ಆರೋಗ್ಯ ಮತ್ತು ಚೆನ್ನಾಗಿರುವಿಕೆಯ ಕೇಂದ್ರಬಿಂದುವೇ ಪೌಷ್ಠಿಕತೆ. ಇದು ನಿಮ್ಮನ್ನು ಬಲಶಾಲಿಗಳಾಗಲು, ಕೆಲಸ ಮಾಡಲು ನಿಮಗೆ ಶಕ್ತಿ ಕೊಡುತ್ತದೆ ಹಾಗೂ ನೀವು ನೋಡಲು ಚೆನ್ನಾಗಿದ್ದೀನಿ ಎಂದು ಕಾಣಲು, ಆ ಅನಿಸಿಕೆ ನಿಮಗೆ ಬರಲು ಕಾರಣೀಭೂತವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯೆಯಂತೆ, ದೇಹದ ಬೇಡಿಕೆಗಳಿಗೆ
ಪ್ರಾಣಾಯಾಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಪ್ರಾಣಾಯಾಮಗಳ ನಿರಂತರ ಆಭ್ಯಾಸದಿಂದ ಶ್ವಾಸಕೋಶದ ಸಮಸ್ಯೆಯನ್ನು ಕಡಿಮೆಮಾಡಬಹುದು ಹಾಗೂ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಿ ಆರೋಗ್ಯವನ್ನು ಪಡೆಯಬಹುದು. ಪ್ರಾಣಾಯಾಮವು `ಪ್ರಾಣ’ ಮತ್ತು `ಆಯಾಮ’ ಪದಗಳ ಸಂಗಮ. ಪ್ರಾಣ ಎಂದರೆ ವೈಟಲ್ ಫೋರ್ಸ್ ಹಾಗೂ ಆಯಾಮ
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ ಸಿ ಅಗತ್ಯ. ನಿತ್ಯವೂ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ನೆಲ್ಲಿಕಾಯಿ, ಶುಂಠಿ, ಅರಿಶಿಣ ಮುಂತಾದ ಸಾಂಬಾರ ಪದಾರ್ಥಗಳನ್ನು ಬಳಕೆ ಮಾಡುವುದು, ಕಾಲಕಾಲಕ್ಕೆ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದು ಬಹಳ
ಪತ್ರಿಕೆ ಬಿಚ್ಚಿದರೆ, ಟಿ.ವ್ಹಿ ಆನ್ ಮಾಡಿದರೆ ಮತ್ತು ಮೊಬೈಲ್ ಲಾಕ್ ತೆಗೆದರೆ ಸಾಕು, ಕೊರೋನಾ„ ಕೊರೋನಾ„„ ಕೂಗು ಮತ್ತು ಶಬ್ದದ ಹಾವಳಿ. ಆಗ ಎದೆಯಲ್ಲಿ ಧಡ..ಧಡ ಸೇರಿ, ಗಂಟಲು ಒಣಗಿ ಬರುತ್ತದೆ ಮತ್ತು ಆ ಸಮಯದಲ್ಲಿ ಒಂದು ಸೀನು-ಗೀನು ಬಂದರೆ ಸಾಕು,
ಸೇಬಿನ ಸೇವನೆ-ಸೋಂಕು ವಿರುದ್ಧ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳಲು ಅತ್ಯುತ್ತಮ. ಸ್ವಾದಿಷ್ಟವಾಗಿರುವ ಮತ್ತು ತಿನ್ನುವಾಗ ವಿಶಿಷ್ಟವಾದ ರೀತಿಯಲ್ಲಿ “ಕರಕರ” ಎಂಬ ಸದ್ದನ್ನು ಮಾಡುವ ಸೇಬು ಹಣ್ಣನ್ನು ಮೆಚ್ಚದವರಿಲ್ಲ. ಹೀಗಾಗಿಯೇ ಇದು ಎಲ್ಲ ವಯೋಮಾನದವರಿಗೂ ಅತ್ಯಂತ ಪ್ರಿಯವಾದ ಹಣ್ಣಾಗಿದೆ. ಗರಿಷ್ಠ ಆರೋಗ್ಯಕ್ಕೆ ಅತ್ಯಗತ್ಯವಾಗಿರುವ ಪೋಷಕಾಂಶಗಳು
ಕರೋನಾ ಎಚ್ಚರ ಜರೂರು, ಭೀತಿ ಬೇಡ. ಕೊವಿಡ್-19 ವೈರಾಣುಗಳು ಸೃಷ್ಟಿಸಿದ ಪಿಡುಗು ಜಗತ್ತಿನಾದ್ಯಂತ ಬಾಧಿಸಿ ಜಗತ್ತಿನ ಆರ್ಥಿಕತೆಯನ್ನೇ ಮಕಾಡೆ ಮಲಗಿಸುವ ಸ್ಥಿತಿಯನ್ನು ತಲುಪಿಸಿದೆ.ಸರಕಾರದ ಆರೋಗ್ಯ ಇಲಾಖೆ ಸೂಚಿಸಿದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪ್ರಾಮಾಣಿಕವಾಗಿಯೂ, ತಪ್ಪದೇ ಅನುಸರಿಸೋಣ. ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿದ ಕರೋನಾ
ಜಾಗತಿಕ ಸಾಂಕ್ರಾಮಿಕ ರೋಗಗಳು ಪ್ರಾಣಹಾನಿ ಜೊತೆ ಅರ್ಥವ್ಯವಸ್ಥೆಯನ್ನೂ ಅಲ್ಲೋಲ್ಲಕಲ್ಲೋಲಗೊಳಿಸಿದೆ. ಇವೆಲ್ಲಕ್ಕೆ ಸಾಕ್ಷಿಯಾದವರ ಮಾನಸಿಕ ಅರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದೆ. ಇಡೀ ದೇಶವೇ ಒಂದಾಗಿ ಸಾಂಕ್ರಾಮಿಕದ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಗಳು ಜನರ ವರ್ತನೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಅನುಷ್ಠಾನಗೊಳಿಸಬೇಕಾಗುತ್ತದೆ. ಹಿಂದೆಂದು
ಕೋವಿಡ್ ಕಾಟ ಹಿನ್ನಲೆಯಲ್ಲಿ ದಂತ ವೈಧ್ಯರು ದಂತ ಚಿಕಿತ್ಸಾಲಯವನ್ನು ಅನಿವಾರ್ಯವಾಗಿ ಮುಚ್ಚಬೇಕಾದ ಸಂದಗ್ದತೆಗೆ ಸಿಲುಕಿದ್ದಾರೆ. ಖಾಸಗಿ ದಂತ ಚಿಕಿತ್ಸಾಲಯಗಳನ್ನು ಮುಚ್ಚಿ ಎಂದು ಆದೇಶ ನೀಡಿದರೆ ಸರ್ಕಾರದ ಜವಾಬ್ದಾರಿ ಮುಗಿಯುವುದಿಲ್ಲ. ಜಗತ್ತಿನೆಲ್ಲೆಡೆ ಕೊವಿಡ್-19 ಎಂಬ ಮಹಾಮಾರಿಯ ಅಟ್ಟಹಾಸ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ರೋಗಕ್ಕೆ
ಕೊರೋನಾ ಲಾಕ್ ಡೌನ್ ಕೊರೋನಾ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಲು ಸರಿಯಾದ ದಾರಿ. ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯೂ ತನ್ನ ಜವಾಬ್ದಾರಿಯನ್ನು ಅರಿತುಕೊಂಡು, ಸಾಮಾಜಿಕ ಅಂತರ ಮತ್ತು ಲಾಕ್ ಡೌನ್ ನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದಲ್ಲಿ ಮುಂಬರುವ ದಿನಗಳನ್ನು ಊಹಿಸಲೂ ಅಸಾಧ್ಯ. “ನನಗೆ