ಅಪೌಷ್ಟಿಕತೆಗೆ ನುಗ್ಗೆ ಸೊಪ್ಪು ಸರಿಯಾದ ಮದ್ದು. ಇದರಲ್ಲಿ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅಪೌಷ್ಟಿಕತೆ ಒಂದು ಸಂಕೀರ್ಣ ಆರೋಗ್ಯ ಸಮಸ್ಯೆಯಾಗಿದೆ. ಅಪೌಷ್ಟಿಕತೆಯು ಪೌಷ್ಠಿಕಾಂಶದ ಅಸಮತೋಲನ, ಪೋಷಣೆಯ ಕೊರತೆ ಅಥವಾ ದೇಹದಲ್ಲಿನ ಹೆಚ್ಚಿನ ಪೋಷಕಾಂಶಗಳ ಸಮಸ್ಯೆಯಾಗಿದೆ. ಇದೆಲ್ಲವೂ ಆರೋಗ್ಯದ
ಕೋಲ್ಡ್ ಪ್ರೆಸ್ಡ್ ಎಳ್ಳು ಎಣ್ಣೆ ಯ ಆರೋಗ್ಯ ಪ್ರಯೋಜನಗಳು: ಎಣ್ಣೆಯನ್ನು ಶಾಖವನ್ನು ಬಳಸದೆಯೇ ತಯಾರಿಸಲಾಗುತ್ತದೆ. ಎಳ್ಳು ಬೀಜಗಳ ನೈಸರ್ಗಿಕ ಗುಣಗಳನ್ನು ಉಳಿಸಿಕೊಂಡಿರುವುದರಿಂದ ಆಯುರ್ವೇದದಲ್ಲಿ ಇದನ್ನು ಹೆಚ್ಚು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಎಳ್ಳು ಎಣ್ಣೆ – ಎಳ್ಳಿನ ಬೀಜಗಳಿಂದ ತಯಾರಿಸಲಾದ ಒಂದು ರೀತಿಯ
ಸರಳವಾದ ವಾಟರ್ ಥೆರಪಿ ಮಾಡುವ ಮೂಲಕ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ನಿಮಗೆ ತಿಳಿದಿದೆಯೇ. ಹೌದು – ಪ್ರತಿದಿನ ಬೆಳಿಗ್ಗೆ ಆರು (4-6) ಗ್ಲಾಸ್ ನೀರು (1 ರಿಂದ 1.5 ಲೀಟರ್) ಕುಡಿಯಿರಿ – ಔಷಧಿ, ಚುಚ್ಚುಮದ್ದು, ರೋಗನಿರ್ಣಯ,
ಜಿನ್ಸೆಂಗ್ ಕಾಫಿ ಒಂದು ಪೌಷ್ಟಿಕ ಆರೋಗ್ಯ ಪಾನೀಯ. ಇಂದಿನ ವೇಗದ ಜಗತ್ತಿನಲ್ಲಿ, ಪೌಷ್ಟಿಕತೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸಲು ಇದು ಉಪಯುಕ್ತ. ಜಿನ್ಸೆಂಗ್ ಕಾಫಿ ತುಂಬಾ ರುಚಿಕರವಾಗಿದ್ದು ನೈಸರ್ಗಿಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಕಾಫಿಗೆ ಉತ್ತಮ ಪರ್ಯಾಯವಾಗಿದ್ದು ವಿಭಿನ್ನತೆ ಬಯಸುವವವರಿಗೆ ನವೋಲ್ಲಾಸ
ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆ ಯ ಆರೋಗ್ಯ ಪ್ರಯೋಜನಗಳು. ಕೋಲ್ಡ್ ಪ್ರೆಸ್ಡ್ ಕೊಬ್ಬರಿ ಎಣ್ಣೆಯು ಶುದ್ಧ ಸಾರವನ್ನು ಉಳಿಸಿಕೊಳ್ಳುತ್ತದೆ. ಮತ್ತು ನಮ್ಮ ದೇಹವು ಸುಲಭವಾಗಿ ಹೀರಿಕೊಳ್ಳುತ್ತದೆ. ನಿಮ್ಮ ಆರೋಗ್ಯವನ್ನು ಹೇಗೆ ಸುಧಾರಿಸಬಹುದು ಎಂಬುದು ಇಲ್ಲಿದೆ: ಆರೋಗ್ಯಕರ ಆಹಾರ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ
ಗೋಡಂಬಿಯಲ್ಲಿ ವಿಟಮಿನ್ ಬಿ2, ಬಿ3, ಸಿ, ವಿಟಮಿನ್ ಇ, ತಾಮ್ರ ಮತ್ತು ಪ್ಯಾಂಟೊಥೆನಿಕ್ ಆಸಿಡ್ ಗಳು ಹೇರಳವಾಗಿವೆ. ಹಾಗಾಗಿ ಗೋಡಂಬಿಯ ಆರೋಗ್ಯ ಪ್ರಯೋಜನಗಳು ಹಲವಾರು ಯಾರಿಗಾದರೂ ದುಬಾರಿ ಕೊಡುಗೆಯನ್ನು ಕೊಡಬೇಕು ಅನ್ನಿಸಿದಾಗ ದುಬಾರಿ ಚಾಕಲೇಟಿನ ಬದಲು ಗೋಡಂಬಿಯನ್ನು ಕೊಡುವುದು ಹೆಚ್ಚು
ಮಲಬದ್ಧತೆ ಇತ್ತೀಚಿನ ದೀನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲರನ್ನೂ ಕಾಡುತ್ತಿರುವ ಅಸ್ವಾಭಾವಿಕ ಮತ್ತು ಸರ್ವೇಸಾಮಾನ್ಯ ಕಾಯಿಲೆಯಾಗಿದೆ. ಮಲಬದ್ಧತೆಯ ನಿರ್ಲಕ್ಷ್ಯ ಮೂಲವ್ಯಾಧಿ, ಹೃದಯರೋಗ, ಗ್ಯಾಸ್ಟ್ರಿಕ್ ಮತ್ತು ಗುದದಲ್ಲಿ ಬಿರುಕುದಂತ ಅನೇಕ ಇತರೆ ಧೀರ್ಘಕಾಲದ ರೋಗಗಳಿಗೆ ಆಮಂತ್ರಣ ಕೊಡುತ್ತದೆ. ‘ಜೀವನ ಶೈಲಿಯ ಬದ್ಧತೆಯು
ತೆಂಗಿನಕಾಯಿ, ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬ ಸಂದೇಹವಿದೆ. ಬಹಳ ಜನ ತೆಂಗಿನಕಾಯಿ, ಕೊಬ್ಬರಿ ಬಳಕೆ, ಕೊಬ್ಬರಿ ಎಣ್ಣೆ ಬಳಕೆ ಮಾಡೋಲ್ಲ. ಪಾಶ್ಚಾತ್ಯ ವೈದ್ಯ ಪದ್ಧತಿ ಹಾಗೂ ಪ್ರಯೋಗಗಳು, ಪಾಶ್ಚಾತ್ಯ ಎಣ್ಣೆ ತಯಾರಿಕೆ ಹಾಗೂ ತಾಳೆ ಎಣ್ಣೆ ಉತ್ಪಾದಕರ ಕೆಟ್ಟ
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಉಪಾಯಗಳು ಅತ್ಯಂತ ಸಹಾಯಕ. ಬೇಸಿಗೆಯ ಬೇಗೆಯನ್ನು ನಿವಾರಿಸಲು ಸಾಧ್ಯವಾದಷ್ಟೂ ತಂಪು ಗುಣ ಹೊಂದಿದ ಆಹಾರದ್ರವ್ಯಗಳು ಮತ್ತು ದ್ರವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಎಷ್ಟೋ ಜನ ಸೆಖೆಯ ಕಾರಣದಿಂದ