ಮಹಾಶಿವರಾತ್ರಿ ಹಬ್ಬ ಆಚರಣೆಗಳು ನಮ್ಮ ದೇಹವನ್ನು ಚಳಿಗಾಲದಿಂದ ಬೇಸಿಗೆಯ ಕಾಲಕ್ಕೆ ಹೊಂದಿಕೊಂಡು ಆರೋಗ್ಯವಾಗಿ ಜೀವಿಸಲು ಇರುವ ಕ್ರಮಗಳು. ಶಿವರಾತ್ರಿಯು ರಾತ್ರಿಯಲ್ಲಿ ಆಚರಿಸುವ ಹಬ್ಬ. ಸಂಪೂರ್ಣ ಶುದ್ಧಭಾವ, ಧಾರ್ಮಿಕ ಕಟ್ಟುಪಾಡು, ಪ್ರಾಮಾಣಿಕತೆ ಮತ್ತು ಮನೋನಿಗ್ರಹದಿಂದ ರಾತ್ರಿಯಲ್ಲಿ ಶಿವನನ್ನು ಕುರಿತು ಪೂಜಿಸುವ ಹಬ್ಬ. ಹಿಂದುಗಳು
ಭಾಷೆ ಅಭಿವೃದ್ದಿಯು ಆರಂಭಿಕ ಬಾಲ್ಯಾವಸ್ಥೆಯ ವಿಕಸನದ ಬಹು ಮುಖ್ಯ ಪ್ರಕ್ರಿಯೆಗಳಲ್ಲಿ ಒಂದು. ನಿಧಾನವಾಗಿ ಮಾತು ಕಲಿಸುವ ಅಥವಾ ವಿಳಂಬವಾಗಿ ಭಾಷೆ ಅಭಿವೃದ್ದಿಯಾಗುವ ಮಕ್ಕಳು ಇತರ ಅರಿವು, ಸಾಮಾಜಿಕ-ಭಾವನಾತ್ಮಕ ಮತ್ತು ಶಾಲೆ-ಶಿಕ್ಷಣಕ್ಕೆ ಸಂಬಂದಪಟ್ಟ ಸಮಸ್ಯೆಗಳನ್ನು ಎದುರಿಸುತ್ತಾರೆ. ಮ್ಯೂಸಿಕ್ ಥೆರಪಿ ಅಥವಾ ಸಂಗೀತ ಚಿಕಿತ್ಸೆಯು
ಹೃದಯ ಮಾಂಸಖಂಡಗಳ ಕುಗ್ಗುವುದರಿಂದ ಅಧಿಕ ರಕ್ತದೊತ್ತಡ ಕಂಡುಬರುತ್ತದೆ. ರಕ್ತ ನಾಳಗಳ ಪ್ರತಿರೋಧದಿಂದಲೂ ಹೈಪರ್ಟೆನ್ಷನ್ ಉಂಟಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ವೇಳೆ ಹೃದಯದ ಸಂಕೋಚನವು ಆರ್ಟರಿಗಳ ವಿಸ್ತರಣೆಗೆ ಒತ್ತಡ ಹಾಕುತ್ತದೆ. ಹೃದಯವು ಸಂಕುಚಿತಗೊಂಡಾಗ ಒತ್ತಡ ಹೆಚ್ಚಾಗುತ್ತದೆ ಹಾಗೂ ಅದು ವಿಶ್ರಾಂತಿಯಲ್ಲಿದ್ದಾಗ ಒತ್ತಡವು ಕಡಿಮೆಯಾಗುತ್ತದೆ.
ಕರಿಬೇವಿನ ಎಲೆಗಳು ಇಲ್ಲದ ಭಾರತೀಯ ಆಡುಗೆ ಊಹಿಸಿಕೊಳ್ಳುವುದು ಕಷ್ಟ. ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಆದರೆ ಇದು ಪ್ರಾಣಿ ರೋಗಗಳ ನಿವಾರಣೆಗೂ ಉಪಯುಕ್ತ. ಕರಿಬೇವಿನ ಮರ ಒಂದು ಪುಟ್ಟ ವೃಕ್ಷವಾಗಿದ್ದು, ಭಾರತದ ಬಹುತೇಕ ಅರಣ್ಯಗಳಲ್ಲಿ ಬೆಳೆಯುತ್ತದೆ.
‘ತಲೆನೋವು’ ಮಾರಣಾಂತಿಕ ಕಾಯಿಲೆಯಲ್ಲದಿದ್ದರೂ ವಯಸ್ಕರು ಅಥವಾ ಮಕ್ಕಳೆಂಬ ಭೇದಭಾವವಿಲ್ಲದೆ ಕಾಡುತ್ತಿರುತ್ತದೆ. ಕೆಲವರಿಗೆ ವಂಶಪಾರಂಪರ್ಯವಾಗಿ, ಇನ್ನು ಕೆಲವರಿಗೆ ಒತ್ತಡದಿಂದ, ಹೀಗೆ ತರಹೇವಾರಿ ಕಾರಣಗಳಿಂದ ವಕ್ಕರಿಸಿ ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಅತಿ ಸಾಮಾನ್ಯ ಸಮಸ್ಯೆಯಾದರೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರನ್ನೂ ಇದು ಕಾಡುತ್ತಿರುವುದಂತೂ
ಮಕ್ಕಳಿಗೊಂದು ಕಿವಿ ಮಾತು ಸತ್ಯ ಹೇಳುವುದರಿಂದ ಕಷ್ಟವಾಗಬಹುದು; ಆದರೆ ಅದೇ ಸರಿ. ಆದಿತ್ಯ ಶಾಲೆಯಿಂದ ಬಸ್ಸಿನಿಂದ ಬರಬೇಕಾದರೆ ಹಲ್ಲುಕಿರಿದು, ಎಲ್ಲರನ್ನು ನಕ್ಕು – ನಗಿಸಿ, ಕುಣಿಕುಣಿದು ಬರುವಾಗ ನೆನಪಾದ್ದು ಗಣಿತದ ಪಠ್ಯಪುಸ್ತಕ ಶಾಲೆಯಲ್ಲೇ ಉಳಿದಿದೆ ಎಂದು. ನಗು ಮಾಯವಾಗಿ ಸಪ್ಪೆ ಮೋರೆಯೊಂದಿಗೆ
ಜೀವನಶೈಲಿಯು ಆರೋಗ್ಯದ ಪ್ರಮುಖ ಅಂಶವೆಂಬುದು ವೈದ್ಯಲೋಕದ ಮಾತು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವೈಯಕ್ತಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟಕ್ಕೆ ಸಂಬಂಧಿಸಿದ 60% ದಷ್ಟು ಅಂಶಗಳು ಜೀವನಶೈಲಿಗೆ ಸಂಬಂಧಿದವುಗಳಾಗಿವೆ ಎನ್ನಲಾಗಿದೆ. ಸಾಕಷ್ಟು ಜನರು ಅನಾರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ, ಚಯಾಪಚಯ ರೋಗಗಳು,
ಇತ್ತೀಚಿನ ದಿನಗಳಲ್ಲಿ ಹೊರದೇಶ ಪ್ರಯಾಣ ತುಂಬ ಹೆಚ್ಚಾಗಿದೆ. ಕೆಲವರು ಕೆಲಸಕ್ಕೆ ದೂರದ ದೇಶಕ್ಕೆ ಹೋದರೆ ಕೆಲವರು, ಪ್ರವಾಸಕ್ಕೆ, ಮೋಜು ಮಸ್ತಿ ಮಾಡಲು ಸೀಮೋಲ್ಲಂಘನ ಮಾಡುತ್ತಾರೆ. ಇದರಲ್ಲಿ ಎಲ್ಲ ವಯಸ್ಸಿನವರು ಇರುತ್ತಾರೆ ಮಕ್ಕಳಿಂದ ವೃದ್ದರ ವರೆಗೂ. ದೂರದ ಅಪರಿಚಿತ ದೇಶದಲ್ಲಿ ಕಾಯಿಲೆ, ಕಸಾಲೆ,
ಔಷಧೀಯ ಗುಣಗಳ ಆಗರ ಏಲಕ್ಕಿ ಸಾಮಾನ್ಯವಾಗಿ ಉಪಯೋಗಿಸುವ ಒಂದು ಪ್ರಮುಖ ಸಾಂಬಾರ ಅಥವಾ ಮಸಾಲೆ ಪದಾರ್ಥ. ಮಸಾಲೆ ಪದಾರ್ಥಗಳ ರಾಣಿ ಎನ್ನುವ ಏಲಕ್ಕಿ ಕೇವಲ ಅಡುಗೆಯ ಪದಾರ್ಥವಲ್ಲ, ಹಲವಾರು ಔಷಧೀಯ ಗುಣಗಳಿಂದ ಹಲವು ರೋಗಗಳಿಗೆ ಏಲಕ್ಕಿ ದಿವ್ಯ ಮದ್ದಾಗಿದೆ. ಏಲಕ್ಕಿ ಭಾರತದಲ್ಲಿ