ಸಿಂಪಲ್ ಲೈಫು; ತುಂಬಾ ಕಾಂಪ್ಲಿಕೇಟು..! ಜೀವನಕೌಶಲ್ಯದ ಲಕ್ಷ್ಯಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಈ ಆರ್ಟಿಕಲ್ ಪ್ರಾಕ್ಟಿಕಲ್ ಆಗಿ ಯೋಚಿಸುವವರಿಗೆ, ಜೀವನವನ್ನು ಎಂಜಾಯ್ ಮಾಡಲು ಬಯಸುವವರಿಗೆ, ಸ್ವಂತ ಉದ್ದಿಮೆದಾರರಿಗೆ ಹಾಗೂ ಕನಸಿನ ಬೇಟೆಗಾರರಿಗೆ ಇಷ್ಟವಾಗಬಹುದು. ನೆನ್ನೆಯ ಲೇಖನದಲ್ಲಿ ಜೀವನಕೌಶಲ್ಯದ
ವಿಶ್ವ ಮಾನಸಿಕ ಆರೋಗ್ಯ ದಿನ ಜನರಲ್ಲಿ “ಮಾನಸಿಕ ಆರೋಗ್ಯದ ಅನಿವಾರ್ಯತೆ” ಬಗ್ಗೆ ಜಾಗೃತಿ ಮೂಡಿಸುವ ಕೆಲಸ. ಯುವ ಜನರು ಬಹಳ ಬೇಗ ಉದ್ವೇಗಕ್ಕೆ, ಖಿನ್ನತೆಗೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಸಾವಿಗೆ ಶರಣಾಗಿ ಹೇಡಿಗಳಾಗುವ ಬದಲು, ಜೀವನದಲ್ಲಿ ಎನ್ನಾದರೂ ಸಾಧಿಸಿ ತೋರಿಸುವ
ಲವ್ಲಿಯಾಗಿ ಲೈಫಲ್ಲಿ ಇರಲಿ ಈ ಜೀವನ ಕೌಶಲ್ಯ..!ಇದು ಕಲಿಕೆಯ ನಿರಂತರ ಪ್ರಕ್ರಿಯೆ. ಇವು ಕಾಲಕ್ಕೆ ತಕ್ಕಂತೆ ಬದಲಾಗತ್ತೆ, ಜೊತೆಗೆ ನಮ್ಮನ್ನೂ ಬದಲಾಯಿಸತ್ತೆ. ಸೀರಿಯಸ್ನೆಸ್ ಬಿಡಿ, ಖುಷಿ ಖುಷಿಯಾಗಿರಿ. ಬಂದದ್ದು ಎದುರಿಸೋಣ, ತಿಳಿಯದ್ದು ಕಲಿಯೋಣ. ಯಾರಪ್ಪಾ ಈ ಕೌಶಲ್ಯಾ? ಅವಳನ್ನ ಎಲ್ಲಿಂದ ಲೈಫಲ್ಲಿ
ಸಕ್ಕರೆ ಎಂಬ ಬಿಳಿವಿಷ – ಆಧುನಿಕ ಆಹಾರದಲ್ಲಿನ ಅತ್ಯಂತ ಅಪಾಯಕಾರಿ ವಸ್ತು. ಸಕ್ಕರೆ ಸೇರಿಸಿದಲ್ಲಿ, ನಾವು ಕುಡಿಯುವ ಕಾಫಿ, ಟೀ, ಅಥವಾ ಇನ್ನಾವುದೇ ಆಹಾರದ ರುಚಿ ಇಮ್ಮಡಿಯಾಗುತ್ತದೆ. ಆದರೆ ಅಗತ್ಯಕ್ಕಿಂತ ಜಾಸ್ತಿ ಸಕ್ಕರೆ ಬಹಳ ಅಪಾಯಕಾರಿ. ಉಪ್ಪು ಮತ್ತು ಸಕ್ಕರೆ ಎನ್ನುವುದು
ಸರಳ ಜೀವನ, ಲೈಫು ಪಾವನ. ನಮ್ಮಲ್ಲೇ ಅಡಗಿರುವ ಖುಷಿಯನ್ನು ಮರೆತು ಇರದ ದುಃಖವನ್ನ ಮೈ ಮೇಲೆ ಎಳ್ಕಂಡು ಒದ್ದಾಡೋದು ಬಹಳಷ್ಟು ಜನರ ಹವ್ಯಾಸವಾಗಿದೆ. ಲೈಫ್ ಸಿಂಪಲ್ ಆಗಿದೆ. ಜಾಸ್ತಿ ತಲೆ ಕೆಡಿಸಿಕೊಳ್ಳದೆ ಖುಷಿಯನ್ನ ಹಂಚಿ. ನಮ್ಮ ಅಜೀಬು ದುನಿಯಾದಲ್ಲಿ ಎಲ್ಲವೂ ಕೈಪಿಡಿಯೊಂದಿಗೇ
ಕಣ್ಣಿನ ಆರೋಗ್ಯ ರಕ್ಷಿಸಿ ಪೋಷಿಸುವುದು ಬಹಳ ಅವಶ್ಯಕ. ಅಕ್ಟೋಬರ್ 8 ವಿಶ್ವ ದೃಷ್ಟಿ ದಿನ. ಕಣ್ಣುಗಳು ಮಾನವನಿಗೆ ಪ್ರಮುಖವಾದ ಇಂದ್ರಿಯ ಅಥವಾ ಅಂಗ. ಹೊರ ಜಗತ್ತನ್ನು ನೋಡಿ ಆನಂದಿಸಲು ಇರುವ ಪ್ರಮುಖ ಸಾಧನ ನಯನ ಅಥವಾ ಕಣ್ಣುಗಳು. ಕಣ್ಣುಗಳು ಬಹಳ ಸೂಕ್ಷವಾದ
ನಮ್ಮ ದೇಹದಲ್ಲಿನ ಚಕ್ರಗಳು ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಹಾಗೂ ಧನಾತ್ಮಕ ಆಲೋಚನೆಗಳ್ನು ಉಳಿಸಿಕೊಳ್ಳಲು, ಮತ್ತು ಆ ವ್ಯಕ್ತಿಯ ಭಾವನೆಗಳು, ಗುಣಮಟ್ಟ, ಆಲೋಚನೆಗಳು ಮತ್ತು ಆತನ ಜೀವನಸತ್ವವನ್ನು ಪ್ರತಿಬಿಂಭಿಸುತ್ತವೆ. ಮನುಷ್ಯನ ದೇಹದಲ್ಲಿ ಪ್ರಮುಖವಾಗಿ ಏಳು ಚಕ್ರಗಳಿರುವುದನ್ನು ಭಾರತೀಯ ಯೋಗಶಾಸ್ತ್ರ ಗುರುತಿಸಿದೆ. ಕೆಲವು ಕಡೆ
ಮುನಿಯಾಲು ಆಯುರ್ವೇದ ಸಂಸ್ಥೆ ಕೋವಿಡ್ನ ಈ ಸಂಕಷ್ಟ ಸಮಯದಲ್ಲಿ ರೋಗನಿರೋಧಕ ಶಕ್ತಿಯ ವೃದ್ಧಿಗೆ ಅನೇಕ ಗಿಡಮೂಲಿಕೆಗಳಿಂದ ತಯಾರಾದ ಔಷಧಗಳನ್ನು ಪ್ರಸ್ತುತಪಡಿಸುತ್ತಿದೆ. ಇಂದು ನಮ್ಮನ್ನು ನಾನಾ ರೀತಿಯಲ್ಲಿ ಕಾಡುತ್ತಿರುವ ತೀರಾ ಹೊಸ ಕಾಯಿಲೆಯಾದ ಕೋವಿಡ್ -19 ನಂತೆ ಪ್ರತಿಯೊಂದು ಕಾಯಿಲೆಯೂ ಮನುಷ್ಯ ಜಾತಿಯನ್ನು ಆರಂಭದಿಂದಲೂ
ಇಳಿಕೆಯಾಗುತ್ತಿದೆ ಕೊರೋನಾ ಸೋಂಕಿತರ ಸಂಖ್ಯೆ ! ಕಳೆದ 14 ದಿನಗಳ ವರದಿಯ ಪ್ರಕಾರ ದೇಶದಲ್ಲಿ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ದೇಶದ ಜನರ ದೈಹಿಕ ಕ್ಷಮತೆ ನಿಧಾನವಾಗಿ ಉತ್ತಮವಾಗುತ್ತಿದ್ದು, ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿ ಬೆಳೆಯುತ್ತಿದೆ. ಕೊರೋನಾ ಹಾವಳಿ