ಬೆಂಗಳೂರು : ಶ್ರೀ ಕಲಾ ಸುಧಾ ತೆಲುಗು ಅಸೋಸಿಯೇಷನ್ ವೈದೇಹಿ ಗ್ರೂಪ್ ಸಂಸ್ಥೆಗಳ ನಿರ್ದೇಶಕಿ ಡಿ.ಎ. ಕಲ್ಪಜ ಅವರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಚೆನ್ನೈ ಮೂಲದ ಪ್ರತಿಷ್ಠಿತ ಶ್ರೀ ಕಲಾ ಸುಧಾ ತೆಲುಗು ಅಸೋಸಿಯೇಷನ್ ಸಂಸ್ಥೆಯು ಪ್ರತಿ ವರ್ಷ
ಬೆಂಗಳೂರು : ಆಯುಷ್ ಆರೋಗ್ಯ ಫೌಂಡೇಷನ್, ಕರ್ನಾಟಕದ ಅತ್ಯಂತ ಜನಪ್ರಿಯ ಆರೋಗ್ಯ ಮಾಸಪತ್ರಿಕೆ ‘ವೈದ್ಯಲೋಕ’ ಸಹಯೋಗದೊಂದಿಗೆ ಇದೀಗ ಆರೋಗ್ಯದ ಬಗ್ಗೆ ಜನ ಜಾಗೃತಿ ಮೂಡಿಸಲು ಮೊದಲ ಬಾರಿಗೆ ರಾಜ್ಯ ಮಟ್ಟದ ಆರೋಗ್ಯ ಕವನ ಮತ್ತು ಕಥಾ ಸ್ಪರ್ಧೆ ಏರ್ಪಡಿಸಿದೆ. ವೈದ್ಯರು, ವೈದ್ಯಕೀಯ
ಬೆಂಗಳೂರು: ನಿದ್ದೆಯ ಅಸ್ವಸ್ಥತೆಗಳು ಜಗತ್ತಿನಾದ್ಯಂತ ಗಣನೀಯ ಪ್ರಮಾಣದ ಜನರ ಮೇಲೆ ಪರಿಣಾಮ ಬೀರುತ್ತಿವೆ.ದುರಾದೃಷ್ಠವಶಾತ್, ಬಹುತೇಕ ಅಸ್ವಸ್ಥತೆಗಳು ಗುರತಿಸಲ್ಪಡದೇ ಮತ್ತು ಚಿಕಿತ್ಸಾ ಪದ್ಧತಿಯಲ್ಲಿ ಚಿಕಿತ್ಸೆ ಇಲ್ಲದೇ ಹೋಗುತ್ತಿವೆ. ಆದಾಗ್ಯೂ, ಒಂದು ಉತ್ತಮ ನಿದ್ದೆಯು ಆರೋಗ್ಯಕ್ಕೆ ಅಗತ್ಯವಾಗಿದೆ. ಬಹುಮುಖ್ಯವಾಗಿ, ಇತ್ತೀಚಿನ ಅಂಕಿಅಂಶಗಳ ಪ್ರಕಾರ ಅಭಿವೃದ್ಧಿ
ಬೆಂಗಳೂರು: ನಗರದಾದ್ಯಂತ ನಾರಾಯಣ ಹೆಲ್ತ್ ವತಿಯಿಂದ ಎಲುಬು ಮತ್ತು ಕೀಲು, ಮಕ್ಕಳ ರೋಗ ಮತ್ತು ಇಎನ್ಟಿ ತಪಾಸಣೆ ಆಯೋಜಿಸಲಾಗಿದೆ. ಬೆಂಗಳೂರಿನ ಜನತೆಯಲ್ಲಿ ನಿಯತ ಆರೋಗ್ಯ ತಪಾಸಣೆ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ಕೃಷ್ಣಮೂರ್ತಿ ಅವರ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ರಾಮಮೂರ್ತಿ ಬಡಾವಣೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು. ಅಪಾರ ಸಂಖ್ಯೆಯ ಅಭಿಮಾನಿಗಳು,ಪಕ್ಷದ ಕಾರ್ಯಕರ್ತರು, ಬಂಧುಗಳು ಮತ್ತು ಸ್ನೇಹಿತರು ಈ ಸಂದರ್ಭದಲ್ಲಿ ಹಾಜರಿದ್ದು, ಕೃಷ್ಣ ಮೂರ್ತಿ ಅವರಿಗೆ ಹುಟ್ಟು
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 2ನೇ ಹವ್ಯಕ ಸಮ್ಮೇಳದ ಸಂದರ್ಭದಲ್ಲಿ ಡಾ|| ಮುರಲೀ ಮೋಹನ್ ಚೂಂತಾರು ಇವರು ಬರೆದ ಪುಸ್ತಕ “ಸಂಗಾತಿ” ಜ್ವರ ಸಂಹಿತೆ ಬಿಡುಗಡೆಯಾಯಿತು. ಇದೇ ದಿನ ಒಂದೇ ವೇದಿಕೆಯಲ್ಲಿ ಸುಮಾರು 75 ಮಂದಿ ಲೇಖಕರಿಗೆ ಸಮ್ಮಾನ ನಡೆದು,
ಉಡುಪಿ, ಅ. 6: ಆರೋಗ್ಯವಂತರಲ್ಲಿ ಸಾಮಾನ್ಯವಾಗಿ ಜೀವಕಣಗಳು ಒಂದು ಎರಡಾಗಿ, ಎರಡು ನಾಲ್ಕಾಗಿ ಸಹಜವಾಗಿ ವಿಭಜನೆಗೊಳ್ಳುತ್ತಿರುತ್ತದೆ. ಇದು ಆರೋಗ್ಯವಂತಿಕೆಗೆ ಅಗತ್ಯ. ಜೀವಕಣಗಳು ಅಸಹಜವಾಗಿ ಅನಿಯಮಿತವಾಗಿ ಒಂದು ಕಣ ಹತ್ತಾಗಿ, ಹತ್ತು ನೂರಾಗಿ ವಿಭಜನೆಗೊಳ್ಳಲು ಶುರುವಾಗುವುದು ಕ್ಯಾನ್ಸರ್ ಮುಖ್ಯ ಲಕ್ಷಣ. ಈ ರೀತಿ