“ಜಿತೇನ ಲಭ್ಯತೇ ಲಕ್ಷ್ಮಿಃ ಮೃತೇನಾಪಿ ಸುರಾಂಗನಾ| ಕ್ಷಣವಿಧ್ವಂಸಿ ಕಾಯೇಸ್ಮಿನ್ ಕಾ ಚಿಂತಾ ಮರಣೀರಣೀ||” ‘ಶಿಲಾಶಾಸನವು ಹೇಳುವಂತೆ ಜೀವನ ಗೆದ್ದರೆ ರಾಜ್ಯಲಕ್ಷ್ಮಿ, ಸತ್ತರೆ ಸ್ವರ್ಗಲಕ್ಷ್ಮಿ; ಹೇಗೂ ಈ ಶರೀರ ಒಂದು ದಿನ ಅಳಿಯುವುದು ಇದ್ದೇ ಇದೆ ಅಂದಾಗ ಮರಣಕ್ಕಾಗಿ ಹಾಗೂ ಹೋರಾಟಕ್ಕಾಗಿ ಚಿಂತಿಸುವುದೇಕೆ”
ಜೀವಿ ಎಂದಮೇಲೆ ಸಮಸ್ಯೆಗಳ ಆಗರವೇ ಸರಿ. ಸಮಸ್ಯೆಗಳು ಮನಸಿಕವಾಗಿರಬಹುದು ಇಲ್ಲವೇ ಶಾರೀರಿಕವಾಗಿ ಬರಬಹುದು. ಶಾರೀರಿಕವಾಗಿ ನಮ್ಮನ್ನು ಬಾಧಿಸುವ ಸಮಸ್ಯೆಗಳಲ್ಲಿ ‘ಹರ್ನಿಯಾ’ ಕೂಡ ಒಂದು. ಇದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹರ್ನಿಯಾ ಎಂದರೇನು? ಒಡಲಿನ (ಉದರ) ಒಳಗಿನ ಅಂಗಾಂಗಳು ಅದರಲ್ಲೂ ಬಹಳ
ಕಂಪ್ಯೂಟರ್ ವಿಷನ್ ಸಿಂಡ್ರೊಮ್ ಅತಿಯಾದ ಮೊಬೈಲ್ ಮತ್ತು ಕಂಪ್ಯೂಟರ್ ಸಾಧನಗಳ ಬಳಕೆಯಿಂದ ಕಾರಣವಾಗುವ ಕಣ್ಣ್ಣಿನ ಸಮಸ್ಯೆ. ಮುಂಜಾಗರೂಕತೆ ಬಳಸಿ, ದೇಹ್ಕಕೆ, ಮನಸ್ಸಿಗೆ ಮತ್ತು ಕಣ್ಣಿಗೆ ತೊಂದರೆ ಆಗದಂತೆ ಈ ಸಾಧನಗಳನ್ನು ಬಳಸುವುದರಲ್ಲಿಯೇ ಜಾಣತನ ಅಡಿಗಿದೆ. COVID ಕಾರಣದಿಂದಾಗಿ ಜನರು ಹೆಚ್ಚು ಹೆಚ್ಚು
ಸೋರಿಯಾಸಿಸ್ ಸಾಮಾನ್ಯವಾದ ಚರ್ಮರೋಗ. ಈ ರೋಗಕ್ಕೆ ಕಾರಣಗಳು ಇನ್ನೂ ಪತ್ತೆಯಾಗಿಲ್ಲ. ಆದರೆ ಇದು ದೇಹದೊಳಗಿನ ಯಾವುದೇ ಅಂಗಗಳಿಗೆ ಹಾನಿ ಮಾಡುವುದಿಲ್ಲವಾದ್ದರಿಂದ ಮಾರಣಾಂತಿಕ ಕಾಯಿಲೆಯೇನಲ್ಲ. ದೇಹದ ಚರ್ಮದ ಬೆಳವಣಿಗೆಗೆ ಕಾರಣವಾದ ವಂಶವಾಹಿನಿಗಳು ತಮ್ಮ ಕೆಲಸ ಮಾಡುವಲ್ಲಿ ವಿಫಲಗೊಂಡು ಅಸಹಜ ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಕಾಣಿಸಿಕೊಳ್ಳುವ
ಸ್ಪಾಂಡಿಲೈಟಿಸ್ ವ್ಯಾಧಿ ಕುರಿತು ತಕ್ಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಪೂರ್ಣವಾಗಿ ನೋವುಗಳು ಸುಲಭದಲ್ಲಿ ಇಳಿಮುಖವಾಗುವುದಿಲ್ಲ. ಈ ನೋವು ಬಂದಾಗ ಕುತ್ತಿಗೆಯೆಲ್ಲಾ ಬಿಗಿದಂತೆ ಭಾಸವಾಗುತ್ತದೆ. ತಲೆಶೂಲೆ, ತಲೆಭಾರ, ತಲೆನೋವು ವಿಪರೀತವಾಗಿರುತ್ತದೆ. ಖಂಡಿತವಾಗಿಯೂ ಹೌದು..!! ಇದು ಸ್ಪೈನಲ್ಕಾರ್ಡ್ ಮೂಳೆಗಳಲ್ಲಿ ಉಂಟಾಗುವ ಸಾಮಾನ್ಯ ಶೈಥಿಲ್ಯ
ಉಬ್ಬಸ ಅಥವಾ ಅಸ್ತಮಾ ಬಾಧಿತರು ಅನುಭವಿಸುವ ವೇದನೆಗೆ ಮಿತಿಯೇ ಇಲ್ಲ. ಇದನ್ನು ಪೂರ್ಣವಾಗಿ ವಾಸಿ ಮಾಡುವುದು ಕಷ್ಟವಾದರೂ ಈಗ ಲಭ್ಯವಿರುವ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳಿಂದ ನಿಯಂತ್ರಣ ಸಾಧ್ಯ. ಮಳೆಗಾಲದಲ್ಲಿ ಇದರ ಹಾವಳಿ ವಿಪರೀತ. ಇದು ವಂಶ ಪಾರಂಪರ್ಯವಾಗಿ ಬರಬಹುದು. ಕೆಲಸ ಮಾಡುವ
ವೈದೇಹಿ ಅಸ್ಪತ್ರೆಯಲ್ಲಿ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಆರಂಭಿಸಲಾಗಿದೆ. ವೈಟ್ಫೀಲ್ಡ್ ಪ್ರದೇಶ ಹಾಗೂ ಬೆಂಗಳೂರು ನಗರದ ಪೂರ್ವ, ಈಶಾನ್ಯ ಭಾಗ ಮತ್ತು ಇತರ ಸುತ್ತಮುತ್ತ ಗ್ರಾಮೀಣ ಪ್ರದೇಶಗಳ ಜನರಿಗೆ ನೆರವಾಗುವ ಸದುದ್ದೇಶದಿಂದ ವೈದೇಹಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ವಿಮ್ಸ್) ಆಡಳಿತ ಮಂಡಳಿ
ಆರೋಗ್ಯಂ ಪರಮಂ ಭಾಗ್ಯಂ ಸ್ವಾಸ್ಥ್ಯಂ ಸರ್ವಾರ್ಥಸಾಧನಮ್ || ಮನುಷ್ಯನಿಗೆ ಆರೋಗ್ಯವೇ ಅತ್ಯಂತ ದೊಡ್ಡ ಭಾಗ್ಯ.ಅರೋಗ್ಯವು ಎಲ್ಲ ಸಾಧನೆಗಳಿಗೂ ಮೂಲ.ಈ ಭೂಮಿಯ ಮೇಲೆ ಜನಿಸಿದ ಪ್ರತಿಯೊಬ್ಬನೂ ಶಾಂತಿ ನೆಮ್ಮದಿ ಆರೋಗ್ಯ ಮತ್ತು ಆನಂದದಿಂದ ಜೀವಿಸಬೇಕೆನ್ನುವುದೇ ಸೃಷ್ಟಿಯ ನಿಯಮ. ಹಾಗೆ ಜೀವಿಸಲು ನಮ್ಮ ಶರೀರ
ಸ್ತನ ಕ್ಯಾನ್ಸರ್ ಹೆಂಗಸರಲ್ಲಿ ಸರ್ವೇ ಸಾಮಾನ್ಯ. ಕರ್ನಾಟಕದಲ್ಲಿ ಸುಮಾರು 45000 ಕ್ಯಾನ್ಸರ್ ರೋಗಿಗಳಲ್ಲಿ 8000 ಸ್ತನದ ಕ್ಯಾನ್ಸರ್ ಆಗಿದೆ. ಫೆಬ್ರವರಿ 4ರಂದು ಪ್ರತಿ ವರ್ಷ ವಿಶ್ವ ಸ್ತನಕ್ಯಾನ್ಸರ್ ದಿನಾಚರಣೆ ಆಯೋಜಿಸಲಾಗಿದೆ. ಸ್ತನದ ಕ್ಯಾನ್ಸರಿನ ಕೆಲವು ಕಠಿಣ ಸತ್ಯಗಳು: ಈ ಕ್ಯಾನ್ಸರಿನಿಂದ ಸಾಯುವವರು ಎರಡನೇ