ಸೌತೆಕಾಯಿ ಅಧಿಕವಾಗಿ ಪ್ರತ್ಯಾಮ್ಲೀಯ ಗುಣವುಳ್ಳ ಸಾಮಾನ್ಯವಾಗಿ ವರ್ಷದ ಎಲ್ಲ ಕಾಲಗಳಲ್ಲೂ ದೊರೆಯುವ ತರಕಾರಿ.ಸಾಂಬಾರು, ಕೋಸಂಬರಿ, ಮಜ್ಜಿಗೆ ಹುಳಿ, ಗೊಜ್ಜು, ಸಿಹಿಕೋಟು, ಮೊಸರುಬಜ್ಜಿ ಮುಂತಾದ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ಹಸಿಯಾಗಿ ಸೇವಿಸುವುದು ಹೆಚ್ಚು ಲಾಭಕರ. ಹಾಗೆಯೇ ಸೌತೆಕಾಯಿ ಮೇಲಿನ
ಸಾಧಾರಣವಾಗಿ ಹೆಚ್ಚಿನವರು ಸಂಸ್ಕರಿತ ಆಹಾರ ಪದಾರ್ಥಗಳ ವ್ಯಸನ ಅಥವಾ ಜಂಕಫುಡ್ ವ್ಯಸನ ಎಂಬ ಪದಗಳನ್ನು ಕೇಳಿರುತ್ತೀರಿ. ನಾವೀಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸೇವಿಸುವ ಪದಾರ್ಥಗಳಲ್ಲಿ ಹೆಚ್ಚಿನಂಶವು ವ್ಯಸನವಾಗಿ ಮಾರ್ಪಾಟ್ಟು. ಇಡೀ ಆಹಾರ ವ್ಯಸನವೇ ಆಗಿ ಹೋಗಿದೆ. ಹಿರಿಯರು, ಮಧ್ಯವಯಸ್ಕರು,
ಪಾರ್ಕಿನ್ಸನ್ ಖಾಯಿಲೆ ಹಿರಿಯ ನಾಗರೀಕರಲ್ಲಿ ಹೆಚ್ಚಾಗಿ ಕಂಡು ಬರುವ ನರಗಳ ದುರ್ಬಲತೆ ಅಥವಾ ಅಸಹಜತೆಯ ರೋಗ. ಪಾರ್ಕಿನ್ಸನ್ ರೋಗಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಬಂದಿಲ್ಲ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಖಾಯಿಲೆ ತೀವ್ರವಾಗಿ ವ್ಯಕ್ತಿ ಸಂರ್ಪೂಣವಾಗಿ ಅಂಗ ವಿಕಲನಾಗುತ್ತಾನೆ. ಪಾರ್ಕಿನ್ಸನ್ ಎಂಬ
1928ರಲ್ಲಿ ಕಾರ್ಲ್ ಪೀಟರ್ ಡ್ಯಾಂ ಮತ್ತು ಎಡ್ವರ್ಡ್ ಆಡ್ಲ್ಬರ್ಟ ಡೊೈಸಿಯವರಲ್ಲಿ ಡಾಕ್ಟರ್ಗಳು ನವಜಾತ ಶಿಶುಗಳು ಮತ್ತು ಯಕೃತ್ತು ರೋಗದಿಂದ ಬಳಲುತ್ತಿರುವವರು, ಕಾಮಾಲೆ ಕಾಯಿಲೆಯಿಂದ ಬಳಲುತ್ತಿರುವವರು ಕೂಡ ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ ಎಂದು ತಿಳಿಸಿದರು. ಇದೇ ಸಮಯದಲ್ಲಿ ರೈತರು ಬಂದು ತಮ್ಮ
ಹೈ ಬ್ಲಡ್ ಪ್ರೆಷರ್ ಅಥವಾ ಹೈಪರ್ಟೆನ್ಷನ್– ಇದು ಯಾರಲ್ಲಿ ಬೇಕಾದರೂ ಬರಬಹುದು. ವಯಸ್ಸಾದಂತೆ, ಬೀಪಿ ಬರುವ ಅವಕಾಶ ಹೆಚ್ಚುತ್ತದೆ. ಅತಿಯಾದ ತೂಕ ಹೊಂದಿದ್ದರೆ ಅಥವಾ ಸಕ್ಕರೆ ಕಾಯಿಲೆ ಇದ್ದಾಗಇದು
ಇತ್ತೀಚಿನ ದಿನಗಳಲ್ಲಿ `ಹರ್ನಿಯಾ’ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಅಧಿಕ. ಇದಕ್ಕೆ ಕಾರಣಗಳೇನು ಬಹಳಷ್ಟಿದ್ದರೂ ಹರ್ನಿಯಾ ಬಗ್ಗೆ ಜನರಲ್ಲಿ ತಿಳುವಳಿಕೆ ಕಡಿಮೆ ಎನ್ನಬಹುದು. ಸಾಮಾನ್ಯಕ್ಕಿಂತ ಹೆಚ್ಚು ಎತ್ತರವಿರುವ ವ್ಯಕ್ತಿಗಳಲ್ಲಿ ಹರ್ನಿಯಾ ಹೆಚ್ಚಾಗಿಕಂಡುಬರುತ್ತದೆ. ಹರ್ನಿಯಾ ಮೊದಲು ಕಂಡು ಬಂದಾಗ, ಸ್ವಲ್ಪ ಉಬ್ಬುವಿಕೆ, ನೋವು, ಕಾಣಿಸಿದಾಗ
ಇಂದು ಅತ್ಯಂತ ಸಕಾಲಿಕ ವಿಷಯವಾಗಿ ಭೂಮಿಯನ್ನು ಆಳುತ್ತಿರುವ ಪ್ಲಾಸ್ಟಿಕ್ ಬಗ್ಗೆ ತಜ್ಞರು ಆಧಾರ ಸಹಿತವಾಗಿ ಹೇಳುತ್ತಿರುವಂತೆ ಇದು ವಿಶ್ವದಾದ್ಯಂತ ಪಸರಿಸಿರುವ ಬೃಹತ್ ಸಮಸ್ಯೆ. ಪ್ರಿಯ ಓದುಗರೇ ಪ್ರತೀ ವರ್ಷ ಏಪ್ರಿಲ್ 22ರಂದು, ವಿಶ್ವ ಭೂಮಿ ದಿನ. ಪ್ರತಿವರ್ಷದ ಈ ಆಚರಣೆಯ ಉದ್ದೇಶ,
ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹಳ ಅಗತ್ಯ. ಪೌಷ್ಠಿಕ ಆಹಾರ ಎಂದರೆ ಬಣ್ಣ ಬಣ್ಣದ ಡಬ್ಬಿ, ಪ್ಯಾಕೇಟ್ಗಳಲ್ಲಿ ದೊರೆಯುವಂತವುಗಳು ಅಲ್ಲ. ಮನೆಯಲ್ಲಿ ರಾಗಿ, ಸಜ್ಜೆ, ಕಡಲೆ, ಸೊಪ್ಪು ತರಕಾರಿ ಇವೆಲ್ಲವೂ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಈ
ಕೆಲವು ಮಹಿಳೆಯರಲ್ಲಿ ಕಿಬ್ಬೊಟ್ಟೆಯ ನೋವು ಕಾಣಿಸುತ್ತದೆ. ಕೆಲವು ಮಹಿಳೆಯರಲ್ಲಿ ಮಿಸ್ಕ್ಯಾರೇಜ್ ಆಗುವ ರಿಸ್ಕ್ ಹೆಚ್ಚು. ಅತಿ ಮುಖ್ಯ ಅಂಶವೆಂದರೆ ಫರ್ಟಿಲಿಟಿ (ಸಂತಾನಶಕ್ತಿ) ಕಡಿಮೆ.ಇಂಜೆಕ್ಷನ್ ಅಂಡಾಶಯವನ್ನು ಉತ್ತೇಜಿಸಬಲ್ಲದು. ಆದರೆ ತಜ್ಞ ವೈದ್ಯರಿಂದ ಇಂಜೆಕ್ಷನ್ ಪಡೆಯುವುದು ಸೂಕ್ತ. ಏಕೆಂದರೆ ಅಂಡಾಶಯವು ಅತಿಯಾಗಿ ಉತ್ತೇಜಿತವಾಗಿ ಮಲ್ಟಿಪಲ್