ಕರಿಬೇವಿನ ಎಲೆಗಳು ಇಲ್ಲದ ಭಾರತೀಯ ಆಡುಗೆ ಊಹಿಸಿಕೊಳ್ಳುವುದು ಕಷ್ಟ. ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಆದರೆ ಇದು ಪ್ರಾಣಿ ರೋಗಗಳ ನಿವಾರಣೆಗೂ ಉಪಯುಕ್ತ. ಕರಿಬೇವಿನ ಮರ ಒಂದು ಪುಟ್ಟ ವೃಕ್ಷವಾಗಿದ್ದು, ಭಾರತದ ಬಹುತೇಕ ಅರಣ್ಯಗಳಲ್ಲಿ ಬೆಳೆಯುತ್ತದೆ.
‘ತಲೆನೋವು’ ಮಾರಣಾಂತಿಕ ಕಾಯಿಲೆಯಲ್ಲದಿದ್ದರೂ ವಯಸ್ಕರು ಅಥವಾ ಮಕ್ಕಳೆಂಬ ಭೇದಭಾವವಿಲ್ಲದೆ ಕಾಡುತ್ತಿರುತ್ತದೆ. ಕೆಲವರಿಗೆ ವಂಶಪಾರಂಪರ್ಯವಾಗಿ, ಇನ್ನು ಕೆಲವರಿಗೆ ಒತ್ತಡದಿಂದ, ಹೀಗೆ ತರಹೇವಾರಿ ಕಾರಣಗಳಿಂದ ವಕ್ಕರಿಸಿ ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಅತಿ ಸಾಮಾನ್ಯ ಸಮಸ್ಯೆಯಾದರೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರನ್ನೂ ಇದು ಕಾಡುತ್ತಿರುವುದಂತೂ
ಮಕ್ಕಳಿಗೊಂದು ಕಿವಿ ಮಾತು ಸತ್ಯ ಹೇಳುವುದರಿಂದ ಕಷ್ಟವಾಗಬಹುದು; ಆದರೆ ಅದೇ ಸರಿ. ಆದಿತ್ಯ ಶಾಲೆಯಿಂದ ಬಸ್ಸಿನಿಂದ ಬರಬೇಕಾದರೆ ಹಲ್ಲುಕಿರಿದು, ಎಲ್ಲರನ್ನು ನಕ್ಕು – ನಗಿಸಿ, ಕುಣಿಕುಣಿದು ಬರುವಾಗ ನೆನಪಾದ್ದು ಗಣಿತದ ಪಠ್ಯಪುಸ್ತಕ ಶಾಲೆಯಲ್ಲೇ ಉಳಿದಿದೆ ಎಂದು. ನಗು ಮಾಯವಾಗಿ ಸಪ್ಪೆ ಮೋರೆಯೊಂದಿಗೆ
ಜೀವನಶೈಲಿಯು ಆರೋಗ್ಯದ ಪ್ರಮುಖ ಅಂಶವೆಂಬುದು ವೈದ್ಯಲೋಕದ ಮಾತು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವೈಯಕ್ತಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟಕ್ಕೆ ಸಂಬಂಧಿಸಿದ 60% ದಷ್ಟು ಅಂಶಗಳು ಜೀವನಶೈಲಿಗೆ ಸಂಬಂಧಿದವುಗಳಾಗಿವೆ ಎನ್ನಲಾಗಿದೆ. ಸಾಕಷ್ಟು ಜನರು ಅನಾರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ, ಚಯಾಪಚಯ ರೋಗಗಳು,
ಇತ್ತೀಚಿನ ದಿನಗಳಲ್ಲಿ ಹೊರದೇಶ ಪ್ರಯಾಣ ತುಂಬ ಹೆಚ್ಚಾಗಿದೆ. ಕೆಲವರು ಕೆಲಸಕ್ಕೆ ದೂರದ ದೇಶಕ್ಕೆ ಹೋದರೆ ಕೆಲವರು, ಪ್ರವಾಸಕ್ಕೆ, ಮೋಜು ಮಸ್ತಿ ಮಾಡಲು ಸೀಮೋಲ್ಲಂಘನ ಮಾಡುತ್ತಾರೆ. ಇದರಲ್ಲಿ ಎಲ್ಲ ವಯಸ್ಸಿನವರು ಇರುತ್ತಾರೆ ಮಕ್ಕಳಿಂದ ವೃದ್ದರ ವರೆಗೂ. ದೂರದ ಅಪರಿಚಿತ ದೇಶದಲ್ಲಿ ಕಾಯಿಲೆ, ಕಸಾಲೆ,
ಔಷಧೀಯ ಗುಣಗಳ ಆಗರ ಏಲಕ್ಕಿ ಸಾಮಾನ್ಯವಾಗಿ ಉಪಯೋಗಿಸುವ ಒಂದು ಪ್ರಮುಖ ಸಾಂಬಾರ ಅಥವಾ ಮಸಾಲೆ ಪದಾರ್ಥ. ಮಸಾಲೆ ಪದಾರ್ಥಗಳ ರಾಣಿ ಎನ್ನುವ ಏಲಕ್ಕಿ ಕೇವಲ ಅಡುಗೆಯ ಪದಾರ್ಥವಲ್ಲ, ಹಲವಾರು ಔಷಧೀಯ ಗುಣಗಳಿಂದ ಹಲವು ರೋಗಗಳಿಗೆ ಏಲಕ್ಕಿ ದಿವ್ಯ ಮದ್ದಾಗಿದೆ. ಏಲಕ್ಕಿ ಭಾರತದಲ್ಲಿ
ದಂತ ಕ್ಷಯ ಎನ್ನುವುದು ಅತೀ ಸಾಮಾನ್ಯವಾದ ಖಾಯಿಲೆಯಾಗಿದ್ದು, ಇದು ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಜನರು ಅತಿಯಾಗಿ ಭಯ ಪಡುವ ಖಾಯಿಲೆ ಎಂದರೂ ತಪ್ಪಾಗಲಾರದು. ಲಸಿಕೆಯಿಂದ ತಡೆಗಟ್ಟಲಾಗದ ರೋಗ ಇದಾಗಿದ್ದು ನಿರಂತರವಾಗಿ ಹಲ್ಲಿನ ಆರೈಕೆ ಮಾಡಿದ್ದಲ್ಲಿ ಮಾತ್ರ ಈ ರೋಗವನ್ನು ಪರಿಣಾಮಕಾರಿಯಾಗಿ ತಡೆಯಬಹುದಾಗಿದೆ.
ಮದುವೆಯಲ್ಲಿ ವೈದ್ಯ ದಂಪತಿ. ನೆಂಟರ ಮದುವೆಯಲ್ಲಿ ರೋಗಿಗಳಿಂದ ಬಿಡುವು ಮಾಡಿಕೊಂಡು ಸಮಾಜಿಕ ಜೀವನದ ಮಜಾ ತೆಗೆದುಕೊಳ್ಳಬೇಕೆಂದು ವೈದ್ಯ ದಂಪತಿಗಳು ಡಾ ಗುಣಾ, ಡಾ ಸತೀಷ ಹೋಗಿದ್ದರು. ಗಂಡ ಫಿಜಿಷಿಯನ್ ಮಡದಿ ಗೈನಕಾಲಜಿಸ್ಟ. ಮದುವೆ ಗಂಡು ಹೆಣ್ಣನ್ನು ಹರಸಿ ಬಫೆ ಊಟದತ್ತ ಹೋಗಿ,
ಹೆರಿಗೆ ಎಂಬುದು ಸಹಜ ಪ್ರಕ್ರಿಯೆಯಲ್ಲ. ಅದೊಂದು ಕ್ಲಿಷ್ಟಕರ ನೋವುದಾಯಕ ಪ್ರಕ್ರಿಯೆ. ಮಗುವೊಂದು ಯಾವುದೇ ತೊಂದರೆಯಿಲ್ಲದೆ, ತಾಯಿಯ ಗರ್ಭದಿಂದ ಹೊರಬಂದರೆ ಅದೇ `ಸಹಜ ಹೆರಿಗೆ` ಎನಿಸಿಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಮಗು ತಾಯಿಯ ಗರ್ಭದಿಂದ ಹೊರಬರಲು ಹತ್ತು ಹಲವು ಅಡ್ಡಿ ಆತಂಕಗಳು ಎದುರಾಗುತ್ತವೆ. ಆಗ