ಮುನಿಯಾಲು ಆಯುರ್ವೇದದಿಂದ ರೋಗನಿರೋಧಕ ಶಕ್ತಿವರ್ಧನೆಯ ಔಷಧೀಯ ಸಸ್ಯಗಳ ಉಚಿತ ವಿತರಣೆ. ಮಣಿಪಾಲ: ತಾರೀಖು ಜುಲೈ 6ನೇ ಸೊಮವಾರ ಗುರುಪೂರ್ಣಿಮೆ ಹಾಗೂ ವನಮಹೋತ್ಸವ ಸಪ್ತಾಹದ ಅಂಗವಾಗಿ ಪ್ರತಿ ವರ್ಷದಂತೆ ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಆಸಕ್ತ ಸಾರ್ವಜನಿಕರಿಗೆ ವಿವಿಧ
ಡಾ. ಎ.ವಿ. ರವಿ ಕರ್ನಾಟಕ ಜಿಮ್ ಮತ್ತು ಫಿಟ್ನೆಸ್ ಮಾಲೀಕರ ಸಂಘದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬೆಂಗಳೂರು : ಅಂತರರಾಷ್ಟ್ರೀಯ ದೇಹಧಾರ್ಡ್ಯ ಪಟು ಮತ್ತು ಕೋಚ್ ಡಾ.ಎ.ವಿ.ರವಿ ಕರ್ನಾಟಕ ಜಿಮ್ ಮತ್ತು ಫಿಟ್ ನೆಸ್ ಮಾಲೀಕರ ಸಂಘದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆದಾಯ
ಅಪೋಲೊ ಕ್ರೆಡಲ್ ನಿಂದ ತಾಯಂದಿರು ಮತ್ತು ಶಿಶುಗಳ ಸುರಕ್ಷತೆಗೆ “ಸುರಕ್ಷಿತ ಒಪಿಡಿ” (ಹೊರ ರೋಗಿ ವಿಭಾಗ) ಪ್ರಾರಂಭವಾಗಿದೆ. ಸೋಂಕು ಹರಡುವಿಕೆಯ ಭೀತಿಯನ್ನು ಕಡಿಮೆ ಮಾಡಿ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಮನಸ್ಸಿನಲ್ಲಿ ಮೂಡುವ ಆತಂಕವನ್ನು ಹೋಗಲಾಡಿಸುವ ಉದ್ದೇಶದಿಂದ ಅಪೋಲೊ ಕ್ರೆಡಲ್ ಸುರಕ್ಷತೆಯ
ಮೆಡಾಲ್ ಕೆಲಸ ಪ್ರಾರಂಭಿಸುವ ಸಂಸ್ಥೆಗಳಿಗಾಗಿ ಆರೋಗ್ಯ ತಪಾಸಣೆಗಾಗಿ “ಕೆಲಸಕ್ಕೆ ಹಿಂತಿರುಗಿ” – “BACK TO WORK” ಪ್ಯಾಕೇಜ್ ಪ್ರಾರಂಭಿಸಿದೆ. ಕೆಲಸಕ್ಕೆ ಮರಳಲು ಫಿಟ್ಮೆಂಟ್ ಖಚಿತಪಡಿಸಿಕೊಳ್ಳಲು ಸುಮಾರು 1 ಲಕ್ಷ ಉದ್ಯೋಗಿಗಳನ್ನು ಪರೀಕ್ಷಿಸಬಹದಾಗಿದೆ. ಬೆಂಗಳೂರು, ಜೂನ್ 22, 2020: ಕಾರ್ಪೊರೇಟ್ ಮತ್ತು ಉತ್ಪಾದನಾ
ಮಣಿಪಾಲ: ಮುನಿಯಾಲು ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು ನಡೆಸಲು ಸರಕಾರದ ಅನುಮತಿ ದೊರೆತಿದೆ ಎಂದು ಸಂಸ್ಥೆ ತಿಳಿಸಿದೆ. ಡಾ. ಯು. ಕೃಷ್ಣ ಮುನಿಯಾಲು ಇವರು 1939ರಲ್ಲಿ ಸ್ಥಾಪಿಸಿದ ಮುನಿಯಾಲು ಆಯುರ್ವೇದ ಸಂಸ್ಥೆಯು ಸದ್ಯ ಆಯುರ್ವೇದ ಆಸ್ಪತ್ರೆ, ಕಾಲೇಜು, ಸ್ನಾತಕೋತ್ತರ ವಿಭಾಗ,
ಅಪೋಲೊ ಚಿಕಿತ್ಸಾಲಯಗಳಾದ್ಯಂತ ಐಸಿಎಂಆರ್ ನ ಮಾರ್ಗಸೂಚಿಗಳ ಪ್ರಕಾರ ಸುರಕ್ಷಿತ ಒಪಿಡಿ ಕ್ರಮಗಳನ್ನು ಅನುಸರಿಸಲಾಗುತ್ತದೆ. ಬೆಂಗಳೂರು, 16 ಜೂನ್, 2020 : ಅಪೋಲೊ ಕ್ಲಿನಿಕ್ ಹೊರರೋಗಿ ಸೇವೆಗಳಲ್ಲಿ ಕಠಿಣವಾದ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಪೋಲೊ ಕ್ಲಿನಿಕ್ಸ್ ಪ್ರಾಥಮಿಕ ಆರೋಗ್ಯ ಚಿಕಿತ್ಸಾಲಯಗಳ ಪ್ರಸಿದ್ಧ ಸರಪಳಿಯಾಗಿದ್ದು,
ಸಂಕಲ್ಪ 2020-ಕೋವಿಡ್ 19 ಆರೋಗ್ಯ ಮಾರ್ಗದರ್ಶಿ ಡಾ: ಮುರಲೀ ಮೋಹನ್ ಚೂಂತಾರು ಅವರ ಹನ್ನೊಂದನೆಯ ಕೃತಿ. ಮಂಗಳೂರು : ಖ್ಯಾತ ವೈದ್ಯ ಸಾಹಿತಿ ಮತ್ತು ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸಕರಾದ ಡಾ: ಮುರಲೀ ಮೋಹನ್ ಚೂಂತಾರು ಅವರ ಹನ್ನೊಂದನೆಯ ಕೃತಿ ‘ಸಂಕಲ್ಪ
ಬೆಂಗಳೂರು, ಏಪ್ರಿಲ್ 28 – ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರವು ಕೈಗೊಂಡಿರುವ ಪ್ರಯತ್ನದಲ್ಲಿ ಬೆಂಗಳೂರು ಮೂಲದ ಸದಾಸ್ಮಿತ ಪ್ರತಿಷ್ಠಾನವು (Sadasmitha Foundation) ಸಕ್ರಿಯವಾಗಿ ಭಾಗಿಯಾಗಿದೆ. ವೈದ್ಯಕೀಯ ಹಾಗೂ ಅರೆವೈದ್ಯಕೀಯ ಸಿಬ್ಬಂದಿಗೆ, ಶುಶ್ರೂಷಕರಿಗೆ, ಪೊಲೀಸರಿಗೆ, ಸ್ವಚ್ಛತೆ ಹಾಗೂ ಆಶಾ ಕಾರ್ಯಕರ್ತರಿಗೆ, ಹಾಲು
ಔಷಧಗಳ ಕೊರತೆಯಿಲ್ಲ, ಸಹಜಸ್ಥಿತಿಯತ್ತ ಜನೌಷಧಿ ಸರಬರಾಜು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಸ್ಪಷ್ಟಪಡಿಸಿದ್ದಾರೆ.ಪ್ಯಾರಾಸೆಟಮೊಲ್, ಹೈಡ್ರೋಕ್ಸಿಕ್ಲೋರೋಕ್ವಿನ್ ಸೇರಿದಂತೆ ಎಲ್ಲ ಅತ್ಯವಶ್ಯಕ ಔಷಧಗಳು ಮುಂದಿನ ಹಲವು ತಿಂಗಳ ತನಕ ಸಾಕಾಗುವಷ್ಟು ದಾಸ್ತಾನು ಇದೆ,