ಸರ್ವೈಕಲ್ ಸ್ಪಾಂಡಿಲೈಟಿಸ್ ಕುತ್ತಿಗೆಗೇ ಕುತ್ತನ್ನು ತರುವ ವ್ಯಾಧಿ.ಇತ್ತೀಚೆಗೆ ಇದು ಯುವ ಹಾಗೂ ಮಧ್ಯ ವಯಸ್ಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ.ಪೌಷ್ಟಿಕ ಆಹಾರ ಸೇವನೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳ ಸಮರ್ಪಕ ನಿರ್ವಹಣೆ–ಇವೇ ಮೊದಲಾದವುಗಳಿಂದ ಈ ವ್ಯಾಧಿಯನ್ನು ತಡೆಗಟ್ಟಬಹುದು. ರಮೇಶ್ ಒಬ್ಬ ಆರ್ಕಿಟೆಕ್ಟ್ ಇಂಜಿನೀಯರ್. ಯಾವಾಗಲು
ಡಯಾಬಿಟಿಸ್ನನ್ನು ತಡೆಗಟ್ಟಬಹುದು ಅಥವಾ ವಿಳಂಬ ಮಾಡಬಹುದು. ಡಯಾಬಿಟಿಸ್ ಅಥವಾ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ಆರೋಗ್ಯಕರ ಆಹಾರ, ನಿಯತ ವ್ಯಾಯಾಮ, ಸಾಮಾನ್ಯ ದೇಹ ತೂಕ ನಿರ್ವಹಣೆ, ತಂಬಾಕು ಬಳಕೆಯನ್ನು ತಪ್ಪಿಸುವುದರಿಂದ
ಥೈರಾಯಿಡ್ ಗ್ರಂಥಿ ಆರೋಗ್ಯ ಅತೀ ಅವಶ್ಯಕ. ಥೈರಾಯಿಡ್ ಗ್ರಂಥಿ ನಮ್ಮ ದೇಹದ ಅತಿ ಮುಖ್ಯವಾದ ಗ್ರಂಥಿಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ. ಅಚ್ಚ ಕನ್ನಡದಲ್ಲಿ ಈ ಗ್ರಂಥಿಯನ್ನು ಗುರಾಣಿ ಗ್ರಂಥಿ ಎಂದು ಕರೆಯುತ್ತಾರೆ. ಗುರಾಣಿ ಗ್ರಂಥಿಯಿಂದ ಸ್ರವಿಸಲ್ಪಡುವ ರಸದೂತಗಳು ನಮ್ಮ ದೇಹದ ಜೀವಕೋಶಗಳ
ಥೈರಾಯ್ಡ್ ಗೆ ಹೆದರಬೇಡಿ. ಇದು ಭಯಪಡುವ ಕಾಯಿಲೆ ಅಲ್ಲ.ವಿಶ್ವದಲ್ಲಿ, ಥೈರಾಯ್ಡ್ ಕಾಯಿಲೆ ಬಗ್ಗೆ ಅರಿವು ಮೂಡಿಸಲು ನಾವು ಹೆಚ್ಚು ಪ್ರಯತ್ನ ಮಾಡಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವಂತೆ, ಅಯೋಡಿನ್ ಕೊರತೆಯೇ ಕಾರಣ. ನನಗೆ ಹನ್ನೆರಡು ವರ್ಷಗಳ ಹಿಂದೆಯೇ ಥೈರಾಯಿಡ್ ಇದೆ ಅಂತ
ವಸಡಿನ ಆರೋಗ್ಯ ನಿರ್ಲಕ್ಷಿಸಬಾರದು. ಅದರಲ್ಲೂ ಮಹಿಳೆಯರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇದು ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ. ಆರೋಗ್ಯಕಾರಿ ಜೀವನಕ್ಕೆ ಅತ್ಯಗತ್ಯ. ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 80-90ರಷ್ಟು ಜನರು ವಸಡಿನ ರೋಗದಿಂದ ಬಳಲುತ್ತಾರೆ. ವಸಡಿನ ರೋಗಗಳು ವನಿತೆಯರು ಮತ್ತು
ಕೆಮಿಕಲ್ ಐ ಬರ್ನ್ ಅಂದರೆ ರಾಸಾಯನಿಕ ವಸ್ತುಗಳಿಂದ ಉಂಟಾಗುವ ಗಾಯ.ರಾಸಾಯನಿಕ ಸುಟ್ಟ ಗಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರಾಸಾಯನಿಕಗಳಿಂದ ಕಣ್ಣಿಗೆ ಶಾಶ್ವತ ಹಾನಿಯಾಗಬಹುದು ಹಾಗೂ ಇದರಿಂದ ಜೀವಕ್ಕೆ ಸಂಚಕಾರ ಬರಬಹುದು. ಕಣ್ಣು ಅಥವಾ ಕಣ್ಣು ಗುಡ್ಡೆಯ ಯಾವುದೇ ಭಾಗಕ್ಕೆ ರಾಸಾಯನಿಕ ವಸ್ತುಗಳಿಂದ ಉಂಟಾಗುವ
ಎಳೆ ಮಕ್ಕಳಲ್ಲಿ ಶ್ರವಣದೋಷ ಪತ್ತೆ ಮಾಡಲು ಇಲ್ಲಿ ಕೆಲವು ಮಾರ್ಗಗಳನ್ನು ತಿಳಿಸಲಾಗಿದೆ. ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ. 3 ತಿಂಗಳಿನಿಂದ ಎರಡೂವರೆ ವರ್ಷಗಳ ಮಕ್ಕಳಲ್ಲಿನ ಶ್ರವಣದೋಷಗಳನ್ನು ಮಕ್ಕಳಲ್ಲಿ ಶ್ರವ್ಯ ನಡವಳಿಕೆ ಹಾಗೂ ವಾಕ್ ಮತ್ತು ಭಾಷಾ ಕೌಶಲ್ಯಗಳಿಂದ ಪತ್ತೆ ಮಾಡಬಹುದು. ಶ್ರವಣ ದೋಷದ
ನಾಗರಿಕ ರಕ್ಷಣಾ ಪಡೆ ಅಥವಾ ಪೌರರಕ್ಷಣಾ ಪಡೆ ಸಂಕಷ್ಟ ಪರಿಸ್ಥಿತಿಗಳಲ್ಲಿ ಜೀವ ಸಂರಕ್ಷಣೆ, ನಿಮ್ಮ ಸ್ವಂತ ಹಾಗೂ ಇತರರ ಯೋಗಕ್ಷೇಮಗಳನ್ನು ಕಾಪಾಡಿ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ದುಡಿಯುವ ಸಂಘಟನೆ. ನಾಗರಿಕ ಜೀವನದ ಮೇಲೆ ವಿಮಾನ ದಾಳಿ, ಭೂಕಂಪ, ನೆರೆಹಾವಳಿ ಅಥವಾ ಗುಂಪು ಗಲಭೆ
ಹೇ ದೇವ, ನೀನೊಬ್ಬನೇ ಆತ್ಮೀಯ ಬಂಧು ನನಗೆ..ಜೀವನದ ಪ್ರತಿಯೊಂದು ಕ್ಷೇತ್ರವೂ ಭಯದಿಂದ ಆವೃತವಾಗಿದೆ.ಪ್ರಾರ್ಥನೆ,ನಿವೇದನೆ ಮಾಡಿಕೊಳ್ಳುವುದೇ ವೇದನೆಯಿಂದ ಮುಕ್ತವಾಗುವ ಯುಕ್ತ ಸನ್ಮಾರ್ಗ. ಅರೇಬಿಯಾ ದೇಶದ ಜಾನಪದ ಕಥೆ. ಮರುಭೂಮಿ ಪ್ರದೇಶದಲ್ಲಿ ಒಬ್ಬ ಬುದ್ಧಿವಂತ ವೃದ್ಧ ಮನುಷ್ಯ ಬಾಗ್ದಾದ್ ನಗರದ ಕಡೆಗೆ ಪಯಣಿಸುತ್ತಿದ್ದ. ಅವನಿಗೆ