ಧ್ಯಾನವು ಮೆದುಳಿಗೆ ಮಲ್ಟಿವಿಟಮಿನ್ ಇದ್ದಂತೆ. ಅದನ್ನು ಪ್ರತಿದಿನ ತಪ್ಪದೆ ಅಭ್ಯಸಿಸಿ ಒತ್ತಡದಿಂದ ಮುಕ್ತರಾಗಿ.ಏಕಾಗ್ರತೆಯಿಂದ ಕೂಡಿರುವ ಧ್ಯಾನ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ಹೊಂದಿದೆ. ಇಂದಿನ ಆಧುನಿಕ ಜೀವನದ ಜಂಜಾಟಗಳಾದ ಮನೆ ಕೆಲಸ, ವೃತಿ ಜೀವನದ ಒತ್ತಡ ಸೇರಿದಂತೆ ಅನೇಕ
ಯೋಗ ಮಾಡಿ- ಆರೋಗ್ಯವಂತರಾಗಿ. ಮಾನವ ಜೀವನದ ಪರಿಪೂರ್ಣ ವಿಕಾಸವುಂಟಾಗಲು ಯೋಗವು ಅನಿವಾರ್ಯ.ಪುರಾಣದ ಕಾಲದಿಂದಲೇ ಯೋಗದ ಅಳವಡಿಕೆ ಇತ್ತೆಂಬುದು ಹಲವಾರು ಸಾಕ್ಷ್ಯಾದಾರಗಳಿಂದ ನಮಗೆ ತಿಳಿದುಬರುತ್ತದೆ. ‘ಯೋಗ ಎನ್ನುವುದು ಭಾರತೀಯರಿಗೆ ಪರಂಪರಾಗತವಾಗಿ ಗುರುಹಿರಿಯರಿಂದ ಬಂದಂತಹ ಉಡುಗೊರೆ. ಯೋಗ ಶಾಸ್ತ್ರದ ಮೂಲ ಸಾಕ್ಷಾತ್ ಬ್ರಹ್ಮನಿಂದಲೇ ಬಂದಿರುವುದು
ವೆರಿಕೋಸ್ ವೇನ್ಸ್ ಕಾಲುಗಳ ನರಗಳು ಉಬ್ಬಿರುವ ಸಮಸ್ಯೆ. ಕಾಲಿನ ಯಾವುದೇ ನರ ಅಥವಾ ರಕ್ತವಾಹಿನಿ ಕಾಲುಗಳ ನರಗಳು ಉಬ್ಬಿರುವ ಸಮಸ್ಯೆ ಆಗಿ ಪರಿವರ್ತನೆಯಾಗಬಹುದು. ಆದರೆ, ತೀರಾ ಸಾಮಾನ್ಯವಾಗಿ ಪರಿಣಾಮಕ್ಕೆ ಒಳಗಾಗುವ ನರಗಳು ಎಂದರೆ ನಿಮ್ಮ ಕಾಲುಗಳು ಮತ್ತು ಪಾದಗಳ ನರಗಳು. ನಿಲ್ಲುವಿಕೆ
ನೋಮೋಪೋಬಿಯಾ 21ನೇ ಶತಮಾನದ ಅತಿದೊಡ್ಡ, ಔಷಧಿಗೆ ಹೊರತಾದ ವ್ಯಸನ ಎಂದರೆ ಅತಿಶಯೋಕ್ತಿಯಾಗದು. ವಿಪರ್ಯಾಸವೆಂದರೆ ಹೆಚ್ಚು ಹೆಚ್ಚು ಕಾರ್ಯಶೀಲವಾಗಿರಬೇಕಾದ ಯುವಕ ಯುವತಿಯರೇ ಈ ಮೊಬೈಲ್ಗಳಿಗೆ ಬಲಿಯಾಗುತ್ತಿರುವುದು. ಹೆತ್ತವರು ಮತ್ತು ಸ್ನೇಹಿತರು ಸಕಾಲದಲ್ಲಿ ಎಚ್ಚೆತ್ತು, ಯುವಜನರನ್ನು ಎಚ್ಚರಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅನಿವಾರ್ಯತೆ
ಸುಶಾಂತ್ ಸಿಂಗ್ ರಾಜಪೂತ್ ವೃತ್ತಿ ಜೀವನದಲ್ಲಿನ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ .ಆತನ ಸಾವಿನೊಂದಿಗೆ ಬಾಲಿವುಡ್ನ ಒಳಗಿನ ಸ್ವಜನಪಕ್ಷಪಾತ, ಹುಳುಕುಗಳು ಮತ್ತು ಬಣ್ಣದ ಭ್ರಮಾಲೋಕದ ಒಳಗಿನ ಕಟುಸತ್ಯಗಳು ಒಂದೊಂದಾಗಿ ಹೊರ ಬರತೊಡಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳಿ ಬರುತ್ತಿರುವ ಒಂದು
ಇಡೀ ಪ್ರಪಂಚವೇ ಇಂದು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದೆ. ಈ ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಭಾರತದಲ್ಲಿನ ಸಾವಿನ ಪ್ರಮಾಣದಲ್ಲಿ
ರಕ್ತಹೀನತೆ ನಾನಾ ವ್ಯಾಧಿಗಳಿಗೆ ಕಾರಣ. ಕಬ್ಬಿಣಾಂಶ ಹೆಚ್ಚಾಗಿರುವಂತಹ ಆಹಾರ ಪದಾರ್ಥಗಳ ಸೇವನೆಯಿಂದ ರಕ್ತಹೀನತೆ ದೂರಮಾಡಬಹುದು. ಕಬ್ಬಿಣಾಂಶ ಅಧಿಕವಾಗಿರುವ ಹಸಿರು ತರಕಾರಿ, ಸೊಪ್ಪು, ನುಗ್ಗೆ ಸೊಪ್ಪು, ಬಾಳೆಹಣ್ಣು, ಸೇಬು, ಹಾಲು, ಒ ಣಹಣ್ಣು, ನೆಲಗಡಲೆ, ಕರಿಎಳ್ಳು, ಜೇನು, ದ್ವಿದಳ ಧಾನ್ಯ ಸೇವನೆ ಸೂಕ್ತ.
ಸಿಕಲ್ ಸೆಲ್ ಖಾಯಿಲೆ ಅಥವಾ ಕುಡುಗೋಲು ಕಣ ಖಾಯಿಲೆ ಒಂದು ಮಾರಣಾಂತಿಕ ಖಾಯಿಲೆಯಾಗಿದ್ದು ಅತಿಯಾದ ನೋವು ನೀಡುವ ವಿಶಿಷ್ಟ ರೋಗ. ಸಂರ್ಪೂಣವಾಗಿ ಗುಣಪಡಿಸಲಾಗದಿದ್ದರೂ ರೋಗವನ್ನು ನಿಯಂತ್ರಣದಲ್ಲಿ ಇರಿಸಬಹುದಾಗಿದೆ. ಈ ರೋಗಿಗಳು ಯಾವುದೇ ಕೆಲಸ ಮಾಡುವಾಗ ಬೇಗನೆ ಬಳಲುತ್ತಾರೆ ಮತ್ತು ಸುಸ್ತಾಗಿ ಬಿಡುತ್ತಾರೆ.
ಕಣ್ಣಿನ ಸೋಂಕನ್ನು ತಡೆಯಿರಿ. ಏಕೆಂದರೆ ಕೋವಿಡ್ ಕಣ್ಣುಗಳ ಮೂಲಕವೂ ನಮ್ಮ ದೇಹವನ್ನು ಪ್ರವೇಶಿಸಬಹುದು. ಕಣ್ಣಿನ ಆರೈಕೆ ಸರಿಯಾಗಿ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು. ಆಗಾಗ ಕೈ ತೊಳೆಯುವುದು ಹಾಗೂ ಕಣ್ಣನ್ನು ಪದೇಪದೇ ಮುಟ್ಟಿಕೊಳ್ಳದೇ ಇರುವುದು ಯಾವುದೇ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಹಾಯ