ಮೆನೊಪಾಸ್ ಅಥವಾ ಮುಟ್ಟು ಕೊನೆಗೊಳ್ಳುವಿಕೆಯು ಮಹಿಳೆಯರ ಜೀವನದ ನೈಸರ್ಗಿಕ ಕ್ರಿಯೆ. ಇದು ಕಾಯಿಲೆಯಲ್ಲ. ಹೆಂಗಸರಿಗೆ ವಯಸ್ಸಾದಂತೆಲ್ಲ ಪುನರ್ ಉತ್ಪತ್ತಿ ಚಕ್ರ ಮತ್ತು ವಿಧಾನ ನಿರೀಕ್ಷೆಯಂತೆ ನಿಧಾನವಾಗುತ್ತಾ ಅಂತಿಮವಾಗಿ ಮುಟ್ಟು ಕೊನೆಗೊಳ್ಳುತ್ತದೆ. ಇದು ಸಾಮಾನ್ಯ ಸಂಗತಿ. ಅನಾರೋಗ್ಯದ ಲಕ್ಷಣವಲ್ಲ. ಹಾರ್ಮೋನುಗಳ ಅಸಮತೋಲನ ಅಥವಾ
ನಿಮ್ಮ ಕುಟುಂಬದ ಸದಸ್ಯರೋ, ಹತ್ತಿರದ ಸಂಬಂಧಿಗಳೋ ಅಥವಾ ಆಪ್ತರೇಷ್ಟರೋ ಹೃದಯಾಘಾತಕ್ಕ ಒಳಗಾಗಿದ್ದಾರೆಯೇ? ಹಾಗಾದರೆ ಆತಂಕ ಬೇಡ. ಶುದ್ಧ ರಕ್ತನಾಳಲ್ಲಿ ಹೆಪ್ಪುಗಟ್ಟುವಿಕೆಯಿಂದ ಹೃದಯಕ್ಕೆ ಸಮರ್ಪಕವಾಗಿ ರಕ್ತ ಪೂರೈಕೆಯ ಸಂಚಾರವಿಲ್ಲದ ಕಾರಣದಿಂದ ಹೃದಯಘಾತ ಅಥವಾ ಹಾರ್ಟ್ ಅಟ್ಯಾಕ್ ಸಂಭವಿಸುತ್ತದೆ. ತ್ವರಿತವಾಗಿ ರಕ್ತಚಲನೆಯನ್ನು ಸರಿಪಡಿಸದಿದ್ದರೆ, ಆಮ್ಲಜನಕ
ಬಾನುಲಿ ಹಾಗೂ ರಂಗಭೂಮಿಗಳ ಒಬ್ಬ ನಟ, ನಿರ್ದೇಶಕ, ನಾಟಕಕಾರನಾಗಿ, ಜೀವನ, ಸಾಹಿತ್ಯ ಹಾಗೂ ಕಲೆಗಳಲ್ಲಿ, ನಾನು ನವರಸಗಳನ್ನು ಆರಾಧಿಸುತ್ತೇನೆ. ನನ್ನ ಸತತ ಅನುಭವಗಳು, ಪ್ರಭಾವಗಳು, ಎಲ್ಲೆಡೆ ತೆರೆದುಕೊಂಡಾಗ ಸಿಕ್ಕ ದರ್ಶನದಿಂದ, ಸುಖ, ಸಂತೋಷ ಹಾಗೂ ಶಾಂತಿಗಳ ಅಮೃತ ಸಿಗಬೇಕಾದರೆ, ಮುಖದ ಮೇಲೆ
ಬೆಳಿಗ್ಗೆ ತಿಂಡಿ ತಿನ್ನದೇ ಮಧ್ಯಾನ್ಹದ ಹೊತ್ತು ಊಟ, ತಿಂಡಿ ಒಟ್ಟಿಗೆ ಮಾಡುವುದು ಹಲವರ ಅಭ್ಯಾಸ. ಆದರೆ ಹೀಗೆ ಮಾಡುವದರಿಂದ ದೇಹದಲ್ಲಿ ಇನ್ಸುಲಿನ್ ಬಳಕೆಗೆ ನಿರೋಧಕತೆ ಏರ್ಪಟ್ಟು ಟೈಪ್ -2 ಮಧುಮೇಹ ಬರುವ ಸಾಧ್ಯತೆ ಅಧಿಕವಾಗಿದೆ. ಕೊಲೆರಾಡೋ ವಿಶ್ವವಿದ್ಯಾಲಯದಲ್ಲಿ 29ರ ಆಸುಪಾಸು ವಯಸ್ಸಿನ
ಧೂಮಪಾನಿಗಳಲ್ಲಿ ದುರ್ಬಲ ದೈಹಿಕ ಆರೋಗ್ಯ ಸಮಸ್ಯೆಯಲ್ಲದೇ, ಮಾನಸಿಕ ಸ್ವಾಸ್ಥ್ಯದ ಗಂಭೀರ ತೊಡಕುಗಳೂ ಕಂಡುಬರುತ್ತವೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಧೂಮಪಾನ ವ್ಯರ್ಜನ ಸಾಧ್ಯವಾಗದೇ ಇರುವುದು ಭಾರತದ ಬಹುತೇಕ ಧೂಮಪಾನಿಗಳು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಹೇಗಾದರೂ ಮಾಡಿ ಧೂಮಪಾನವನ್ನು ಬಿಡಲೇಬೇಕೆಂದು ಅನೇಕ ಮಂದಿ ಹಲವಾರು
ಡಯಾಬಿಟಿಸ್ ಬಗ್ಗೆ ಜನಸಾಮಾನ್ಯರಲ್ಲಿರುವ ತಪ್ಪು ಗ್ರಹಿಕೆಯು ಆ ರೋಗದ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸಲು ತೊಡಕಾಗಿ ಪರಿಣಮಿಸಿದೆ. ಮಧುಮೇಹ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಗ್ರಹಿಕೆಯನ್ನು ಹೋಗಲಾಡಿಸಲು ಕೆಲವು ವಾಸ್ತವ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ‘ಸೈಲೆಂಟ್ ಕಿಲ್ಲರ್’ ಎಂದೇ ಕರೆಯಲ್ಪಡುವ
ಕಲೆರಹಿತ, ಮೃದು, ನುಣುಪಾದ ಚರ್ಮ ಯಾರಿಗೆ ಬೇಡ ನೀವೇ ಹೇಳಿ? ಬಳುಕುವ ತೆಳ್ಳನೆಯ ಸೊಂಟ, ಆಕರ್ಷಕವಾಗಿ ಹೊಕ್ಕಳು ಕಾಣುವ ಹಾಗೆ ಸೀರೆ ಉಟ್ಟ ಚೆಲುವೆಯ ನೋಟ ಸವಿಯದವರ್ಯಾರು. ಇಂತಹ ಸುಂದರ ಕೆಳಹೊಟ್ಟೆಯ ಮೇಲೆ ಬಿರುಕು ಗೆರೆಗಳು ಬಂದಾಗ ಎಂತಹ ಮುಜುಗರವಾಗುತ್ತೆ ಅಲ್ಲವೆ?
ಮೃದು ಕೋಮಲ ಚರ್ಮಕ್ಕೆ ಆಯುರ್ವೇದ ಚಿಕಿತ್ಸೆ ಮತ್ತು ಉತ್ತಮ ಜೀವನಶೈಲಿ ಒಳ್ಳೆಯದು. ನಿಯತವಾಗಿ ಯೋಗ ಮತ್ತು ಧ್ಯಾನ ಅಭ್ಯಾಸ ಮಾಡಿ.ಸೂರ್ಯನ ಪ್ರಖರ ಝಳದಲ್ಲಿ ಹೊರಗೆ ಹೋಗಬೇಡಿ. ಚರ್ಮವು ಸಾಮಾನ್ಯವಾಗಿ ಮೂರು ಪದರಗಳಿಂದ ನಿರ್ಮಾಣವಾಗಿರುತ್ತದೆ. ಅವುಗಳೆಂದರೆ ಎಪಿಡರ್ಮಿಸ್, ಡರ್ಮಿಸ್ ಮತ್ತು ಸಬ್ಕುಟಾನಿಯಸ್ ಅಂಗಾಂಶ.
ಮಾಂಸಾಹಾರ ಇಷ್ಟವಾದವರಿಗೆ ದೇಹಕ್ಕೆ ಅತ್ಯಧಿಕವಾಗಿ ಪ್ರೋಟೀನ್ ಪೂರೈಸುವ ಕಣಜವೇ ಅದು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಇದೀಗ ವೈದ್ಯಕೀಯ ಮೂಲಗಳು ನಡೆಸಿದ ಸುದೀರ್ಘ ಸಂಶೋಧನೆಯ ಫಲವಾಗಿ ಕೆಂಪು ಮಾಂಸದ ಭಕ್ಷಣೆ ಮೂತ್ರಪಿಂಡಗಳ ವೈಫಲ್ಯಕ್ಕೆ ಪ್ರಮುಖ ಕಾರಣವಾಗುತ್ತದೆಂಬ ಅಚ್ಚರಿಯ ವಿಷಯ ಪ್ರಕಟವಾಗಿದೆ. ದೇಹಕ್ಕೆ ಅಗತ್ಯವಾದ