ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆ ಬಗ್ಗೆ ಜಾಗೃತಿ ಹಾಗು ಅರಿವನ್ನು ಮೂಡಿಸಬೇಕು. ಗಣೇಶ ಚತುರ್ಥಿ ಅತ್ಯಂತ ಸಂತೋಷ ಹಾಗೂ ಉತ್ಸಾಹದಿಂದ ಮನೆಮಂದೆ ಅಲ್ಲದೆ ಸಾರ್ವಜನಿಕವಾಗಿಯೂ ಆಚರಿಸಲ್ಪಡುವ ಒಂದು ವಿಶೇಷ ಮತ್ತು ಪ್ರಮುಖ ಹಬ್ಬ. ಗಣೇಶ ಸಿದ್ದಿ, ಬುದ್ದಿಯ ಪ್ರತೀಕ. ಯಾವುದೇ
ಸುಶಾಂತ್ ಸಾವಿಗೆ ಬೈಪೋಲಾರ್ ಡಿಸಾರ್ಡರ್ ಕಾರಣವಾಯ್ತಾ ? ಒಂದು ವರದಿಯ ಪ್ರಕಾರ ಆತನು ‘ಬೈಪೋಲಾರ್’ ಕಾಯಿಲೆಯಿಂದ ಬಳಲುತ್ತಿದ್ದ ಎಂದೂ ಹಾಗೂ ಅವನದನ್ನು ಎಲ್ಲರಿಂದ ಮುಚ್ಚಿಟ್ಟಿದ್ದನಂತೆ! ಬಾಲಿವುಡ್ನ ಉದಯೋನ್ಮುಖ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಎಲ್ಲರಿಗೂ ಗೊತ್ತಿದೆ. ಆದರೆ
ಹದಿ ಹರೆಯ ಮತ್ತು ಅರೋಗ್ಯ ಸಾಮಾಜಿಕ ಹಾಗು ಮಾನಸಿಕ ದೃಷ್ಟಿಯಿಂದ ಬೇರೆ ಯಾಗಿರುತ್ತದೆ.ಯುವಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಅತಿ ಅವಶ್ಯಕ. ಹದಿಹರೆಯದವರು ತಮ್ಮ ಅರೋಗ್ಯ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದಿನ ದಿನದ ಬಹು ಮುಖ್ಯವಾದ ಅವಶ್ಯಕತೆಯಾಗಿದೆ. ಪ್ರತಿ ವರ್ಷ ಆಗಸ್ಟ್
ಮತ್ತೆರಡು ಚೈನಾವೈರಸ್ ಕಾಟಗಳು ತಮ್ಮ ಉಪಟಳವನ್ನು ಶುರುಮಾಡಿರುವ ಬಗ್ಗೆ ವರದಿಯಾಗಿವೆ. ಕೋವಿಡ್ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ. ಹಂದಿ ಜ್ವರ, ಎಚ್1ಎನ್1, ಸಾರ್ಸ್ ಹೀಗೆ ಹತ್ತು ಹಲವಾರು ಮಾರಕ ವೈರಸ್ಗಳ ತವರೂರಾಗಿರುವ ಚೀನಾದಿಂದ ಇಡೀ ವಿಶ್ವಕ್ಕೇ ಇನ್ನಷ್ಟು ತೊಂದರೆಗಳು ಆಗದಿರಲಿ .
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು.ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.ಈ ಮಾಸದಲ್ಲಿ ನಮ್ಮ ಆಹಾರ, ಆಚಾರ ಮತ್ತು ವಿಚಾರಗಳಲ್ಲಿ ಕೆಲವು ಮಾರ್ಪಾಡುಗಳನ್ನು ಆರೋಗ್ಯದ ದೃಷ್ಠಿಯಿಂದ ಸಂಪ್ರದಾಯ ಅಥವಾ ಆಚರಣೆಗಳ ಮೂಲಕ ಅಳವಡಿಸಲಾಗಿದೆ. ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.
ORS ದ್ರಾವಣ ಅನಾಯಾಸವಾಗಿ ದೇಹದಲ್ಲಿ ನೀರು ಮತ್ತು ಲವಣಗಳನ್ನು ತುಂಬಿ, ರೋಗಿಗಳು ಆರಾಮಾಗಲು ಸಹಕಾರಿಯಾಗಿದೆ.ಶುಚಿತ್ವ ಮತ್ತು ನೈರ್ಮಲ್ಯ ಇಲ್ಲದಿದ್ದಾಗ ಅತಿಸಾರ ಬೇಧಿಯಾಗುತ್ತದೆ.ಪ್ರತಿ ವರ್ಷ ಜುಲೈ 29 ರಂದು ಜಾಗತಿಕ ORS ದಿನವನ್ನಾಗಿ ಆಚರಿಸಲಾಗುತ್ತದೆ. ಮಗು ಹುಟ್ಟಿದ ದಿನದಿಂದ ಸುಕನ್ಯಳ ಮನೆಯಲ್ಲಿ ಖುಷಿ
ಫಾರ್ಮಾ ಹಾಗೂ ಮೆಡಿಕಲ್ ಡಿವೈಸ್ ಪಾರ್ಕ್ ಅಭಿವೃದ್ಧಿಗಾಗಿ 13600 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ. ಬೆಂಗಳೂರು, ಆಗಷ್ಟ್ 8 : ದೇಶದಲ್ಲಿ ನಾಲ್ಕು ಮೆಡಿಕಲ್
ಟೀವಿಯ ಠೀವಿ ; ಗತವೈಭವ ಯಾವಾಗಲೂ ನಮ್ಮ ಸ್ಮರಣೆಯಲ್ಲಿರುತ್ತದೆ. ಎಕರೆಯಗಲದ ಪಡಸಾಲೆಯಲ್ಲಿ ಟಿವಿಯ ಪಟ್ಟಾಭಿಷೇಕ್ಕೆ ಇಡಿ ಓಣಿಯ ಮಕ್ಕಳು ತುದಿಗಾಲಲ್ಲಿ ನಿಂತಿದ್ದರು. 1990 ರ ಒಂದು ಶುಭ ಸಂಜೆ ನಾವು ಶಾಲೆಯಿಂದ ಮರಳುವ ರಷ್ಟರಲ್ಲಿ ನಮ್ಮ ಮನೆಯ ಮೇಲೆ ಟಿವಿ ಅಂಟೇನಾ
ಮನೆಯಲ್ಲಿ ಹಿರಿಯರಿದ್ದರೆ ಕೊರೋನ ಸಮಯದಲ್ಲಿ ಹೀಗೆ ಮಾಡಿ ಅವರನ್ನು ಉಲ್ಲಾಸಿತರನ್ನಾಗಿ ಇಡಿ. ಕೋವಿಡ್-19 ಮಕ್ಕಳು ಮತ್ತು ಯುವಕರಲ್ಲಿ ಅಷ್ಟೇನೂ ಮಾನಸಿಕವಾಗಿ ಪರಿಣಾಮ ಬೀರದಿದ್ದರೂ ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆಯನ್ನು ಹುಟ್ಟು ಹಾಕಿದೆ.ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ