ಎಳೆ ಮಕ್ಕಳಲ್ಲಿ ಶ್ರವಣದೋಷ ಪತ್ತೆ ಮಾಡಲು ಇಲ್ಲಿ ಕೆಲವು ಮಾರ್ಗಗಳನ್ನು ತಿಳಿಸಲಾಗಿದೆ. ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ. 3 ತಿಂಗಳಿನಿಂದ ಎರಡೂವರೆ ವರ್ಷಗಳ ಮಕ್ಕಳಲ್ಲಿನ ಶ್ರವಣದೋಷಗಳನ್ನು ಮಕ್ಕಳಲ್ಲಿ ಶ್ರವ್ಯ ನಡವಳಿಕೆ ಹಾಗೂ ವಾಕ್ ಮತ್ತು ಭಾಷಾ ಕೌಶಲ್ಯಗಳಿಂದ ಪತ್ತೆ ಮಾಡಬಹುದು. ಶ್ರವಣ ದೋಷದ
ನಾಗರಿಕ ರಕ್ಷಣಾ ಪಡೆ ಅಥವಾ ಪೌರರಕ್ಷಣಾ ಪಡೆ ಸಂಕಷ್ಟ ಪರಿಸ್ಥಿತಿಗಳಲ್ಲಿ ಜೀವ ಸಂರಕ್ಷಣೆ, ನಿಮ್ಮ ಸ್ವಂತ ಹಾಗೂ ಇತರರ ಯೋಗಕ್ಷೇಮಗಳನ್ನು ಕಾಪಾಡಿ ದುಷ್ಪರಿಣಾಮಗಳನ್ನು ಕಡಿಮೆಗೊಳಿಸಲು ದುಡಿಯುವ ಸಂಘಟನೆ. ನಾಗರಿಕ ಜೀವನದ ಮೇಲೆ ವಿಮಾನ ದಾಳಿ, ಭೂಕಂಪ, ನೆರೆಹಾವಳಿ ಅಥವಾ ಗುಂಪು ಗಲಭೆ
ಹೇ ದೇವ, ನೀನೊಬ್ಬನೇ ಆತ್ಮೀಯ ಬಂಧು ನನಗೆ..ಜೀವನದ ಪ್ರತಿಯೊಂದು ಕ್ಷೇತ್ರವೂ ಭಯದಿಂದ ಆವೃತವಾಗಿದೆ.ಪ್ರಾರ್ಥನೆ,ನಿವೇದನೆ ಮಾಡಿಕೊಳ್ಳುವುದೇ ವೇದನೆಯಿಂದ ಮುಕ್ತವಾಗುವ ಯುಕ್ತ ಸನ್ಮಾರ್ಗ. ಅರೇಬಿಯಾ ದೇಶದ ಜಾನಪದ ಕಥೆ. ಮರುಭೂಮಿ ಪ್ರದೇಶದಲ್ಲಿ ಒಬ್ಬ ಬುದ್ಧಿವಂತ ವೃದ್ಧ ಮನುಷ್ಯ ಬಾಗ್ದಾದ್ ನಗರದ ಕಡೆಗೆ ಪಯಣಿಸುತ್ತಿದ್ದ. ಅವನಿಗೆ
ನಮ್ಮ ಧ್ವನಿಯನ್ನು ನಾವು ಅರಿಯೋಣ. ಮಾನವ ಧ್ವನಿ, ವಿಶಿಷ್ಟವಾದದ್ದು. ಅದು ಬಳಸಿದಷ್ಟೂ ಶಕ್ತಿಶಾಲಿ, ವೈವಿಧ್ಯಮಯ ಹಾಗೂ ಅರ್ಥಪೂರ್ಣ.ಧ್ವನಿಯ ನಿರ್ವಹಣೆ ಹಾಗೂ ಧ್ವನಿ, ಧ್ವನಿ ಪೆಟ್ಟಿಗೆ, ಧ್ವನಿ ತಂತುಗಳು ಇವುಗಳನ್ನು ರಕ್ಷಿಸಬೇಕಾಗಿದೆ. ಮಗು ಹುಟ್ಟಿದೊಡನೆ ಅಳುವ ಧ್ವನಿ, ತಾಯಿಗಾಗಿ, ಹಸಿವಿಗಾಗಿ, ನೋವಿಗಾಗಿ, ತರತರಹ
ಹದಿಹರೆಯದ ತರುಣಿಯರ ಸಮಸ್ಯೆಗಳು ಹಲವಾರು.ಮಾನಸಿಕ ತೊಂದರೆಗಳಲ್ಲದೇ ಕಿಶೋರಿಯಲ್ಲಿ ‘ಶಾರೀರಿಕ ಸಮಸ್ಯೆಗಳು’ ಹಲವಾರು ಇರುತ್ತವೆ. ಅವುಗಳಲ್ಲಿ ಮುಖ್ಯವಾಗಿ, ಮುಟ್ಟಾಗುವುದು ಅಥವಾ ಋತುಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು. ಹದಿಹರೆಯದ ತರುಣಿಯರೆಂದರೆ ಸರಿಸುಮಾರು 13 ವರ್ಷದಿಂದ 19 ವರ್ಷದ ವಯಸ್ಸಿನ ತರುಣಿಯರು. ಒಬ್ಬಳು ಹುಡುಗಿ ತನ್ನ ಬಾಲ್ಯಾವಸ್ಥೆಯಿಂದ
ಅಮೃತಬಳ್ಳಿ ದೇವಲೋಕದಿಂದ ಬಿದ್ದ ಅಮೃತವೇ? ಅಮೃತಬಳ್ಳಿಯ ಗುಣಗಳನ್ನು ನೋಡಿದರೆ ಇದು ದೇವರ ವರ ಎಂದೇ ಅನಿಸುತ್ತದೆ. ಅದರ ಔಷಧಿ ಗುಣಗಳು ಅಷ್ಟು ಅದ್ಭುತವಾದದ್ದು.ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವವರು ಇದನ್ನು ಹೆಚ್ಚಾಗಿ ಸೇವಿಸಬೇಕು. ರಾಮ ರಾವಣರ ಯುದ್ಧ ಮುಗಿದ ನಂತರ ಸತ್ತ
ಕ್ಷಾರ ಸೂತ್ರದ ಮೂಲಕ ಪೈಲ್ಸ್ ಮತ್ತು ಫಿಸ್ತುಲಾಗೆ ಆಯುರ್ವೇದ ಚಿಕಿತ್ಸೆ ಯಾವುದೇ ತೊಡಕುಗಳು ಅಥವಾ ಹಾನಿ ಇಲ್ಲದ ಪರಿಣಾಮಕಾರಿ ಸಿದ್ಧೌಷಧ. ದೀರ್ಘಕಾಲದ ಸವಾರಿ, ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವಿಕೆ, ಹಾಗೂ ಲೋಹ ಕುರ್ಚಿಗಳ ಮೇಲೆ ಕುಳಿತುಕೊಳ್ಳುವುದನ್ನು ಸಾಧ್ಯವಾದಷ್ಟೂ
ವ್ಯಾಯಾಮದಿಂದ ಆರೋಗ್ಯವರ್ಧನೆ ಸಹಜ. ಖಾಯಿಲೆಗಳು ಬರದಂತೆ ತಡೆಗಟ್ಟಲು ವ್ಯಾಯಾಮ ಉಪಯುಕ್ತ, ಅತ್ಯಂತ ಸಹಕಾರಿ. ವಾಕಿಂಗ್ ಮತ್ತು ವ್ಯಾಯಾಮ ಕೋವಿಡ್ ಕಾಯಿಲೆಯ ಈ ಸಮಯದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಅವಶ್ಯಕ. ಇಂದಿನ ವ್ಯಸ್ಥ ಜೀವನ ವ್ಯವಸ್ಥೆಯು ಅನೇಕ
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದು ಹೇಗೆ? ಪ್ರತಿ ವರ್ಷ ಮೇ 17ರಂದು ವಿಶ್ವದಾದ್ಯಂತ “ವಿಶ್ವ ರಕ್ತದೊತ್ತಡ ದಿನ” ಎಂದು ಆಚರಿಸಲಾಗುತ್ತಿದೆ. ವಿಶ್ವ ರಕ್ತದೊತ್ತಡ ಸಂಘದಿಂದ 2005ರಿಂದ ಜಾರಿಗೆ ಬಂದ ಈ ಆಚರಣೆಯ ಮೂಲ ಉದ್ದೇಶ, ರಕ್ತದೊತ್ತಡ ಎಂಬ ‘ಸೈಲೆಂಟ್ ಕಿಲ್ಲರ್’ ರೋಗದ ಕುರಿತಾಗಿ