ರೆಟಿನ ಬಗ್ಗೆ ತಿಳಿಯಿರಿ ನಿಮ್ಮ ದೃಷ್ಟಿ ರಕ್ಷಿಸಿ ಹಿಂದಿನ ಸಂಚಿಕೆಯಿಂದ…. ಡಯಾಬಿಟಿಕ್ ರೆಟಿನೋಪಥಿ ನೇತ್ರ ಸಮಸ್ಯೆಯಾಗಿದ್ದು, ಟೈಪ್ 1 ಅಥವಾ ಟೈಪ್ 2 ಡಯಾಬಿಟಸ್ನಿಮದ ಉಂಟಾಗಬಹುದಾಗಿರುತ್ತದೆ. ರೆಟಿನದಲ್ಲಿನ ಸೂಕ್ಷ್ಮ ರಕ್ತನಾಳಗಳಿಗೆ ಡಯಾಬಿಟಿಸ್ ಹಾನಿ ಮಾಡಿದಾಗ ರೆಟಿನೋಪಥಿ ಕಂಡುಬರುತ್ತದೆ. ದುರ್ಬಲಗೊಂಡ ರಕ್ತನಾಳಗಳು ದ್ರವ
ನಗಿರಿ ನಗಿಸಿರಿ… ಪೇಶಂಟ್: ಸರ, ಚೀಟ್ಯಾಗ ಹಿಂದ ಬರದ ಗುಳಿಗಿ ಎಲ್ಯೂ ಸಿಗವಲ್ವರಿ…. ಆoಛಿ : .. ಅದ ಪೆನ್ ಬರೀವಲ್ದಂತ ಗೀಚಿದ್ದೊ ಮಾರಾಯಾ… ಡಾಕ್ಟರ್ : ದಿನಾ exercise ಮಾಡಬೇಕು? ಗುಂಡ : ದಿನಾ ಜಿooಣbಚಿಟಟ, ಣeಟಿಟಿis, ಛಿಡಿiಛಿಞeಣ ಆಡತೀನಿ
ಡಾ. ಕೆ. ಹನುಮಂತಯ್ಯ ಡಾ. ಮೇನಕಾ ಮೋಹನ್ ಚರ್ಮರೋಗ ವಿಭಾಗ, ವೈದೇಹಿ ಇನ್ಸ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, # 82, ಇಪಿಐಪಿ ಏರಿಯಾ, ವೈಟ್ಫೀಲ್ಡ್, ಬೆಂಗಳೂರು-560066. ಫೋನ್ : 080-28413381/1/2/3/4/5.
ತಾಜಾ ಪುದೀನ ಎಲೆಗಳ ರಸ ಒಂದು ವೇಳೆ ಅಜೀರ್ಣತೆಯ ಕಾರಣ ವಾಕರಿಕೆ ಹಾಗೂ ವಾಂತಿ ಎದುರಾದರೆ ಈ ವಿಧಾನ ಸೂಕ್ತವಾಗಿದೆ. ಅಲ್ಲದೇ ಹೊಟ್ಟೆ ಕಿವುಚಿದಂತೆ ನೋವಾಗುತ್ತಿದ್ದರೂ ಈ ವಿಧಾನ ಉತ್ತಮ. ಹೊಟ್ಟೆ ನೋವು ಕಂಡುಬಂದ ತಕ್ಷಣ ಕೆಲವು ಹಸಿ ಪುದೀನಾ ಎಲೆಗಳನ್ನು
ಮಳೆಯೊಂದಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ.ಆರೋಗ್ಯ ದೃಷ್ಟಿಯಿಂದ ಹೇಳುವುದಾದರೆ ಮಳೆಗಾಲ ಆರೋಗ್ಯಕ್ಕೆ ಹಿತಕರವೆಂದು ಪರಿಗಣಿಸಲಾಗಿಲ್ಲ.ಸರಿಯಾದ ಮುನ್ನೆಚ್ಚರಿಕೆ ಕ್ರಮಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದೇ ಆರೋಗ್ಯ ರಕ್ಷಣೆಗೆ ಸೂಕ್ತ ಮಾರ್ಗ. ಮುಂಗಾರು ಋತುವಿನ ವೇಳೆ ಆರೋಗ್ಯಕರವಾಗಿ ಇರಬೇಕಾದರೆ ವಿಶೇಷ ಆರೈಕೆ ಅಗತ್ಯ. ಆರೋಗ್ಯ ದೃಷ್ಟಿಯಿಂದ
ಎನ್.ವ್ಹಿ ರಮೇಶ್ ಕಾರ್ಯಕ್ರಮ ಸಂಯೋಜಕರು, ಆರೋಗ್ಯ ನಂದನ ಯೋಜನೆ. ಮೊ: 98455-65238 ಮಳೆಗಾಲದ ಪ್ರವೇಶ:- ಬೇಸಿಗೆಯ ಕಾವಿನಿಂದ ಮುಕ್ತಿ ಎಂದುಕೊಳ್ಳುತ್ತಾರೆ ಜನ ಮಳೆಗಾಲ ಬಂದಾಗ. ಈ ಕಾಲ. ಮಳೆಗಾಲದಲ್ಲಿ ಹರಿವ ನೀರಿನಲ್ಲಿ ಕಾಗದದ ಮಟ್ಟ ದೋಣಿಗಳನ್ನು ತೇಲಿ ಬಿಡುವಾಗ ಹೊರಗೆ ಮಳೆ
ತೊನ್ನು ರೋಗ ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಸ್ಪರ್ಶದ ಮುಖಾಂತರ ಹರಡುವುದಿಲ್ಲ. ಸಾಂಕ್ರಾಮಿಕವಲ್ಲದ, ಪ್ರಾಣಾಪಾಯವಿಲ್ಲದ ಕೇವಲ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವ ಈ ರೋಗದ ಬಗ್ಗೆ ಜನರಲ್ಲಿ ಹೆಚ್ಚು ಜಾಗ್ರತಿ ಮೂಡಿಸುವ ತುರ್ತು ಅಗತ್ಯ ಇದೆ. ತೊನ್ನು ಎನ್ನುವುದು
ಸೋರಿಯಾಸಿಸ್ ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಬಹಳ ಮುಖ್ಯವಾದುದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತದೆ. ಆದ್ದರಿಂದ ರೋಗಿ ಸಾಮಾಜಿಕ ಹಾಗೂ ಮಾನಸಿಕ ಖಿನ್ನತೆಗೆ ಓಳಗಾಗುತ್ತಾ ಸಮಾಜದಿಂದ ವಿಮುಖನಾಗುತ್ತಾನೆ. ಸೋರಿಯಾಸಿಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣ ತಿಳಿದುಬಂದಿಲ್ಲ. ಆದರೂ ಹಲವಾರು ಕಾರಣಗಳಿಂದ ರೋಗದ ಲಕ್ಷಣವು
ಪ.ರಾಮಕೃಷ್ಣ ಶಾಸ್ತ್ರಿ ಅಂಚೆ: ತೆಂಕಕಾರಂದೂರು-574217 ಬೆಳ್ತಂಗಡಿ ತಾಲೂಕು, ದ.ಕ. 9483352306 ಪ್ರಾಚೀನ ಕಾಲದಿಂದಲೂ ಕೂದಲಿನ ಸಂರಕ್ಷಣೆಗೆ ಬಳಕೆಯಾಗುತ್ತಿದ್ದುದು ಸೀಗೆ ಪುಡಿ. ಹಿಂದೆ ನಮ್ಮಲ್ಲಿ ತಲೆಗೆ ಸ್ನಾನ ಮಾಡಲು ಮಹಿಳೆಯರು ಪೇಟೆಯಿಂದ ಸೋಪು ತಂದು ಬಳಸುತ್ತಿರಲಿಲ್ಲ. ಅವರಿಗೆ ನಿಸರ್ಗದ ಅನುಪಮ ಕೊಡುಗೆಯೆನಿಸಿದ ಸೀಗೆಕಾಯಿ