ಗಾಳಿ, ನೀರು, ಆಹಾರ ಮಾತ್ರವಲ್ಲ ಆಗಸದಿಂದ ಸುರಿವ ಮಳೆ ಕೂಡ ಮಾಲಿನ್ಯಗೊಂಡಿದೆ. ಅಪಾಯಕಾರಿ ರಾಸಾಯನಿಕಗಳು ಮೋಡಗಳನ್ನು ಆವರಿಸಿರುವುದರಿಂದ, ರೋಗ ತರುವ ಮಳೆ- ಇಳೆಗೆ ಬಳುವಳಿಯಾಗಿದೆ. (ಕಾರಣ): ಜಾಗತಿಕ ಮಟ್ಟದಲ್ಲಿ ತೀವ್ರಗೊಂಡಿರುವ ವಿಮಾನ ಹಾರಾಟ ಮತ್ತು ಉಪಗ್ರಹ ಉಡಾವಣೆಗಳಿಂದಾಗಿ ಮೋಡಗಳು ಮಾಲಿನ್ಯ ಆಗುತ್ತಿವೆ.ಇವು ಉಗುಳುವ
ಅಲೋವೆರಾ ಉಪಯೋಗಗಳು ಹಲವು ರೀತಿಯಲ್ಲಿ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಯಾವೆಲ್ಲ ರೀತಿ ಈ ಅಲೋವೆರಾ ನಿಮ್ಮ ಅರೋಗ್ಯ ಮತ್ತು ನಿಮ್ಮ ಸೌಂದರ್ಯವನ್ನು ಕಾಪಾಡುತ್ತೆ ಅನ್ನೋದು ಇಲ್ಲಿದೆ ನೋಡಿ. 1. ಡ್ರೈ ಸ್ಕಿನ್– ಚಿಟಿಕೆ ಅರಿಶಿನ, ಒಂದು ಚಮಚ
ಬೆಲ್ಸ್ ಪಾಲ್ಸಿ ಮುಖದ ಅಂದಗೆಡಿಸುವ ಕಾಯಿಲೆ.ಜನಸಾಮಾನ್ಯರು ಇದನ್ನು ಮುಖದ ಲಕ್ವ ಎಂತಲೂ ಕರೆಯುವರು.ಮುಂದೆ ಪೂರ್ತಿ ಕೈಕಾಲುಗಳಿಗೆ ಲಕ್ವ ಹೊಡೆಯುತ್ತಾ? ಎಂಬ ಆತಂಕ ಬೇಡ. ಸುರೇಶ ಸಹಕುಟುಂಬ ಪರಿವಾರದೊಡನೆ ಜೋಗ್ಫಾಲ್ಸ ನೋಡಿ ಬಂದ. ಜಿಟಿ ಜಿಟಿ ಮಳೆ ತಂಪು ಹವೆ, ಪ್ರವಾಸ ಖುಷಿ
ಇಂದಿನ ಆಧುನಿಕ ಯುಗದಲ್ಲಿ ಜನತೆ ಅತೀ ಪ್ರಾಮುಖ್ಯತೆ ಕೊಡುತ್ತಿರುವದು ಸೌಂದರ್ಯಕ್ಕೆ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯ ಹಾಗೆಯೇ ಎಲ್ಲರೂ ಸ್ಲಿಮ್ ಆಗಿ ಸುಂದರವಾಗಿ ಕಾಣಿಸಬೇಕು ಅಂತಾ ಏನೆಲ್ಲಾ ಪ್ರಯತ್ನಿಸ್ತಾರೆ ಅದರಲ್ಲೂ ಯುವತಿಯರು ಸುಂದರವಾಗಿ ಕಾಣಲು ಯೋಗಬ್ಯಾಸಗಳನ್ನು ಮಾಡುತ್ತಿರುತ್ತಾರೆ. ಹಾಗೆಯೇ ದೇಹದ ತೂಕವನ್ನು
ಮಾನಸಿಕ ಆರೋಗ್ಯಕ್ಕಾಗಿ ವ್ಯಕ್ತಿ ಹಾಗೂ ಕುಟುಂಬ ಜೀವನದಲ್ಲಿ ಬರಬಹುದಾದ ಒತ್ತಡ, ಉದ್ವೇಗ, ಆತಂಕ ಇವುಗಳನ್ನು ಎದುರಿಸಲು ಗಟ್ಟಿಯಾಗಬೇಕು. ಜೀವನದ ಬಗ್ಗೆ ಸದಾ ಒಳ್ಳೆಯದನ್ನೇ ಯೋಚಿಸಬೇಕು. ಮಾನಸಿಕ ಆರೋಗ್ಯದ ಬಗ್ಗೆ ಶಾಲೆಗಳಲ್ಲಿ ತಿಳುವಳಿಕೆ ಕೊಡಬೇಕೆಂದು ತಜ್ಞರು ಸಲಹೆ ಕೊಟ್ಟಿದ್ದಾರೆ. ಧಾರವಾಢದಲ್ಲಿ ನಾವಿದ್ದ ಕಾಲದಲ್ಲಿ
ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು, ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಅನ್ನೋದು ಇಲ್ಲಿದೆ. ಪ್ರಥಮ ಚಿಕಿತ್ಸೆ ನಂತರ ಆದಷ್ಟು ಬೇಗವೈದ್ಯರ ಬಳಿ ಕರೆದುಕೊಂಡು ಹೋಗಿ. ಇದು ಯಾರನ್ನು ಹೇಳಿ ಕೇಳಿ ಆಗುವಂತಹ ಅಪಾಯ ಅಲ್ಲ. ಸಾಮಾನ್ಯವಾಗಿ ರಸ್ತೆಯಲ್ಲಿ ಅಥವಾ
ರಕ್ತದ ಕ್ಯಾನ್ಸರ್ ಎಂದ ಕೂಡಲೇ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿ ಭಯಾನಕ ಸಂಕಟವನ್ನು ಅನುಭವಿಸುವುದಂತೂ ಸತ್ಯವಾದ ಮಾತು.ನಾವು ತಿನ್ನುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ ಎಲ್ಲವೂ ಕಲ್ಮಶ ಮತ್ತು ರಾಸಾಯನಿಕಪೂರಿತವಾಗಿರುವುದರಿಂದ ಅದಷ್ಟು ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳಿ.
ದಾಳಿಂಬೆ ಸುಲಭವಾಗಿ ಸಿಗುವ ಸಂಜೀವಿನಿ.ಆಯುರ್ವೇದದಲ್ಲಿ ದಾಳಿಂಬೆಯ ರೋಗಗಳನ್ನು ಗುಣಪಡಿಸುವ ಶಕ್ತಿಯ ಬಗ್ಗೆ ಸಾಕಷ್ಟು ಉಲ್ಲೇಖವಿದೆ. ಗಿಡದ ಪ್ರತಿಯೊಂದು ಭಾಗ ಕೂಡ ಔಷಧಿಯಾಗಿ ತುಂಬಾ ಉಪಯುಕ್ತವಾಗಿದೆ. ತಾಜಾ ಹಣ್ಣಿನ ರಸ ಚೇತೋಹಾರಿಯಷ್ಟೇ ಅಲ್ಲ, ಅದನ್ನು ಸೇವಿಸಿದರೆ ಅಪಚನ, ಮಲಬದ್ಧತೆ ಅಷ್ಟೇ ಏಕೆ ಎದೆನೋವಿನಂತಹ
ಪಂಚಕರ್ಮ ಚಿಕಿತ್ಸಾಕ್ರಮ ಎಂದರೇನು? “ಪಂಚಕರ್ಮ” ಆಯುರ್ವೇದ ವೈದ್ಯ ಪದ್ಧತಿಯ ವಿಶಿಷ್ಠ ಹಾಗೂ ಅವಿಭಾಜ್ಯ ಅಂಗ. ಸಾಧಾರಣವಾಗಿ ಹೇಳುವುದಾದರೆ, ನಮ್ಮ ದೇಹದ ಶುದ್ಧಿ ಮಾಡುವ ಚಿಕಿತ್ಸಾಕ್ರಮವೇ ಪಂಚಕರ್ಮ. ಶರೀರದಲ್ಲಿನ ತ್ರಿದೋಶಗಳು (ವಾತ, ಪಿತ್ತ, ಕಫ) ಪ್ರಕೋಪಗೊಂಡು ವ್ಯಾಧಿ ಉತ್ಪನ್ನ ಮಾಡಿದಾಗ, ಅಂತಹ ದುಷ್ಟ