ಚೀನಾದಿಂದ ಮತ್ತೊಂದು ಶಾಕ್- 3000 ಜನರಿಗೆ ಬ್ರುಸಿಲ್ಲೋಸಿಸ್. ಚೀನಾದಲ್ಲಿ ಮತ್ತೊಂದು ಬ್ಯಾಕ್ಟೀರಿಯಾದ ಸೋಂಕಿಗೆ ಸಾವಿರಾರು ಜನರು ಧನಾತ್ಮಕ ಪರೀಕ್ಷೆ ಸುದ್ದಿ ಆತಂಕಕ್ಕೆ ಕಾರಣವಾಗಿದೆ. ಕೊರೋನಾ ಹುಟ್ಟಿಗೆ ಚೀನಾವೇ ಕಾರಣ ಎಂದು ಜಗತ್ತಿನ ಪ್ರತಿಯೊಬ್ಬರೂ ಮಾಡುವ ಆರೋಪಕ್ಕೆ ಸಾಕ್ಷಿ ಎಂಬಂತೆ ಕಳೆದ ವರ್ಷವೂ
ಇಂಟಿಗ್ರೇಟೆಡ್ ಏರ್ ಆಂಬುಲೆನ್ಸ್ ಸರ್ವೀಸಸ್ ಮತ್ತು ದಕ್ಷಿಣ ಭಾರತದ ಮೊದಲ ಸ್ಥಿರ ವಿಂಗ್ ಏರ್ ಆಂಬುಲೆನ್ಸ್ ಸೇವೆಯನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಅನಾವರಣಗೊಳಿಸಿ ಚಾಲನೆ ನೀಡಿದರು. ICATT -International Critical Air Transfer Team, ವಾಯುಯಾನ ತಂತ್ರಜ್ಞಾನ
ಕರೋನವೈರಸ್ಗಳ ವಿರುದ್ಧ ಹೋರಾಡಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಸಜ್ಜು. ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡಬಹುದಾದ ಎಲ್ಲಾ ಕರೋನವೈರಸ್ಗಳ ಪ್ರಯೋಗವನ್ನು ಪ್ರಾರಂಭಿಸುವ ಯೋಜನೆಯನ್ನು ವಿಶ್ವವಿದ್ಯಾಲಯ ದೃಢಪಡಿಸಿದೆ. ಲಂಡನ್: ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ಕೋವಿಡ್ -19 ವಿರುದ್ಧ ಮಾತ್ರವಲ್ಲದೆ ಭವಿಷ್ಯದಲ್ಲಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡಬಹುದಾದ ಎಲ್ಲಾ ಕರೋನವೈರಸ್ಗಳ
FICCI ಮತ್ತು ವಿಶನ್ 2020 ಸಭೆ, ಕೋವಿಡ್ 19 ಪಿಡುಗಿನ ವೇಳೆಯಲ್ಲಿ ದೃಷ್ಟಿಮಾಂದ್ಯರ ಪಾಡನ್ನು ಎತ್ತಿತೋರಿಸಿದೆ. ಚಿಕಿತ್ಸೆಯನ್ನು ಸೋಂಕಿನ ಭಯದಿಂದಾಗಿ ಮೂರು ತಿಂಗಳಿಗಿಂತ ಹೆಚ್ಚಾಗಿ ವಿಳಂಬ ಮಾಡಿದಲ್ಲಿ, ದೃಷ್ಟಿದೋಷದ ತೀವ್ರತೆಯ ಅಪಾಯವು 90%ರಷ್ಟು ಹೆಚ್ಚುತ್ತದೆ.ಸಭೆಯಲ್ಲಿ ತಜ್ಞರು ಕೋವಿಡ್ 19 ಕಾರಣ ಮತ್ತು
ಗಾಯಕ ಎಸ್ ಪಿ ಬಾಲಸುಬ್ರಮಣ್ಯಂಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕೊರೋನಾ ಸೋಂಕಿನಿಂದ ಬಳಲುತ್ತಿರುವ ಎಸ್ಪಿಬಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆರೋಗ್ಯದಲ್ಲಿ ಯಾವುದೇ ಗಮನಾರ್ಹ ಚೇತರಿಕೆ ಇಲ್ಲ ಎಂದುವೈದ್ಯರು ತಿಳಿಸಿದ್ದಾರೆ. ಚೆನ್ನೈ: ಗಾಯಕ, ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಇದೀಗ ಚಿಂತಾಜನಕವಾಗಿದೆ. ಕೊರೋನಾ
ಡಾ.ರೆಡ್ಡೀಸ್ ಆ್ಯಂಟಿವೈರಲ್ ಔಷಧಿ ಅವಿಗನ್ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.ಅವಿಗನ್ ಮತ್ತು ರೆಮ್ಡೆಸಿವಿರ್ ಪ್ರಸ್ತುತ ಉತ್ತಮ ಯಶಸ್ಸಿನ ಪ್ರಮಾಣವನ್ನು ತೋರಿಸುವ ಎರಡು ಅತ್ಯಂತ ವಿಶ್ವಾಸಾರ್ಹ ಆಂಟಿ-ವೈರಲ್ ಔಷಧಿಗಳಾಗಿವೆ. ಮುಂಬೈ: ಭಾರತೀಯ ಔಷಧೀಯ ದೈತ್ಯ, ಡಾ. ರೆಡ್ಡೀಸ್ ಜನಪ್ರಿಯ ಆಂಟಿ-ವೈರಲ್ ಔಷಧಿಯಾದ ಅವಿಗನ್,
ಕೋವಿಡ್ಗೆ ರಷ್ಯಾದಿಂದ ಲಸಿಕೆ ಕಂಡು ಹಿಡಿದಿದೆ.ಮಾಸ್ಕೋದಲ್ಲಿರುವ ಗಮಲೆಯ್ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ರಷ್ಯಾದ ರಕ್ಷಣಾ ಇಲಾಖೆ ಸಹಭಾಗಿತ್ವದಲ್ಲಿ ಈ ಲಸಿಕೆಯನ್ನು ತಯಾರು ಮಾಡಲಾಗಿದೆ. ಈ ಕೊರೊನಾ ಲಸಿಕೆಗೆ ರಷ್ಯಾ ಮೊದಲ ಬಾರಿಗೆ ಅಂತರಿಕ್ಷಕ್ಕೆ ಕಳುಹಿಸಿಕೊಟ್ಟ ಉಪಗ್ರಹ ಸ್ಪುಟ್ನಿಕ್ ಹೆಸರನ್ನೇ ಇಡಲಾಗಿದೆ. ಮಾಸ್ಕೋ:
ಫಾರ್ಮಾ ಹಾಗೂ ಮೆಡಿಕಲ್ ಡಿವೈಸ್ ಪಾರ್ಕ್ ಅಭಿವೃದ್ಧಿಗಾಗಿ 13600 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ. ಬೆಂಗಳೂರು, ಆಗಷ್ಟ್ 8 : ದೇಶದಲ್ಲಿ ನಾಲ್ಕು ಮೆಡಿಕಲ್
ಸವಾರಿಯಿಂದ ಕೋವಿಡ್ -19 ವಿಮಾ ಪ್ಯಾಕೇಜ್ ಬೆಂಗಳೂರು, ಜುಲೈ 16, 2020: ಕಾರು ಬಾಡಿಗೆ ಕ್ಷೇತ್ರದಲ್ಲಿಯೇ ಮೊದಲ ರೀತಿಯ ಪ್ರಯತ್ನದಲ್ಲಿ, ಭಾರತದ ಪ್ರಮುಖ ಚಾಲಕ ಚಾಲಿತ ಕಾರು ಬಾಡಿಗೆ ಕಂಪನಿ ಮತ್ತು ದೇಶೀಯ ಪ್ರಯಾಣ ಪಾಲುದಾರರಾದ ಸವಾರಿ ಸಂಸ್ಥೆ COVID-19 ವಿಮಾ