ಮರೆವು ಕಾಯಿಲೆಯ ಆರಂಭವೇ? ಮೊಬೈಲು ಎತ್ತಿಕೊಳ್ಳುವುದನ್ನು ಮರೆಯುವುದರಿಂದ ಎ.ಟಿ.ಎಂ. ಪಿನ್ ನಂಬರ್ ಮರೆಯುವವರೆಗೆ ದೈನಂದಿನ ಜೀವನದಲ್ಲಿ ಅದೆಷ್ಟೋ ಮರೆವುಗಳು ನಮಗಾಗುತ್ತದೆ. ನಿಮ್ಮ ಗ್ಯಾಸ್ ಕನೆಕ್ಷನ್ನ ಕನ್ಸ್ಯೂಮರ್ ನಂಬರ್ ಎಷ್ಟು? ಅತ್ಯಂತ ನಿಕಟ ಸಂಬಂಧಿಕರ ಅಥವಾ ಗೆಳೆಯರ ಮೊಬೈಲು ನಂಬರನ್ನು ಹೇಳಬಲ್ಲಿರಾ? ಅಪ್ಪ
ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು.ಈ ಹಣ್ಣುಗಳು ಜೀರ್ಣಾಂಗವ್ಯೂಹವನ್ನು ಶುದ್ಧಿಗೊಳಿಸುವಲ್ಲಿ ಹಾಗೂ ಕಶ್ಮಲಗಳನ್ನು ಜಠರದಿಂದ ಹೊರಹಾಕುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ. ಸೇಬು ಹಾಗೂ ಮರಸೇಬು ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರೂರುವುದು ಸಹಜ. ಇಂತಹ ಹಣ್ಣುಗಳು ಕೆಲವೊಂದು ಮುಖ್ಯವಾದ ಜೀವಸತ್ವಗಳು
ಅನಾರೋಗ್ಯವನ್ನು ಗುಣಪಡಿಸುವುದಕ್ಕಿಂತಲೂ ತಡೆಗಟ್ಟುವುದು ಉತ್ತಮ. ಭಾರತದಲ್ಲಿನ ಪ್ರಿವೆಂಟಿವ್ ಹೆಲ್ತ್ಕೇರ್ ಮಾರುಕಟ್ಟೆಯು 2022 ರ ವೇಳೆಗೆ ಗಾತ್ರದಲ್ಲಿ 106 ಶತಕೋಟಿ ಡಾಲರ್ ಗೆ ಏರಿಕೆಯಾಗುವ ಸಾಧ್ಯತೆಯಿದೆ. ಚಿಕಿತ್ಸೆಯನ್ನು ಪ್ರಾರಂಭಿಸುವ ಮೊದಲು ರೋಗದ ಚಿಹ್ನೆಗಳು ಮತ್ತು ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಾಗಿ ಕಾಯಬೇಕಾದ ದಿನಗಳು ಇನ್ನು ಮುಗಿದವು.
ಕಲ್ಲಂಗಡಿ ಹಣ್ಣು ಬೇಸಿಗೆಯಲ್ಲಿ ತಿನ್ನುವುದೇ ಒಂದು ಹಿತಕರ ಅನುಭವ. ಈ ಹಣ್ಣು ವರ್ಷವಿಡೀ ಮಾರುಕಟ್ಟೆಗಳಲ್ಲಿ ಲಭಿಸುತ್ತದೆಯಾದರೂ ಬೇಸಿಗೆಯಲ್ಲಿ ಕಲ್ಲಂಗಡಿಗಿಂತ ರುಚಿಕರವಾದ ಹಣ್ಣು ಇನ್ನೊಂದಿಲ್ಲ. ಕಲ್ಲಂಗಡಿ, ಉರಿ ಬೇಸಿಗೆಯಲ್ಲಿ ಬಾಯಿ ತಣಿಸುವ ಹಾಗೂ ನೀರಡಿಕೆ ಇಂಗಿಸುವ ಒಂದು ರುಚಿಕರ ಹಣ್ಣು ಮಾತ್ರವಲ್ಲದೇ, ಇದರಿಂದ ಹಲವಾರು
ಕೊರೊನ ಪುರಾಣ ಕೊರೊನ ಕೊರೊನ ಏನೆಂದು ಕರೆಯಲಿ ನಾ ನಿನ್ನ ಮನುಕುಲಕೆ ವಕ್ಕರಿಸಿರುವ ಮಹಾಮಾರಿಯೇ ಮನುಕುಲಕ್ಕೇ ಪಾಠ ಕಲಿಸ ಬಂದ ಮಹಾಗುರುವೇ ಕಣ್ಣಿಗೆ ಕಾಣದ ವೈರಾಣುವಾದರೂ ನೀ ಕಣ್ಷುಮುಚ್ಚಿ ಬಿಡುವುದರೊಳಗೇ ಮಾನವನ ಹೆಗಲೇರುವೆ ಕೆಮ್ಮು ನೆಗಡಿ ಜ್ವರ ತಂದಿಡುವೆ ಸದ್ದಿಲ್ಲದೇ ಶ್ವಾಸಕೋಶಕ್ಕಿಳಿದು
ಡಯಾಬಿಟಿಸ್ ಇದೆಯೆ? ಚಿಂತೆ ಬೇಡ.ಇದಕ್ಕೆ ಆರೋಗ್ಯಕರ ಪಥ್ಯಾಹಾರ ಮತ್ತು ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸುವುದರಿಂದ ಚಿಕಿತ್ಸೆ ನೀಡಬಹುದು. ಇದರೊಂದಿಗೆ ಔಷಧ ಮತ್ತು/ಅಥವಾ ಕೆಲವೊಮ್ಮೆ ಇನ್ಸುಲಿನ್ ಬೇಕಾಗುತ್ತದೆ. ಡಯಾಬಿಟಿಸ್ ರೋಗಿ ಎಂದು ಒಮ್ಮೆ ನಿರ್ಧರಿತವಾದರೆ ಅಥವಾ ತನಗೆ ಸಕ್ಕರೆ ಕಾಯಿಲೆ ಇದೆ ಎಂದು ಗೊತ್ತಾದರೆ
ಟೊಮೆಟೊ ತ್ವಚೆಯ ಆರೈಕೆಗೆ ಪರಿಣಾಮಕಾರಿ ಮನೆಮದ್ದು.ಟೊಮೆಟೊದಲ್ಲಿರುವ ಆಂಟಿಆಕ್ಸಿಡೆಂಟ್ಗಳು ತ್ವಚೆಯನ್ನು ರಕ್ಷಿಸಿ ತಾರುಣ್ಯಭರಿತವಾಗಿಸುತ್ತದೆ. ಜೊತೆಗೆ ದೀರ್ಘ ಅವಧಿಯವರೆಗೆ ಕಾಂತಿಯುವ ಚರ್ಮಹೊಂದುವುದು ಇದರಿಂದ ಸಾಧ್ಯವಾಗುತ್ತದೆ. ಬೇಸಿಗೆಯಲ್ಲಿ ಚರ್ಮ ಒಣಗುವುದು ಸಾಮಾನ್ಯ, ಇದಕ್ಕಾಗಿ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ತ್ವಚೆಗೆ ಹಚ್ಚಿದರೆ ಚರ್ಮವು ಎಣ್ಣೆಮಯವಾಗುತ್ತದೆ. ಜೊತೆಗೆ ತೇವಾಂಶವನ್ನೂ
ಲುಂಪೆಕ್ಟೊಮಿ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮ ವಿಧಾನ .ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಮಹಾಮಾರಿಯಾಗಿದೆ. ಸ್ತನ ಕ್ಯಾನ್ಸರ್ಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹೊಸ ಹೊಸ ಆಧ್ಯಯನ ಮತ್ತು ಪ್ರಯೋಗಗಳು ನಡೆಯುತ್ತಿವೆ. ಸ್ತನದಿಂದ ಕ್ಯಾನ್ಷರ್ ಗೆಡ್ಡೆಗಳು ಅಥವಾ ಅಸಾಮಾನ್ಯ
ಬಿಳಿಸೆರಗು ಅಥವಾ ಶ್ವೇತಪದರ-ವನಿತೆಯರಿಗೆ ಮಾನಸಿಕ ಯಾತನೆ. ಸಂತಾನೋತ್ಪತ್ತಿ ವಯೋಮಾನದ ಎಲ್ಲ ಮಹಿಳೆಯರು (ಋತುಸ್ರಾವ ಅರಂಭದಿಂದ ಮುಟ್ಟು ಕೊನೆಗೊಳ್ಳುವ ತನಕ) ಒಂದಲ್ಲ ಒಂದು ಹಂತದಲ್ಲಿ ಲ್ಯೂಕೊರಿಯ(ಯೋನಿಯಿಂದ ಹೊರಡುವ ಒಂದು ಪ್ರಕಾರದ ಬಿಳಿಸೆರಗು ಅಥವಾ ಶ್ವೇತ ಪದರ) ಸಮಸ್ಯೆಗೆ ಒಳಗಾಗುತ್ತಾರೆ. ಅಶುಚಿತ್ವ ಹೊಂದಿರುವ ಮಹಿಳೆಯರಿಗೆ