ಕೊರೋನಾ ಗುಣಮುಖರು ಮತ್ತೆ ಸೋಂಕಿಗೊಳಗಾದರೆ ಅಪಾಯ ಹೆಚ್ಚು! ಮುಂದಿನ ವರ್ಷದ ಆರಂಭದಲ್ಲಿ ವಿಶ್ವದೆಲ್ಲೆಡೆ ಕೊರೋನಾ ಲಸಿಕೆ ಜನಸಾಮಾನ್ಯರಿಗೆ ಸಿಗಲಿದೆ ಎಂದು ಹೆಳಲಾಗುತ್ತಿದೆ. ಆದರೆ ಮಕ್ಕಳ ಕೊರೋನಾ ಲಸಿಕೆಗೆ ಮತ್ತಷ್ಟು ಸಮಯ ಕಾಯಬೇಕು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಒಮ್ಮೆ ಕೊರೋನಾ
ಸುಟ್ಟಗಾಯಗಳು ವಿನಾಶಕಾರಿಯಾಗಿದ್ದು, ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಂಭವಿಸುತ್ತದೆ. ಸುಟ್ಟಗಾಯಗಳಿಗೆ ಒಳಗಾದ ರೋಗಿಗಳ ಮೇಲೆ ಮಾನಸಿಕವಾಗಿಯೂ ಸಹ ಪರಿಣಾಮ ಉಂಟಾಗಿ ಹತಾಶೆ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಸುಟ್ಟಗಾಯಗಳು ವಿನಾಶಕಾರಿ ಹಾಗೂ ಅಂದಾಜು 2,65,000 ಸಾವುಗಳಿಗೆ ಸುಟ್ಟಗಾಯಗಳು ಕಾರಣವಾಗಿವೆ
ಮಧುಮೇಹಕ್ಕೆ ಮನೆ ಔಷಧ ಉತ್ತಮ ಫಲಿತಾಂಶ ಕಾಣಲು ಹಲವು ತಿಂಗಳು ಕಟ್ಟುನಿಟ್ಟಿನ ಪಾಲನೆ ಅತ್ಯಗತ್ಯ. 1. ಒಂದು ಲೋಟ ನೀರಿಗೆ ಒಂದು ಚಮಚ ನೇರಳೆ ಹಣ್ಣಿನ ಬೀಜದ ಪುಡಿಯನ್ನು ಹಾಕಿ ಪ್ರತಿದಿನ ಬೆಳಿಗ್ಗೆ ತಿಂಡಿ ತಿನ್ನುವ ಮೊದಲು ಕುಡಿದರೆ ರಕ್ತದಲ್ಲಿ ಸಕ್ಕರೆಯ
ಹಲ್ಲು ಕೀಳುವುದು – ನೋವಿಲ್ಲದ ಚಿಕಿತ್ಸೆ. ಹಲ್ಲು ಕಿತ್ತ ಬಳಿಕ ಹೊಲಿಗೆ ಹಾಕಲೇ ಬೇಕು ಎಂಬ ಲಿಖಿತವಾದ ನಿಯಮವಿಲ್ಲ. ಹಲ್ಲು ಕಿತ್ತ ಬಳಿಕ ವಿಪರೀತ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ. ಹಲ್ಲು ಕೀಳುವುದು ದಂತ ವೈದ್ಯಕೀಯ ಕ್ಷೇತ್ರದ ಒಂದು ಚಿಕಿತ್ಸಾ ವಿಧಾನವಾಗಿದ್ದು, ಹಲ್ಲುಹುಳುಕಾಗಿ
ಔಷಧಿಗಳ ಕಚ್ಚಾ ಸಾಮಗ್ರಿಗಳ ಹೆಚ್ಚಿದ ಬೆಲೆ ಭಾರತವು ಔಷಧ ಉದ್ಯಮದಲ್ಲಿ ಸ್ವಾವಲಂಬಿಗಳಾಗಲು ಬಿಡದ ಪ್ರಯತ್ನವಾಗಿದೆ ಮತ್ತು ‘ಆತ್ಮನಿರ್ಭರ್’ ಪ್ರಯತ್ನಗಳನ್ನು ಕಸಿದುಕೊಳ್ಳುವ ಚೀನಾ ಸಂಭಾವ್ಯ ತಂತ್ರವಾಗಿದೆ. ಸ್ವಾವಲಂಭೀ ಭಾರತದ ಯೋಜನೆಗೆ ಅಡ್ಡಗಾಲು ಹಾಕುವುದು ಅವರ ಉದ್ದೇಶ. ಔಷಧಿಗಳನ್ನು ತಯಾರಿಸಲು ಬಳಸುವ ಪ್ರಮುಖ ಕಚ್ಚಾ
ಆಲ್ಜಿಮರ್ ಎಂದರೇನು? ಅದನ್ನುತಡೆಯುವುದು ಹೇಗೆ? ಬಾಧಿತರ ಸಂಖ್ಯೆಗಳು ಶೀಘ್ರವಾಗಿ ಮತ್ತಷ್ಟು ಏರಿಕೆಯಾಗುತ್ತವೆ ಎನ್ನುತ್ತಾರೆ ತಜ್ಞರು. ಇದರಿಂದ ಮುಂದೆ ತೀವ್ರತರವಾದ ಸಾಮಾಜಿಕ, ಆರ್ಥಿಕ ಮತ್ತು ಜಾಗತಿಕ ಆರೋಗ್ಯ ಸವಾಲುಗಳಿಗೆ ಕಾರಣವಾಗಲಿದೆಯಂತೆ! 21 ಸೆಪ್ಟಂಬರ್ ಅನ್ನು ವಿಶ್ವದೆಲ್ಲೆಡೆ ಆಲ್ಜಿಮರ್ ದಿನವೆಂದು ಆಚರಿಸುತ್ತಾರೆ. ಆಲ್ಜಿಮರ್ ರೋಗದಿಂದ
ಮನಸಿನ ಮಾಲಿನ್ಯಕ್ಕೆ ಮದ್ದು ಎಲ್ಲಿದೆ?ಹೈ ಲೆವೆಲ್ಲು ಅಂದ್ಕಂಡಿರೋ ನಾವು ಯಾಕೆ ಖುಷಿಯಿಂದ ಇರಕ್ಕಾಗ್ತಿಲ್ಲ? ಯೋಚಿಸಿ. ಯಾವಾಗಲೂ ನಾವು ಕೆಲಸಕ್ಕೆ, ಸೌಕರ್ಯಕ್ಕೆ, ಹಣಕ್ಕೆ, ಲಾಭಕ್ಕೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ಕೊಡುತ್ತೇವೆ, ಆದರೆ ಆನಂದಕ್ಕೆ ಇಂಪಾರ್ಟೆನ್ಸೇ ಕೊಡಲ್ಲ..! ಇವತ್ತು ಸೆಪ್ಟೆಂಬರ್ 21 ಅಂತಾರಾಷ್ಟ್ರೀಯ ಶಾಂತಿ
ಆಲ್ಜೀಮರ್ಸ್ ಎಂಬ ಅರುಳು ಮರುಳು ರೋಗ ಒಂದು ಸಂಕೀರ್ಣ ಖಾಯಿಲೆಯಾಗಿದ್ದು, ನೆನಪು ಮಸುಕಾಗಿ ಹೋಗಿ, ಹೊಸತನವನ್ನು ಕಲಿಯುವ ಮತ್ತು ಹಿಂದೆ ನಡೆದು ಹೋದದನ್ನು ನೆನಪಿಸಿಕೊಳ್ಳುವ ಸಾರ್ಮಥ್ಯ ಕಳೆದುಕೊಂಡಿರುತ್ತಾರೆ. ಸೆಪ್ಟೆಂಬರ್ 21 – ಅಲ್ಜೀಮರ್ಸ್ ದಿನ. ಅಲ್ಜೀಮರ್ ರೋಗಿಗಳನ್ನು ಯಾವಾತ್ತೂ ಬಯ್ಯಬೇಡಿ, ದ್ವೇಷಿಸಬೇಡಿ.
ತ್ರಿದೋಷ ನಿವಾರಣೆಗಾಗಿ ಸಮಾನ ಮುದ್ರೆ ಅಭ್ಯಾಸ ಸಹಾಯ ಮಾಡುತ್ತದೆ. ವಾತ, ಪಿತ್ತ ಮತ್ತು ಕಫ ಎಂದು ಕರೆಯಲ್ಪಡುವ ಮೂರು ಮೂಲಭೂತ ಶಾರೀರಿಕ ದೋಷಗಳ ನಡುವೆ ಸಮತೋಲನವಿದ್ದಾಗ ಆರೋಗ್ಯವಿರುತ್ತದೆ ಎಂಬ ಸಿದ್ಧಾಂತವು ಆಯುರ್ವೇದದ ಪರಿಕಲ್ಪನೆಯಾಗಿದೆ. ಆಯುರ್ವೇದದ ಪ್ರಕಾರ ದೋಷವು ಒಬ್ಬ ವ್ಯಕ್ತಿಯ ದೇಹದಲ್ಲಿರುವ ಮೂರು