ಆರೋಗ್ಯವಂತ ವ್ಯಕ್ತಿ ದೇಶದ ಆಸ್ತಿ ಆರೋಗ್ಯವೇ ಭಾಗ್ಯ ಆರೋಗ್ಯವೇ ಜಯ – ಅನಾರೋಗ್ಯವೇ ಸೋಲು ಆರೋಗ್ಯವಿಲ್ಲದವನ ಬಾಳು ಸದಾ ಗೋಳು ಮುಂತಾದ ಗಾದೆಗಳನ್ನು ನಾವೆಲ್ಲರೂ ಕೇಳಿದ್ದೇವೆ. ಈ ವಾಕ್ಯಗಳು ನಮಗೆ ಆರೋಗ್ಯದ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಸಾರಿ ಸಾರಿ ಹೇಳುತ್ತೇವೆ. ವಿಶ್ವ
ವಿಶ್ವಾದ್ಯಂತ ಭಾರೀ ಆತಂಕ ಸೃಷ್ಟಿಸಿ ಸಾವು-ನೋವಿಗೆ ಕಾರಣವಾಗುತ್ತಿರುವ ಮಾರಕ ಕೊರೋನಾ ವೈರಾಣು ಸೋಂಕು ಹಾವಳಿ ನಿಗ್ರಹಕ್ಕೆ ಹರಸಾಹಸಗಳು ಮುಂದುವರಿದಿರುವಾಗಲೇ, ಈ ಡೆಡ್ಲಿ ವೈರಸ್ಗೆ ಭಾರತೀಯ ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದ ಮೂಲಕ ನಿಯಂತ್ರಣ ಸಾಧ್ಯ ಎಂಬುದು ದೃಢಪಟ್ಟಿದೆ. ಈ ಸೋಂಕನ್ನು ಹತೋಟಿಯಲ್ಲಿಡಲು
ಕಳವಳ ಮೂಡಿಸುತ್ತಿರುವ ಕರೋನಾ ವೈರಸ್ ಜಗತ್ತನ್ನೇ ತಲ್ಲಣಗೊಳಿಸಿದೆ.ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ. ನಾವೆಲ್ಲಾ ಸೂಕ್ತ ಜಾಗರೂಕತೆ ವಹಿಸಿ ನಮ್ಮ ಆರೊಗ್ಯವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಕೌತುಕ ಹುಟ್ಟಿಸಿ, ಕಳವಳ ಮೂಡಿಸುತ್ತಿರುವ ವಿಷಯಗಳಲ್ಲಿ ಅಗ್ರಸ್ಥಾನದಲ್ಲಿರುವ ವಿಚಾರವು ಕರೋನಾ
ಸಮಿ-ಸಬಿನ್ಸಾ ಗ್ರೂಪ್ ಕರ್ನಾಟಕದ ಹಾಸನದಲ್ಲಿ ತನ್ನ ತಯಾರಿಕಾ ಘಟಕಕ್ಕೆ 200 ಕೋಟಿಗಳ ಹೂಡಿಕೆ ಮಾಡಲಿದೆ.ಮೊದಲ ಹಂತದ ಈ ಘಟಕ 2021 ರಲ್ಲಿ ಕಾರ್ಯರೂಪಕ್ಕೆ ಬರಲಿದೆ. ಕರ್ನಾಟಕ ಮೂಲದ ಸಮಿ-ಸಬಿನ್ಸಾ,ನ್ಯೂಟ್ರಾಸುಟಿಕಲ್ಸ್, ಕಾಸ್ಮೆಸುಟಿಕಲ್ಸ್, ಸ್ಟ್ಯಾಂಡರ್ಡೈಸ್ಡ್ ಗಿಡಮೂಲಿಕೆಗಳ ಸಾರಗಳು, ಉತ್ತಮ ರಾಸಾಯನಿಕಗಳು, ವಿಶೇಷ ರಾಸಾಯನಿಕಗಳು ಮತ್ತು
ಜೆಸ್ಟೆಷನಲ್ ಡಯಾಬಿಟಿಸ್ ಗರ್ಭಧಾರಣೆ ವೇಳೆ ಕಂಡುಬರುವ ಮಧುಮೇಹ. ರಕ್ತದಲ್ಲಿನ ಸಕ್ಕರೆ ಮಟ್ಟಗಳನ್ನು ನಿಯಂತ್ರಣದಲ್ಲಿ ಇಡುವ ಮೂಲಕ ಗರ್ಭಧಾರಣೆ ವೇಳೆ ಡಯಾಬಿಟಿಸ್ ಹೊಂದಿರುವ ಬಹುತೇಕ ಮಹಿಳೆಯರು ಆರೋಗ್ಯಕರ ಗರ್ಭಾವಸ್ಥೆ, ಸುಗಮ ಹೆರಿಗೆ ಮತ್ತು ಆರೋಗ್ಯಕರ ಶಿಶುಗಳನ್ನು ಹೊಂದಬಹುದು. ನೀವು ಜೆಸ್ಟೆಷನಲ್ ಡಯಾಬಿಟಿಸ್ ಅಥವಾ
ಛತ್ರದಲ್ಲಿ ಮದುವೆಯ ಸಂಭ್ರಮವೋ ಸಂಭ್ರಮ. ವಾದ್ಯಗೋಷ್ಠಿಯವರ ಗದ್ದಲ ಒಂದೆಡೆಯಾದರೆ, ಬಂಧು ಭಾಂದವರ ಕಷ್ಟ-ಸುಖ, ಕ್ಷೇಮ ಸಮಾಚಾರದ ಮಾತಿನ ವರಸೆ ಇನ್ನೊಂದೆಡೆ. ದೊಡ್ಡವರಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನುವಂತೆ ಚಿಕ್ಕಮಕ್ಕಳ ಆಟ, ಓಡಾಟ, ಕಿರುಚಾಟದೊಂದಿಗೆ ಹಸುಗೂಸುಗಳ ಅಳು, ಭಟ್ಟರ ಮಂತ್ರವೊ ಸೇರಿ ಒಟ್ಟಾರೆ
ಕೆಲವು ಆರೋಗ್ಯ ಸಂಬಂಧಿತ ಮಾಹಿತಿಗಳು ಇಲ್ಲಿ ನೀಡಲಾಗಿದೆ. ತಪ್ಪು ಮಾಹಿತಿಗಳನ್ನು ತಪ್ಪಿಸಲು ಮತ್ತು ಆಹಾರ ಮತ್ತು ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯಲು ದಯವಿಟ್ಟು ಕೆಳಗಿನ ಅಂಶಗಳನ್ನು ಓದಿ. 1. ಫೀನಾಲ್ ಅಂಶವು ತಂಬಾಕು ಹೊಗೆಯಲ್ಲಿ (ಧೂಮಪಾನ) ಅಡಕವಾಗಿರುವುದು. ನವಜಾತಶಿಶುಗಳಲ್ಲಿನ ನ್ಯೂನತೆಗಳು
ಕಲಿಕಾ ನ್ಯೂನತೆ ಅಥವಾ ಲರ್ನಿಂಗ್ ಡಿಸಬಿಲಿಟಿ (ಎಲ್ಡಿ) ದೋಷವಿರುವ ಮಗುವು ಕಲಿಕಾ ಅಸಮರ್ಥತೆಯನ್ನು ಹೊಂದಿರುತ್ತದೆ. ಇಂಥ ಮಕ್ಕಳು ಬರವಣಿಗೆ (ಡೈಸ್ಗ್ರಾಫಿಯಾ), ಸಂಖ್ಯೆಗಳ ಗುರುತಿಸುವಿಕೆಯಲ್ಲಿ ತೊಡಕು (ಡೈಸ್ಕ್ಯಾಲ್ಕುಲಾ) ಅಥವಾ ಓದುವಿಕೆ (ಡೈಸ್ಲೆಕ್ಸಿಯಾ) ತೊಂದರೆಗಳಂಥ ಕಲಿಕಾ ಕ್ಷೇತ್ರವನ್ನು ಹೊರತುಪಡಿಸಿ ಉಳಿದೆಲ್ಲದರಲ್ಲಿ ಇತರೆ ಯಾವುದೇ ಮಕ್ಕಳಲ್ಲಿ
ಡೆಂಗ್ಯೂ ಸೋಂಕು ತೀಕ್ಷ್ಣ ಜ್ವರದ ಒಂದು ರೋಗವಾಗಿದ್ದು, ಸಾಮಾನ್ಯವಾಗಿ ಉಷ್ಣ ವಲಯಗಳಲ್ಲಿ ಕಂಡು ಬರುತ್ತದೆ. ಮುಖ್ಯವಾಗಿ ಇದು ನಗರ ಮತ್ತು ಪಟ್ಟಣ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ (ಅಧಿಕ ಜನಸಂಖ್ಯೆ ಸಾಂದ್ರತೆಯಿಂದಾಗಿ). ವೈರಾಣು ಸೋಂಕು ಹರಡುವಂಥ ಪ್ರದೇಶಗಳಲ್ಲಿ ಸುಮಾರು 2.5-3 ಶತಕೋಟಿ