ಸೋರಿಯಾಸಿಸ್ ಚರ್ಮವನ್ನೇ ಪುಡಿ ಪುಡಿಯಾಗಿಸುವ ವ್ಯಾಧಿ. ಈ ವ್ಯಾಧಿಯು ಚರ್ಮದ ಅಂದವನ್ನು ಕೆಡಿಸುವುದಲ್ಲದೆ ಬಳಲುವ ವ್ಯಕ್ತಿಯ ಮನಸ್ಸುಮತ್ತು ಜೀವನದ ಮೇಲೆ ಪರಿಣಾಮಬೀರುತ್ತದೆ. ಈ ಚರ್ಮವನ್ನೇ ಸೋರಿಸುವ ಖಾಯಿಲೆಯ ಬಗ್ಗೆ ಬೆಳಕು ಚಲ್ಲುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಒಂದುದಿನ ನನ್ನ ಹಳೆಯ ಪೇಶೆಂಟ್
ಕರಿಬೇವು ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ಕರಿಬೇವು ಹಲವು ಉಪಯುಕ್ತ ಅಂಶಗಳ ಹಾಗೂ ಔಷಧೀಯ ಗುಣಗಳ ಆಗರ. ಕರಿಬೇವು ಭಾರತೀಯ ಕುಟುಂಬಗಳಲ್ಲಿ ದಿನ ನಿತ್ಯದ ಅಡುಗೆಗೆ ಬೇಕಾದ ಅತೀ ಮುಖ್ಯ ಸಾಂಬಾರ ಪದಾರ್ಥ. ಅದರಲ್ಲೂ ದಕ್ಷಿಣ
ಯೋಗದಿಂದ ಆರೋಗ್ಯ. ಹೈಪೋಥೈರಾಯ್ಡ್ ಬಹು ಜನರನ್ನು ಕಾಡುವಂತಹ ಸಮಸ್ಯೆ. ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು ಪ್ರಾಣಾಯಾಮಗಳು, ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಈ ಸಮಸ್ಯೆಯಿಂದ ಮುಕ್ತಗೊಳ್ಳಬಹುದು. ಈ ಥೈರಾಯ್ಡ್ ಸಮಸ್ಯೆ ನಮ್ಮ ದೇಹದ ಮೆಟಬಾಲಿಸಮ್ (ಚಯಾಪಚಯ ಕ್ರಿಯೆ) ಮೇಲೆ ತುಂಬಾ ಪರಿಣಾಮ ಬೀರುತ್ತದೆ.
ಜಿಯೋ ವೆಲ್ನೆಸ್ ನೊಂದಿಗೆ ನಿಮ್ಮ ಜಿಯೋಪಥಿಕ್ ಒತ್ತಡವನ್ನು ನಿರ್ವಹಿಸಿ..! ಹೆಚ್ಚಿನ ಸಮಸ್ಯೆಗಳಿಗೆ – ಆರೋಗ್ಯ, ಕುಟುಂಬ ಮತ್ತು ಹಣಕಾಸು, ಜಿಯೋಪಥಿಕ್ ಒತ್ತಡವು ಒಂದು ಮುಖ್ಯ ಕಾರಣವಾಗಿದೆ. ಈ ಒತ್ತಡಕ್ಕೆ ಪರಿಹಾರವಾಗಿ ಬಂದಿದೆ-‘ಜಿಯೋವೆಲ್ನೆಸ್’. ಇದು ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಹಾಗೂ
ಶಾಶ್ವತ ದೃಷ್ಟಿ ನಾಶಕ್ಕೆ ಕಾರಣವಾಗುವ ಡಯಾಬಿಟಿಕ್ ಮ್ಯಾಕುಲೋಪಥಿ ಸಮಸ್ಯೆಗೆ ಚಿಕಿತ್ಸೆ ಬೇಕಾಗುತ್ತದೆ. ಮ್ಯಾಕುಲಾದಲ್ಲಿ (ಮಚ್ಚೆ) ತುಂಬಾ ಪ್ರಮಾಣದ ದ್ರವ ಮತ್ತು ಕೊಬ್ಬು ಸಂಗ್ರಹಗೊಂಡರೆ, ಅದರಿಂದ ಕೇಂದ್ರ ದೃಷ್ಟಿ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಡಯಾಬಿಟಿಕ್ ಮ್ಯಾಕುಲೋಪಥಿ ಸಮಸ್ಯೆ ಇದ್ದಾಗ, ಹಾನಿಗೊಂಡ ರಕ್ತ ನಾಳಗಳಿಂದ
ಮಧುಮೇಹ ನಿವಾರಕ ಗಣಪ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರುಭಕ್ತಿ ಭಾವ, ಸಂಪ್ರದಾಯವಲ್ಲದ್ಲೆ, ವೈಜ್ನಾನಿಕವಾಗಿ ಚಿಕಿತ್ಸೆಯ ನಿಟ್ಟಿನಲ್ಲಿ ಗಣಪತಿಯ ಮೂರ್ತಿ, ಅವನ ಆರಾಧನೆ ಬಹಳಷ್ಟು ಮಹತ್ತ್ವದ್ದಾಗಿದೆ. ಗಣಪತಿ ಹಿಂದೂಗಳು ಪೂಜಿಸುವ ಪ್ರಥಮ ವಂದಿತ ದೇವರು, ಯಾವುದೇ ಶುಭಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ವಿನಾಯಕನನ್ನು
ಕೋವಿಡ್ ಲಾಕ್ಡೌನ್ ನಿಂದಾಗಿ ಕಣ್ಣಿನ ಆರೋಗ್ಯ ಮತ್ತು ದೃಷ್ಟಿ ಹದಗೆಡುವ ಅಪಾಯ 90%ರಷ್ಟುಹೆಚ್ಚಾಗಿದೆ. ರೋಗಿಗಳು ತಮ್ಮ ದೃಷ್ಟಿಯು ಇನ್ನಷ್ಟು ಹದಗೆಡುವುದನ್ನು ತಡೆಯಲು ತಮ್ಮ ವೈದ್ಯರನ್ನು ಭೇಟಿ ಮಾಡಲು ಪ್ರೋತ್ಸಾಹಿಸಲು ಪ್ರಯತ್ನಿಸಬೇಕು. ಕೋವಿಡ್ -19ರ ಲಾಕ್ಡೌನ್ ರೋಗಿಗಳು 3 ತಿಂಗಳಿಗಿಂತ ಹೆಚ್ಚು ಕಾಲ
ಡಿಪ್ರೆಷನ್ ಸಮಸ್ಯೆ ಬಗ್ಗೆ ಆತಂಕ ಬೇಡ. ಕೋವಿಡ್ ಕಾಯಿಲೆಯಿಂದಾಗಿ ಖಿನ್ನತೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಭಾರತದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಖಿನ್ನತೆಗೆ ಒಳಗಾಗುತ್ತಿರುವವರ ಸಾಧ್ಯತೆಗಳು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ಎಚ್ಚರಿಸಿದೆ. ಜೀವನದಲ್ಲಿ ಇಕ್ಕಟ್ಟು, ಕಷ್ಟಗಳು, ಒತ್ತಡಗಳು, ವಿಷಾದ,
ಎದೆ ಹಾಲು ಶಿಶುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು COVID 19 ನಂತಹ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತಾಯಂದಿರು ತಮ್ಮ ಮಗುವಿಗೆ ಕನಿಷ್ಠ ಮೊದಲ 6 ತಿಂಗಳವರೆಗೆ ಎದೆಹಾಲು ಉಣಿಸಬೇಕು. ಈ ಅವಧಿಯಲ್ಲಿ ಮಗುವು ಬೇರೆ ಏನನ್ನೂ