ಕೊರೋನಾ.. ಬಾಲಕಿಯರ ಬದುಕಿಗೆ ಬಾಧೆ ಬೇಡ. ಕೊರೋನಾ ಜೊತೆ ಜಾಗೃತರಾಗಿ ಬದುಕೋಣ. ಇನ್ನೂ ನಾವೆಲ್ಲರು ಶಿಕ್ಷಣದ ಪ್ರಗತಿಯತ್ತ ನಡೆಯೋಣ. ಬಾಲಕಿ ಶಿಕ್ಷಣದಿಂದ ದೂರ ಉಳಿಯದಂತೆ ನೋಡಿಕೊಳ್ಳೋಣ. ಕೆಲ ತಿಂಗಳ ಹಿಂದೆ ಹುಟ್ಟಿ ಜಗತ್ತನ್ನೆ ತಲ್ಲಣಿಸಿದ ಶಬ್ದವೆಂದರೆ ಕೊರೋನಾ. ಇದರ ಜೊತೆ ಜೊತೆಯಲ್ಲಿ
ಮುಪ್ಪು ಮತ್ತು ರೋಗ ದೂರವಿಡಬಲ್ಲ ಜಾಡಮಾಲಿಗಳ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬೇಕಾದರೆ ಹಣ್ಣು ತರಕಾರಿಗಳನ್ನು ಅವುಗಳ ತಾಜಾರೂಪದಲ್ಲಿ ಸೇವಿಸಬೇಕು. ಅವುಗಳನ್ನು ಯಂತ್ರದಲ್ಲಿ ಹಾಕಿ ರಸ ತೆಗೆದು ಸೇವಿಸುದರೆ ಆ ಅಂಶಗಳ ಪ್ರಭಾವ ತಗ್ಗುವುದು. ಜೊತೆಯಾದ ವಿದ್ಯುತ್ಕಾಂತೀಯ ಕಣಗಳನ್ನು ಹೊಂದಿರುವ ಅಸ್ಥಿರವಾದ ಅಣುಗಳನ್ನು
ಬಂಜೆತನ ಗಂಡಸರ, ಹೆಂಗಸರ ಅಥವಾ ಇಬ್ಬರಲ್ಲೂ ತೊಂದರೆಯಿರುವ ಕಾರಣದಿಂದ ಕಂಡು ಬರಬಹುದು. ದಂಪತಿಗಳು ಒಂದು ವರ್ಷಗಳ ಕಾಲ ಯಾವುದೇ ಗರ್ಭ ನಿರೋಧಕಗಳನ್ನು ಉಪಯೋಗಿಸದೆ ಲೈಂಗಿಕ ಕ್ರಿಯೆ ನಡೆಸಿಯೂ ಮಕ್ಕಳಾಗದೇ ಇದ್ದಲ್ಲಿ ಅದನ್ನು ಬಂಜೆತನ ಎನ್ನಲಾಗುತ್ತದೆ. ಒಟ್ಟು ಸರಾಸರಿ 15 ಶೇಕಡಾ ದಂಪತಿಗಳಲ್ಲಿ
ಸರ್ವೈಕಲ್ ಸ್ಪಾಂಡಿಲೈಟಿಸ್ ಕುತ್ತಿಗೆಗೇ ಕುತ್ತನ್ನು ತರುವ ವ್ಯಾಧಿ.ಇತ್ತೀಚೆಗೆ ಇದು ಯುವ ಹಾಗೂ ಮಧ್ಯ ವಯಸ್ಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ.ಪೌಷ್ಟಿಕ ಆಹಾರ ಸೇವನೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳ ಸಮರ್ಪಕ ನಿರ್ವಹಣೆ–ಇವೇ ಮೊದಲಾದವುಗಳಿಂದ ಈ ವ್ಯಾಧಿಯನ್ನು ತಡೆಗಟ್ಟಬಹುದು. ರಮೇಶ್ ಒಬ್ಬ ಆರ್ಕಿಟೆಕ್ಟ್ ಇಂಜಿನೀಯರ್. ಯಾವಾಗಲು
ಡಯಾಬಿಟಿಸ್ನನ್ನು ತಡೆಗಟ್ಟಬಹುದು ಅಥವಾ ವಿಳಂಬ ಮಾಡಬಹುದು. ಡಯಾಬಿಟಿಸ್ ಅಥವಾ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ಆರೋಗ್ಯಕರ ಆಹಾರ, ನಿಯತ ವ್ಯಾಯಾಮ, ಸಾಮಾನ್ಯ ದೇಹ ತೂಕ ನಿರ್ವಹಣೆ, ತಂಬಾಕು ಬಳಕೆಯನ್ನು ತಪ್ಪಿಸುವುದರಿಂದ
ಥೈರಾಯಿಡ್ ಗ್ರಂಥಿ ಆರೋಗ್ಯ ಅತೀ ಅವಶ್ಯಕ. ಥೈರಾಯಿಡ್ ಗ್ರಂಥಿ ನಮ್ಮ ದೇಹದ ಅತಿ ಮುಖ್ಯವಾದ ಗ್ರಂಥಿಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದೆ. ಅಚ್ಚ ಕನ್ನಡದಲ್ಲಿ ಈ ಗ್ರಂಥಿಯನ್ನು ಗುರಾಣಿ ಗ್ರಂಥಿ ಎಂದು ಕರೆಯುತ್ತಾರೆ. ಗುರಾಣಿ ಗ್ರಂಥಿಯಿಂದ ಸ್ರವಿಸಲ್ಪಡುವ ರಸದೂತಗಳು ನಮ್ಮ ದೇಹದ ಜೀವಕೋಶಗಳ
ಥೈರಾಯ್ಡ್ ಗೆ ಹೆದರಬೇಡಿ. ಇದು ಭಯಪಡುವ ಕಾಯಿಲೆ ಅಲ್ಲ.ವಿಶ್ವದಲ್ಲಿ, ಥೈರಾಯ್ಡ್ ಕಾಯಿಲೆ ಬಗ್ಗೆ ಅರಿವು ಮೂಡಿಸಲು ನಾವು ಹೆಚ್ಚು ಪ್ರಯತ್ನ ಮಾಡಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವಂತೆ, ಅಯೋಡಿನ್ ಕೊರತೆಯೇ ಕಾರಣ. ನನಗೆ ಹನ್ನೆರಡು ವರ್ಷಗಳ ಹಿಂದೆಯೇ ಥೈರಾಯಿಡ್ ಇದೆ ಅಂತ
ವಸಡಿನ ಆರೋಗ್ಯ ನಿರ್ಲಕ್ಷಿಸಬಾರದು. ಅದರಲ್ಲೂ ಮಹಿಳೆಯರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇದು ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ. ಆರೋಗ್ಯಕಾರಿ ಜೀವನಕ್ಕೆ ಅತ್ಯಗತ್ಯ. ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 80-90ರಷ್ಟು ಜನರು ವಸಡಿನ ರೋಗದಿಂದ ಬಳಲುತ್ತಾರೆ. ವಸಡಿನ ರೋಗಗಳು ವನಿತೆಯರು ಮತ್ತು
ಕೆಮಿಕಲ್ ಐ ಬರ್ನ್ ಅಂದರೆ ರಾಸಾಯನಿಕ ವಸ್ತುಗಳಿಂದ ಉಂಟಾಗುವ ಗಾಯ.ರಾಸಾಯನಿಕ ಸುಟ್ಟ ಗಾಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರಾಸಾಯನಿಕಗಳಿಂದ ಕಣ್ಣಿಗೆ ಶಾಶ್ವತ ಹಾನಿಯಾಗಬಹುದು ಹಾಗೂ ಇದರಿಂದ ಜೀವಕ್ಕೆ ಸಂಚಕಾರ ಬರಬಹುದು. ಕಣ್ಣು ಅಥವಾ ಕಣ್ಣು ಗುಡ್ಡೆಯ ಯಾವುದೇ ಭಾಗಕ್ಕೆ ರಾಸಾಯನಿಕ ವಸ್ತುಗಳಿಂದ ಉಂಟಾಗುವ