೈಕೆ ಅವರ ಆರೋಗ್ಯವನ್ನು ಸುಧಾರಿಸುತ್ತದೆ ಹಾಗೂ ಅವರ ಪ್ರಗತಿ ಮತ್ತು ಕಲಿಕೆಯನ್ನು ಪ್ರವರ್ತನಗೊಳಿಸುತ್ತದೆ. ಮಕ್ಕಳು ಭವಿಷ್ಯದ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು ಸಮರ್ಥರಾಗುವಂತೆ ಹಾಗೂ ಅತ್ಯಂತ ಬುದ್ದಿವಂತಿಕೆಯಿಂದ ಸಂಕಷ್ಟ ಸನ್ನಿವೇಶಗಳನ್ನು ನಿಭಾಯಿಸಲು ಸಾಧ್ಯವಾಗುವಂತೆ ಮಕ್ಕಳನ್ನು ಪೋಷಕರು ಸಜ್ಜುಗೊಳಿಸಬೇಕು. ಮಕ್ಕಳಲ್ಲಿ ಭಾವನಾತ್ಮಕ, ಶೈಕ್ಷಣಿಕ, ಸಾಮಾಜಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ಅಭಿವೃದ್ದಿಗೊಳಿಸುವ ಪ್ರಮುಖ ಜವಾಬ್ದಾರಿ ಪ್ರತಿಯೊಬ್ಬ ಪೋಷಕರದ್ದಾಗಿರುತ್ತದೆ. ತಮ್ಮ ಸಕ್ರಿಯ ಪೋಷಕರ […]
Read More
ಬಾಹ್ಯ ಚಹರೆ ನಮ್ಮ ಪಕ್ಕದ ಮನೆಯ ತಂಗಿಗೆ ಒಂದು ಮುದ್ದಾದ ಗುಂಡು ಮಗು ಜನಿಸಿತು. ತಾಯಿ-ತಂದೆ, ಅಜ್ಜ-ಅಜ್ಜಿ ಎಲ್ಲರೂ ಸಂತೋಷದಿಂದ ಅಕ್ಕಪಕ್ಕದವರಿಗೆ ಸಿಹಿ ಹಂಚಿ ಬಂಧು-ಮಿತ್ರರಿಗೆ ವಿಷಯ ತಿಳಿಸಿದರು. ಮಗುವಿಗೆ ಮೂರು ತಿಂಗಳು ಆದ ನಂತರ ನಾಮಕರಣ ಸಮಾರಂಭ ಏರ್ಪಡಿಸಿ, ಎಲ್ಲರಿಗೂ ಮಗುವನ್ನು ತೋರಿಸಿ ಊಟ ಹಾಕಿಸಿದರು. ಬಂಧು-ಮಿತ್ರರು, ಹಿತೈಷಿಗಳು ಉಡುಗೊರೆಗಳನ್ನು ನೀಡಿ ತಮ್ಮ ಪ್ರೀತಿಯ ಸೂಚಕವಾಗಿ ಮಗುವಿನ ಗಲ್ಲಕ್ಕೆ ಮುತ್ತು ನೀಡಿ ಆಶೀರ್ವಾದ ಮಾಡಿದರು. ಮರು ದಿನ ಹೆತ್ತವರು ಮತ್ತು ಅಜ್ಜ-ಅಜ್ಜಿ ಮಗುವನ್ನು ನನ್ನ ಬಳಿ […]
Read More
ಸಧೃಢ ಮಗು… ಬಿದ್ದೇಳು ಬಿದ್ದೇಳು ಓ ಮಗುವೇ ಜೀವನದಲ್ಲಿ ಎಂದೂ ಬೀಳದವನು ಮುಗ್ಗರಿಸಿ ಬಿದ್ದಾಗ ಏಳುವುದು ಕಷ್ಟಸಾಧ್ಯ ಮಣ್ಣಲ್ಲಿ ಆಡು, ಕೆಸರಲ್ಲಿ ಓಡು ಮಳೆಯಲ್ಲಿ ನೆನೆ, ಬಿಸಿಲಲ್ಲಿ ನೆಡೆ ಇವೇ ನಿನ್ನನ್ನು ಕರೆದೊಯ್ಯುವವು ಸಧೃಢ ಆರೋಗ್ಯದ ಕಡೆ ನಿಮ್ಮ ಮಗು = ಶೋ ಕೇಸಿನ ಮುದ್ದು ಗೊಂಬೆ… ಮಗೂ … ಕಾದುಆರಿಸಿದ ನೀರುಮಾತ್ರಾ ಕುಡೀ ಬರಿಗಾಲಲ್ಲಿ ನೆಡೆಬೇಡ, ಮಳೆಯಲ್ಲಿ ನೆನೆಬೇಡ, ಚಳಿಯಲ್ಲಿ ಆಡ್ಬೇಡಾ ಹೊರಗೆ ಹೋಗ್ಬೇಡ ಸ್ವೇಟರ್ ಯಾವಾಗ್ಲೂ ಹಾಕ್ಕೋ , ಗ್ಲೋವ್ಸ್, ಕ್ಯಾಪ್ ತೆಗೆಲೇಬೇಡ ಅವನಜೊತೆ […]
Read More
ಮಕ್ಕಳ ಬೆಳವಣಿಗೆಗೆ ಪೋಷಕ ಆಹಾರ ಬಹಳ ಅಗತ್ಯ. ಪೋಷಕ ಆಹಾರ ಎಂದರೆ ಬಣ್ಣ ಬಣ್ಣದ ಡಬ್ಬಿ, ಪ್ಯಾಕೇಟ್ಗಳಲ್ಲಿ ದೊರೆಯುವಂತವುಗಳು ಅಲ್ಲ. ಮನೆಯಲ್ಲಿ ರಾಗಿ, ಸಜ್ಜೆ, ಕಡಲೆ, ಸೊಪ್ಪು ತರಕಾರಿ ಇವೆಲ್ಲವೂ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಈ ಪದಾರ್ಥಗಳು ನೀಡುತ್ತವೆ ಎಂಬುದು ಮುಖ್ಯ. ಮಗುವಿಗೆ ಮೂರು ತಿಂಗಳು ತುಂಬುತ್ತಿದ್ದಂತೆ ಅಗತ್ಯಕ್ಕೆ ತಕ್ಕಂತೆ ತಾಯಿ ಹಾಲು ಇರುವುದಿಲ್ಲ. ಅದು ಅಲ್ಲದೆ, ಬೆಳೆಯುವ ವಯಸ್ಸಿನ ಮಕ್ಕಳಿಗೆ ಕೇವಲ ಹಾಲು ಮಾತ್ರ ಕುಡಿಸಿದರೆ ಸರಿ ಹೋಗದು. ಹೆಚ್ಚುವರಿ […]
Read More
ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣ ಭಗವಂತನು ಹುಟ್ಟಿದ ಪರ್ವ ದಿನ. ಧರ್ಮಸಂಸ್ಥಾಪನೆಗಾಗಿ, ದುಷ್ಟತನದ ಸಂಹಾರಕ್ಕಾಗಿ, ಭಕ್ತಿ ಹಾಗೂ ಕರ್ಮ ಸಿದ್ದಾಂತವನ್ನು ಪ್ರಚುರಪಡಿಸಲು ವಸುದೇವ ಮತ್ತು ದೇವಕಿಯ ಪುತ್ರನಾಗಿ ಮಥುರೆಯಲ್ಲಿ ಶ್ರಾವಣಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಜನ್ಮಿಸಿದನು. ಈ ದಿನವನ್ನು ವಿಶ್ವಾದ್ಯಂತ ಸಂಭ್ರಮದಿಂದ ಆಚರಿಸಲಾಗುವುದು. ವಿಶೇಷವಾಗಿ ಈ ದಿನ ಬಾಲರೂಪದ ಕೃಷ್ಣನನ್ನು ಆರಾಧನೆ ಮಾಡಲಾಗುವುದು. ಮಧ್ಯರಾತ್ರಿ ಕೃಷ್ಣನಿಗೆ ಅಭಿಷೇಕ ಮಾಡಿ, ತೊಟ್ಟಿಲಲ್ಲಿ ಇರಿಸಿ, ಫಲ ಪುಷ್ಪಗಳಿಂದ ಅಲಂಕರಿಸಿ ಅರ್ಚಿಸಲಗುವುದು. ದಕ್ಷಿಣ ಭಾರತದಲ್ಲಿ […]
Read More
ಆಯುರ್ವೇದದಿಂದ ಸ್ತನ್ಯಪಾನದಿಂದಾಗುವ ಪ್ರಯೋಜನಗಳು ಮತ್ತು ಮಗುವಿಗೆ ನೀಡಬಹುದಾದ ಪೂರಕ ಆಹಾರಗಳು ತಾಯಿ ಹಾಲು ಕುಡಿಯುವುದು ಸಹಜಧರ್ಮ , ತಾಯಿ ಹಾಲು ಕುಡಿಸುವುದು ಪರಧರ್ಮ ತಾನೂ, ತಾಯಿ ಹಾಲು ಕುಡಿದು, ಮಗುವಿಗೂ ತನ್ನ ಹಾಲು ಕುಡಿಸುವುದು ಪರಮಧರ್ಮ ತಾಯಿ ಹಾಲಿನ ಜೊತೆ ಮಗುವಿಗೆ ಪೂರಕ ಆಹಾರ ಮತ್ತು ಪ್ರೀತಿ ಧಾರೆ ಎರೆಯುವುದು ಮನುಷ್ಯ ಧರ್ಮ. ಪೂರಕ ಆಹಾರ, ಪ್ರೀತಿಯ ಧಾರೆ ಪ್ರಸನ್ನಾರವಿಂದದ ಮಂದಸ್ಮಿತ ಮಗುವಿನ ಬೆಳವಣಿಗೆಗೆ ಕಾರಣವಾಗುತ್ತದೆ. ಬನ್ನಿ ಮಹಿಳೆಯರೇ ನಗುಮುಖದಿಂದ, ಹೃತ್ಪೂರ್ವಕವಾಗಿ ತಾಯಿ ಧರ್ಮವ ಪಾಲಿಸಲು ಹಾಗೂ […]
Read More
ಅಟೋಪಿಕ್ ಡರ್ಮಟೈಟಿಸ್ ಮಕ್ಕಳಲ್ಲಿ ಕಂಡುಬರುವ ಇಸಬು. ಇದು ದೀರ್ಘಕಾಲೀನ ಮತ್ತು ಮರುಕಳಿಸುವ ಉರಿಯೂತದ ಚರ್ಮದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಇರುವ ರಾಸಾಯನಿಕ ವಸ್ತುಗಳು ಮತ್ತು ರೋಗಾಣುಗಳ ಜೊತೆ ನಮ್ಮ ಚರ್ಮವು ಸಂಬಂಧ ಬೆಳೆಸಿಕೊಂಡಿರುತ್ತದೆ. ಕೆಲವು ಮಕ್ಕಳಲ್ಲಿ ಅನುವಂಶಿಕವಾಗಿ, ನಮ್ಮ ಪರಿಸರದಲ್ಲಿರುವ ರಾಸಾಯನಿಕ ವಸ್ತುಗಳಿಗೆ ಮತ್ತು ರೋಗಾಣುಗಳಿಗೆ ಒಗ್ಗಿಕೊಳ್ಳದೇ ಚರ್ಮ, ಮೂಗು, ಮತ್ತು ಪುಪ್ಪಸಗಳು ತೀವ್ರವಾಗಿ ಪ್ರತಿಕ್ರಿಯಿಸಿ ಚರ್ಮದಲ್ಲಿ ಉರಿಯೂತ, ಮೂಗಿನಲ್ಲಿ ಸೋರುವಿಕೆ ಮತ್ತು ಪುಪ್ಪಸಗಳಲ್ಲಿ ಉಬ್ಬಸ ಕಂಡುಬರಬಹುದು. ಅನುವಂಶಿಕ ದೋಷದಿಂದ ಬರುವ ಚರ್ಮದ ಉರಿಯೂತಕ್ಕೆ […]
Read More
ಆಗಸ್ಟ್ ೧-೭: ಜಾಗತಿಕ ಸ್ತನ್ಯಪಾನ ಸಪ್ತಾಹ ಮಗುವೊಂದು ಹುಟ್ಟಿದರೆ ಅದರ ಮೊದಲ ಆಹಾರ ತಾಯಿಯ ಹಾಲು. ತಾಯಿಯ `ಹಾಲನ್ನು ಅಮೃತ ಸಮಾನ` ಎಂದು ಪರಿಗಣಿಸಲಾಗಿದೆ. ಸ್ತನ್ಯಪಾನವನ್ನು ಪ್ರೋತ್ಸಾಹಿಸುವ ಸಲುವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಭಾರತವು ಸೇರಿದಂತೆ ಹಲವಾರು ದೇಶಗಳಲ್ಲಿ ಆಗಸ್ಟ್ ೧-೭ನೇ ತಾರೀಖಿನಂದು ಜಾಗತಿಕ ಸ್ತನ್ಯಪಾನ ಸಪ್ತಾಹ ವನ್ನು ಆಚರಿಸಲಾಗುತ್ತಿದೆ. ಸ್ತನ್ಯಪಾನದ ರಕ್ಷಣೆ, ಸ್ತನ್ಯಪಾನ ಪ್ರೋತ್ಸಾಹ ಮತ್ತು ಬೆಂಬಲಿಸಲು ೧೯೯೦ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಹೊರಡಿಸಿದ ಘೋಷಣೆಯ ಸ್ಮರಣಾರ್ಥ ಈ ಸಪ್ತಾಹವನ್ನು ಆಚರಿಸಲಾಗುತ್ತಿದೆ. […]
Read More
ಬೆಂಗಳೂರಿನಲ್ಲಿ ಜೂನ್ 25, 2018 ರಂದು ನಡೆದ ಆರೋಗ್ಯ ನಂದನ ಮಾಲಿಕೆ ಕಾರ್ಯಕ್ರಮ ಡಾ. ಪತ್ತಾರ್ಸ್ ಗೋಲ್ಡ್ ಫಾರ್ಮಾದ ಸಹಯೋಗದೊಂದಿಗೆ, ಬೆಂಗಳೂರಿನ ಮೀಡಿಯಾ ಐಕಾನ್, ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ, ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ಜೂನ್ 25ರಂದು ಆರೋಗ್ಯ ನಂದನ – ಮಾಲಿಕೆಯ ಕಾರ್ಯಕ್ರಮ ಸಂಘಟಿಸಿತ್ತು. ಅಂದಿನ ಕಾರ್ಯಕ್ರಮ ಉದ್ಘಾಟಿಸಿದವರು ಮೈಸೂರಿನ ನಾಟಕ ಕಲಾವಿದೆ ಹಾಗೂ ಪ್ರವಾಸಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಉಮಾ ರಮೇಶ್. ಅಧ್ಯಕ್ಷತೆ ವಹಿಸಿದ್ದವರು ಬೆಂಗಳೂರಿನ ನಿವೃತ್ತ ಜವಳಿ ಅಭಯಂತರ, ಕಾಮಧೇನು ಎಜುಕೇಷನಲ್ ಸೇವಾ […]
Read More