ಬೇಸಿಗೆ ಸಮಸ್ಯೆಗೆ ಲಾವಂಚ ದಲ್ಲಿದೆ ಪರಿಹಾರ. ಬೇಸಿಗೆಯಲ್ಲಿ ಅತಿಯಾದ ಬೆವರು ಮತ್ತು ಉರಿಗಳು ಸಾಮಾನ್ಯವಾಗಿ ಕಾಡುವ ಸಮಸ್ಯೆಗಳು. ಈ ಎರಡು ತೊಂದರೆಗಳ ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ. ಬೇಸಿಗೆ ಬೆವರಿಗೆ ಪರಿಹಾರ ಅತಿಯಾಗಿ ಬೆವರು ಬರಲು ಹಲವು ರೀತಿಯ ಕಾರಣಗಳಿರುತ್ತವೆ. ಆದರೆ ಬೇಸಿಗೆಯಲ್ಲಿ
ಸೊಂಟನೋವಿನ ಸಮಸ್ಯೆ ಸಾಮಾನ್ಯವಾಗಲು ಬಹಳ ಕಾರಣಗಳಿವೆ. ಅವುಗಳಲ್ಲಿ ಆಹಾರದಲ್ಲಿನ ಪೋಷಕಾಂಶಗಳ ಕೊರತೆ ಮತ್ತು ತಪ್ಪಾದ ಜೀವನಶೈಲಿಯೇ ಮುಖ್ಯ ಕಾರಣಗಳು. ಕೆಲವು ವರ್ಷಗಳ ಹಿಂದಿನವರೆಗೆ ರಸ್ತೆ ಅಪಘಾತ ಅಥವಾ ಎತ್ತರದಿಂದ ಬೀಳುವುದು ಮುಂತಾದ ಕಾರಣಗಳಿಂದ ಮಾತ್ರ ಜನರು ಸೊಂಟದ ಸಮಸ್ಯೆಗಳಿಂದ ಬಳಲುತ್ತಿದ್ದರು. ಆದರೆ
ಎಳ್ಳು ಅತ್ಯಂತ ಅವಶ್ಯಕವಾದ ದ್ರವ್ಯ. ಆಯುರ್ವೇದ ಅಥವಾ ಪಂಚಕರ್ಮ ಚಿಕಿತ್ಸೆಗಳಲ್ಲಿ ಅತ್ಯಂತ ಅವಶ್ಯಕವಾದ ದ್ರವ್ಯ ಯಾವುದು ಎಂದು ಕೇಳಿದರೆ ಕೂಡಲೇ ಹೇಳಬಹುದಾದ ಉತ್ತರ “ಎಳ್ಳು” ಎಂದು. ಅತ್ಯಂತ ಆರೋಗ್ಯಕರವೂ, ನಿತ್ಯ ಸೇವನೆಗೆ ಯೋಗ್ಯವಾದುದೂ, ಧಾತುಪುಷ್ಟಿಕರವೂ ಆಗಿರುವ ಎಳ್ಳು ಮತ್ತು ಎಳ್ಳೆಣ್ಣೆಯ ಬಗ್ಗೆ ತಿಳಿದುಕೊಳ್ಳೋಣ.
ಜೀರಿಗೆ ಎಲ್ಲರಿಗೂ ಉಪಕಾರಿ ಔಷಧಾಹಾರ. ನಿತ್ಯವೂ ಜೀರಿಗೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೆದುಳಿನ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಪಾದದ ಉಗುರಿನ ಸಮಸ್ಯೆಯವರೆಗೆ ಇದು ಉಪಯೋಗಿ. ಬಹುಶಃ ಅಡುಗೆ ಮನೆಯಲ್ಲಿ ಇರುವ ಔಷಧೀಯ ವಸ್ತುಗಳಲ್ಲಿ ಮೊದಲನೇ ಶ್ರೇಣಿ ಜೀರಿಗೆಗೇ ಸಿಗುತ್ತದೆ. ಅಷ್ಟರ
ಸೊಗದೇ ಬೇರು – ಹಲವಾರು ಖಾಯಿಲೆಗಳನ್ನು ಗುಣ ಮಾಡುವುದರ ಜೊತೆಗೆ ನಮ್ಮ ದೇಹಕ್ಕೆ ಶಕ್ತಿಯನ್ನು ಕೂಡಾ ಕೊಡುತ್ತದೆ. ಇದಕ್ಕಿರುವ ಉತ್ಕೃಷ್ಟ ತಂಪುಗುಣದ ಕಾರಣದಿಂದಾಗಿ ಆಯುರ್ವೇದ ವೈದ್ಯರು ಉಷ್ಣದಿಂದಾದ ಹಲವಾರು ರೋಗಗಳಲ್ಲಿ ಇದನ್ನು ನೀಡುತ್ತಾರೆ. ಬಹುತೇಕ ಎಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ಲಭ್ಯವಿರುವ ಒಂದು
ಅಸ್ತಮಾ ಸಮಸ್ಯೆಗೆ ಶಾಶ್ವತ ಪರಿಹಾರ – ಇಂದು ಅಸ್ತಮಾ ರೋಗದ ಬಗ್ಗೆ ಕೆಲವು ಮುಖ್ಯ ಮತ್ತು ವಿಶೇಷ ವಿಷಯಗಳನ್ನು ತಿಳಿದುಕೊಳ್ಳೋಣ. ಅದನ್ನು ಖಂಡಿತ ಹತೋಟಿಯಲ್ಲಿಡಲು ಸಾಧ್ಯವಿದೆ ಅಸ್ತಮಾ ಸಮಸ್ಯೆ ಒಮ್ಮೆ ಬಂತೆಂದರೆ, ಜೀವನಪರ್ಯಂತ ಇದರಿಂದ ಬಳಲಲೇಬೇಕು ಮತ್ತು ಇನ್ಹೇಲರ್ ಗಳನ್ನು ಬಿಡಲು
ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ. ಉತ್ತಮ ಆಹಾರ, ಶಿಸ್ತುಭದ್ಧ ದಿನಚರಿ, ರಾಸಾಯನಿಕ ಯುಕ್ತ ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಸೂಕ್ತ. ಶಾಲೆಗಳಲ್ಲಿ ಮನ ಬಿಚ್ಚಿ ಆಟವಾಡುವ ಮಕ್ಕಳು ಸಹಜವಾಗಿ ನೆಗಡಿ, ಕೆಮ್ಮು, ಜ್ವರ ಮುಂತಾದ ಸಮಸ್ಯೆಗಳಿಗೆ ಒಳಗಾಗುತ್ತಾರೆ.
ಅಜವಾನ್ ಬಹಳಷ್ಟು ಖಾಯಿಲೆಗಳನ್ನು ದೂರವಿಡಲು ತುಂಬಾ ಸಹಕಾರಿ. ತೀಕ್ಷ್ಣ ಮತ್ತು ಉಷ್ಣಗುಣವನ್ನು ಹೊಂದಿರುವ ಇದು ಶೀತದಿಂದ, ವಾತ ಮತ್ತು ಕಫ ದೋಷಗಳಿಂದ ಉಂಟಾಗುವ ಹಲವು ಸಮಸ್ಯೆಗಳನ್ನು ದೂರವಿಡುತ್ತದೆ ತಾಯಿಯೇ ಮೊದಲ ಗುರು ಎಂದಂತೆ ಅಡುಗೆ ಮನೆಯೇ ಮೊದಲ ಆಸ್ಪತ್ರೆ ಎಂದು ಹೇಳಬಹುದು.
ಸಾಮಾನ್ಯವಾಗಿ ಕಾಡುವ ಸುಸ್ತು, ನಿರುತ್ಸಾಹ, ದೌರ್ಬಲ್ಯಗಳ ಪರಿಹಾರವೇನು ಎಂದು ತಿಳಿದುಕೊಳ್ಳೋಣ. ಇತ್ತೀಚೆಗೆ ಬಹಳಷ್ಟು ಜನರ ಸಮಸ್ಯೆಯೇನೆಂದರೆ ಜೀವನದಲ್ಲಿ ಬೇಕಾದುದೆಲ್ಲಾ ಇವೆ ಆದರೆ ಅನುಭವಿಸಲು ಶಕ್ತಿ ಇಲ್ಲ; ಮಧ್ಯವಯಸ್ಸಿನಲ್ಲಿಯೇ ಸುಸ್ತು, ನಿಶಕ್ತಿ ಕಾಡುತ್ತಿರುತ್ತವೆ. ಹಾಗಾಗಿ ಇಂದು ನಾವು ಸಾಮಾನ್ಯವಾಗಿ ಕಾಡುವ ಸುಸ್ತು, ದೌರ್ಬಲ್ಯ,