ಬಿ-ಕ್ಲೀನ್ ಬೇವಿನ ನೈರ್ಮಲ್ಯ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಬೇವು-ಬೆಲ್ಲ-ನಿತ್ಯ ಈ ಸೂತ್ರದಡಿಯಲ್ಲಿ ಕೇಶವ ಕೆಮಿಕಲ್ ಇಂಡಸ್ಟ್ರಿಯವರು, ಬೇವಿನ ಸದುಪಯೋಗವಾಗಲೆಂದು ಫಿನಾಯಿಲ್ನಲ್ಲಿ ಸಮೀಕರಿಸಿ ಮಾರುಕಟ್ಟೆಗೆ `ಬಿ-ಕ್ಲೀನ್’ ಎಂಬ ಬ್ರಾಂಡ್ ಹೆಸರಿನಲ್ಲಿ ಪರಿಚಯಿಸಿದ್ದಾರೆ. ಇಂತಹ ನೈಸರ್ಗಿಕ ಉತ್ಪನ್ನಗಳನ್ನು ಉಪಯೋಗಿಸಿದರೆ ಆರೋಗ್ಯ ಕ್ರಾಂತಿಯನ್ನೇ ಮನುಷ್ಯ ಸೃಷ್ಟಿಸಿಕೊಳ್ಳಬಹುದು
ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ? ಹೃದಯ ರೋಗಗಳನ್ನು ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ತಡೆಗಟ್ಟಬಹುದು. ಅತಿಯಾದ ಮಧ್ಯಪಾನ, ಧೂಮಪಾನ ಖಂಡಿತವಾಗಿಯೂ ಹೃದಯ ರೋಗಗಳಿಗೆ ನೇರ ರಹದಾರಿ ನೀಡಬಹುದು. ಧೂಮಪಾನ ಮಧ್ಯಪಾನ ಬರೀ ಹೃದಯಕ್ಕೆ ಮಾತ್ರವಲ್ಲ, ದೇಹದ ಎಲ್ಲಾ ಅಂಗಾಂಗಗಳಿಗೆ
ಹೆಪಟೈಟಿಸ್ ರೋಗಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಕೋವಿಡ್ ರೋಗವು ಸುಲಭವಾಗಿ ಹರಡುತ್ತದೆ ಮತ್ತು ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಹಾಗಾಗಿ ಕೋವಿಡ್ -19 ರೋಗದ ಜೊತೆಗೆ, ರೋಗಿಗಳ ಮತ್ತು ಜನಸಾಮಾನ್ಯರ ಆರೋಗ್ಯದ ಹಿತದೃಷ್ಠಿಯಿಂದ ಹೆಪಟೈಟಿಸನ್ನು ನಿರ್ಲಕ್ಷ್ಯ ಮಾಡದೆ ಅತೀವ ಕಾಳಜಿ
ಶಿವಜ್ಯೋತಿ ಆಯುರ್ವೇದ ಕೇಂದ್ರ ಸೇವಾ ಮನೋಭಾವದಿಂದ ಸ್ಥಾಪಿಸಲ್ಪಟ್ಟ ಚಿಕಿತ್ಸಾ ಕೇಂದ್ರ.ಈ ಕೇಂದ್ರದಲ್ಲಿ ಪುರಾತನ ಆಯುರ್ವೇದ ಮತ್ತು ಸಿದ್ದೌಷದಗಳ ಸಂಯೋಜನೆಯೊಂದಿಗೆ ತಯಾರಿಸಲ್ಪಟ್ಟ ವಿವಿಧ ಬಗೆಯ ಔಷಧಿಗಳನ್ನು ನೀಡಲಾಗುತ್ತದೆ. ಡಾ ಪುರುಷೋತ್ತಮ್ ಆಯುರ್ವೇದ ಚಿಕಿತ್ಸೆಯಲ್ಲಿ ನಿಪುಣರಾದ ವೈದ್ಯರು. ಇವರು 1981 ರಲ್ಲಿ ತಿರುವನಂತಪುರದ ಸರಕಾರಿ
ಬೋನ್ಸಾಯ್ ಮನೆ ಮನುಷ್ಯನ ಛಾಯೆ ಮರದ ನೆರಳನ್ನು ಸಂಧಿಸುವ ತಾಣ.ಬೋನ್ಸಾಯ್ ಕಲೆಯು ಅಮೂಲ್ಯವಾದ ಮರವನ್ನು ಬಹಳ ಪುಟ್ಟ ರೂಪದಲ್ಲಿ ಸಂರಕ್ಷಿಸುವ ಅತ್ಯುತ್ತಮ ವಿಧಾನ. ಅನಾದಿ ಕಾಲದಿಂದಲೂ ಕಲೆಯು ಮಾನವೀಯತೆ ಮತ್ತು ದೈವತ್ವವನ್ನು ಸಂಪರ್ಕಿಸಲು ಮಾಧ್ಯಮವಾಗಿದೆ. ಬೋನ್ಸಾಯ್ ಪ್ರಕೃತಿಯೊಂದಿಗೆ ಸಂಬಂಧಿಸಿರುವ ಕಲೆಯಾಗಿದ್ದು, ಇದು
ಕರುಳಿನ ಅಲ್ಸರ್ ಗೆ ಮುಖ್ಯ ಕಾರಣ ಹೊಟ್ಟೆಯಲ್ಲಿನ ಆಮ್ಲಿಯತೆ. ನೀರು, ಹಣ್ಣಿನ ಜ್ಯೂಸುಗಳನ್ನು, ತರಕಾರಿಯ ಜ್ಯೂಸುಗಳು, ಏಳನೀರು, ಮಜ್ಜಿಗೆ ಇತ್ಯಾದಿ ದ್ರವ ರೂಪದ ಆಹಾರವನ್ನು ಸೇವಿಸಬೇಕು. ನಾವು ಹೆಚ್ಚು ಕಠೋರವಾದಂತಹ [ಕರುಳಿಗೆ ಕಠೋರವಾದಂತಹ] ಆಹಾರವನ್ನು ತೆಗೆದುಕೊಳ್ಳುವುದರಿಂದ ಅದು ಅಲ್ಲಿ ಇನ್ನಷ್ಟು ಗಾಯವಾಗುತ್ತದೆ,
ಪ್ರಾಸ್ಟೇಟ್ ಹಿಗ್ಗುವಿಕೆಗೆ ಮನೆಮದ್ದು ಬಹಳ ಉಪಯುಕ್ತ. 1. ಕುದಿಯುತ್ತಿರುವ 1 ಗ್ಲಾಸ್ ನೀರಿಗೆ 1/2 ಚಮಚ ಅಶ್ವಗಂಧದ ಪೌಡರ, 1/2 ಚಮಚ ಪುನರ್ನವದ ಪೌಡರ (ಕೊಮ್ಮೆ ಬೇರು),1/2 ಚಮಚದಷ್ಟು ಹರಿತಕಿ ಪೌಡರ (ಅಣಲೇಕಾಯಿ ಪೌಡರ) ಹಾಕಿ ಒಂದು ಸಲ ಕುದಿಸಿ ಕಷಾಯ
ಅಳಲೇಕಾಯಿ ಅಥವಾ ಹರೀತಕಿ ಒಂದು ಉಪಯುಕ್ತ ಔಷಧಿ, ಅದ್ಭುತ ಗಿಡಮೂಲಿಕೆ. ಹರೀತಕಿಯನ್ನು ಉಪ್ಪು ಸೇರಿಸಿ ತೆಗೆದುಕೊಂಡರೆ ವಿಕೃತ ಕಪದೋಷ ಕಡಿಮೆ ಮಾಡುತ್ತದೆ. ಸಕ್ಕರೆ ಸೇರಿಸಿ ತೆಗೆದುಕೊಂಡರೆ ವಿಕೃತ ಪಿತ್ತ ಕಡಿಮೆ ಮಾಡುತ್ತದೆ, ತುಪ್ಪದ ಜೊತೆಗೆ ತೆಗೆದು ಕೊಂಡರೆ ವಿಕೃತ ಕಪ ಕಡಿಮೆಮಾಡುತ್ತದೆ.
ಕೋವಿಡ್ ನಂತರದ ಉಸಿರಾಟದ ಫಿಸಿಯೋಥೆರಪಿ ನಿಮ್ಮ ಉಸಿರಾಟದ ಹಾದಿಯನ್ನು ಸುಗುಮಗೊಳಿಸುತ್ತದೆ ಕೋವಿಡ್ ನಂತರ ಜನರಲ್ಲಿ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಉಸಿರಾಟದ ತೊಂದರೆ. ಕೆಲವೊಮ್ಮೆ ಉಸಿರಾಟದ ತೊಂದರೆಯ ಜೊತೆಗೆ ಎದೆ ನೋವು ಕೂಡ ಬರುತ್ತದೆ. ಒಂದರಿಂದ ಎರಡು ತಿಂಗಳವರೆಗೆ ಈ ಸಮಸ್ಯೆ