ಬ್ರೈನ್ ಈಟಿಂಗ್ ಅಮೀಬಾ ಇದೀಗ ಹೊಸದಾಗಿ ಭಯ ಸೃಷ್ಟಿಸುತ್ತಿರುವ ರೋಗ, ಮತ್ತೊಂದು ಮಾನವ ಶತ್ರು. ಅಮೀಬಾ ನಮ್ಮ ಮೂಗಿನ ಮೂಲಕ ಮೆದುಳಿಗೆ ಸೇರಿಕೊಂಡು ಬಿಡುತ್ತೆ. ಅಲ್ಲಿದ್ದು ನಮ್ಮ ಮೆದುಳನ್ನೇ ತಮ್ಮ ಆಹಾರವನ್ನಾಗಿ ಮಾಡಿಕೊಳ್ಳುತ್ವೆ ! ಚೀನೀ ವೈರಾಣುವಿನ ಹೊಡೆತವನ್ನೇ ತಡೆಯಲಾಗುತ್ತಿಲ್ಲ, ಅಂತಹುದರಲ್ಲಿ
ತಲೆನೋವು ಅಥವಾ ಮೈಗ್ರೇನ್ ಅನೇಕರನ್ನು ಕಾಡುವ ಒಂದು ದೊಡ್ಡ ಸಮಸ್ಯೆ, ತೀವ್ರವಾದ ಸಿಡಿಯುವಂತಹ ತಲೆನೋವು ಇದಾಗಿದ್ದು, ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತದೆ. ಸಾಮಾನ್ಯವಾಗಿ ಬರುವ ತಲೆನೋವುಗಳಿಗಿಂತ ಇದು ಭಿನ್ನವಾಗಿದ್ದು, ಈ ತಲೆನೋವು ಕೆಲವೊಮ್ಮೆ ಬರುವ ಮುನ್ನ ರೋಗಿಗೆ ಮುನ್ಸೂಚನೆ ನೀಡಿ ಬರುತ್ತದೆ. ತೀವ್ರವಾದ ಅರ್ಧ ತಲೆ ನೋವು ಇದರ ಮುಖ್ಯ ಲಕ್ಷಣ. ತಲೆನೋವು ಬರುವ ಮುನ್ನ ಉಂಟಾಗುವ ಔರ (AURA)
ರಕ್ತದಾನ ಜೀವದಾನ. ವೈಜ್ಞಾನಿಕವಾಗಿ ಸಾಕಷ್ಟು ಸಂಶೋಧನೆ ನಡೆದಿದ್ದರೂ ಕೃತಕವಾಗಿ ರಕ್ತವನ್ನು ತಯಾರಿಸಲು ಸಾಧ್ಯವಾಗಿಲ್ಲ. ರಕ್ತದಾನಕ್ಕಿಂತ ಮಿಗಿಲಾದ ದೊಡ್ಡ ದಾನ ಇನ್ನೊಂದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಜೀವಮಾನದಲ್ಲಿ ನಾಲ್ಕೈದು ಬಾರಿಯಾದರೂ ರಕ್ತದಾನ ಮಾಡಲೇಬೇಕು. ದೇಶದಾದ್ಯಂತ ಅಕ್ಟೊಂಬರ್ 1 ರಂದು ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ
ಹೃದಯ ಸಮಸ್ಯೆಗಳಿರುವ ರೋಗಿಗಳಲ್ಲಿ ಕೋವಿಡ್ ಸೋಂಕು ಅಧಿಕ. ಇಲ್ಲಿಯವರೆಗೆ ಕೋವಿಡ್ನಿಂದ ಮರಣಕ್ಕೆ ಈಡಾಗಿರುವವರಲ್ಲಿ ವಯಸ್ಸಾಗಿರುವವರೇ ಅಧಿಕ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಅದಕ್ಕಾಗಿ ಸರಕಾರವೂ ಸಹಾ ಹೃದ್ರೋಗಿಗಳಿಗೆ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ. ಹೃದಯ ರೋಗಿಗಳಿಗೆ ಕೋವಿಡ್ ಸೋಂಕು ವೇಗವಾಗಿ ಹಿಡಿಯುತ್ತದೆ
ಬದುಕನ್ನು ಹೊಸಕಿ ಹಾಕುವ ಡ್ರಗ್ ಮಾಫಿಯಾ…… ಸಾಮಾಜಿಕ ಬದುಕನ್ನೇ ಕುಲಗೆಡಿಸಿ ಭಯಂಕರವಾದ ಸಾಂಕ್ರಾಮಿಕ ರೋಗವಾಗುತ್ತಿರುವ ಮಾದಕವಸ್ತು ಸೇವನೆ ಸಾಕಷ್ಟು ಆತಂಕಕಾರಿ ಹಾಗೂ ಭಯಾನಕ. “You don’t need ,Heroin to be Hero ! Delete Drugs, otherwise they’ll delete
ಮಹಿಳೆಯರ ಕೆಲವು ಸಮಸ್ಯೆಗಳಿಗೆ ಯೋನಿಮುದ್ರೆ ಪರಿಹಾರ.ಈ ಮುದ್ರೆಯನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮಕ್ಕಳಾಗದಂತ ಸಮಸ್ಯೆಗಳು, ಪಿರಿಯಡ್ಸ್ (ಮುಟ್ಟು) ಸಮಸ್ಯೆಗಳು, ಪಿಸಿಓಡಿ, ಪಿಸಿಓಎಸ್ ಅಂತಹ ಬಹಳಷ್ಟುಸಮಸ್ಯೆಗಳಿಂದ ಹೊರಬರಬಹುದು. ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ.
ರೇಬಿಸ್ ಎನ್ನುವ ನಾಯಿಯ ಕಡಿತದ ಮಾರಣಾಂತಿಕ ರೋಗಕ್ಕೆ ಚಿಕಿತ್ಸೆ ಇಲ್ಲ. ನಾಯಿ ಕಡಿತದ ತಕ್ಷಣ ಚಿಕಿತ್ಸೆ ದೊರೆತಲ್ಲಿ ಹೆಚ್ಚಿನ ಪ್ರಾಣಹಾನಿಯನ್ನು ತಡೆಗಟ್ಟಬಹುದು. ಆದರೆ ರೇಬಿಸ್ ತಡೆಯಲು ಲಸಿಕೆಯಂತೂ ಲಭ್ಯವಿದೆ. ನೀರನ್ನು ಕಂಡರೆ ಭಯಪಡುವ ವಿಚಿತ್ರ ಸ್ಥಿತಿಯು ರೇಬಿಸ್ ರೋಗದ ಪ್ರಾಥಮಿಕ ಲಕ್ಷಣ.
ಆಂಟಿಬಯೋಟಿಕ್ಸ್ ಅತಿಯಾಗಿ ಪ್ರಯೋಗಿಸಿದವರಲ್ಲಿ ಬೊಜ್ಜಿನ ಅಪಾಯ ಹೆಚ್ಚು. ಪರಿಸರಕ್ಕೆ ಹೆಚ್ಚು ತೆರೆದುಕೊಳ್ಳದ ಮಕ್ಕಳಲ್ಲಿ ಇಮ್ಯೂನ್ ಪ್ರಚೋದಕಗಳು ಇಲ್ಲ. ಹೀಗಿದ್ದಾಗ ಅವರ ರೋಗನಿರೋಧಕ ವ್ಯವಸ್ಥೆಯು ಬೆಳವಣಿಗೆಗೆ ಬೇಕಾದ ಪರಿಕರಗಳನ್ನು ಹೊಂದುವುದಿಲ್ಲ. (ಮಕ್ಕಳು, ಸೂಕ್ಷ್ಮಾಣುಗಳು ಹಾಗೂ ಆಂಟಿಬಯೋಟಿಕ್ ದುಷ್ಪರಿಣಾಮಗಳು : ಭಾಗ-2) ಇತ್ತೀಚೆಗೆ ಯು
ವಿಟಮಿನ್ಇ ಅತ್ಯಂತ ಶಕ್ತಿಶಾಲಿ ಆಂಟಿಆಕ್ಸಿಡೆಂಟ್’. ದೇಹಕ್ಕೆ ಸೋಂಕು ಬಾರದಂತೆ ರಕ್ಷಣಾ ವ್ಯವಸ್ಥೆ ವೃಧ್ದಿಸಲು ಬಳಸುತ್ತಾರೆ. ದಿನವೊಂದರಲ್ಲಿ 100 mg ಗಿಂತ ಜಾಸ್ತಿ ವಿಟಮಿನ್ ಇ ಸೇವಿಸಬಾರದು. ವಿಟಮಿನ್ ಇ ದೇಹಕ್ಕೆ ಅತೀ ಅಗತ್ಯವಾದ ವಿಟಮಿನ್ ಆಗಿದ್ದು, ದೇಹದಲ್ಲಿನ ಜೀವಕೋಶಗಳನ್ನು ರಕ್ಷಿಸುವ ಕಾರ್ಯವನ್ನು