ಡಿಪ್ರೆಷನ್ ಸಮಸ್ಯೆ ಬಗ್ಗೆ ಆತಂಕ ಬೇಡ. ಕೋವಿಡ್ ಕಾಯಿಲೆಯಿಂದಾಗಿ ಖಿನ್ನತೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಭಾರತದಂತಹ ಮುಂದುವರಿಯುತ್ತಿರುವ ದೇಶಗಳಲ್ಲಿ ಖಿನ್ನತೆಗೆ ಒಳಗಾಗುತ್ತಿರುವವರ ಸಾಧ್ಯತೆಗಳು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹ ಎಚ್ಚರಿಸಿದೆ. ಜೀವನದಲ್ಲಿ ಇಕ್ಕಟ್ಟು, ಕಷ್ಟಗಳು, ಒತ್ತಡಗಳು, ವಿಷಾದ,
ಎದೆ ಹಾಲು ಶಿಶುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು COVID 19 ನಂತಹ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ತಾಯಂದಿರು ತಮ್ಮ ಮಗುವಿಗೆ ಕನಿಷ್ಠ ಮೊದಲ 6 ತಿಂಗಳವರೆಗೆ ಎದೆಹಾಲು ಉಣಿಸಬೇಕು. ಈ ಅವಧಿಯಲ್ಲಿ ಮಗುವು ಬೇರೆ ಏನನ್ನೂ
ಕೋವಿಡ್-19 ವಯಸ್ಕರಲ್ಲಿ ಬಹಳಷ್ಟು ಮಾನಸಿಕ ವ್ಯಾಕುಲತೆ ಹುಟ್ಟು ಹಾಕಿದೆ. ಯಾವುದೇ ಕಾರಣಕ್ಕೂ ಅವರನ್ನು ಏಕಾಂಗಿಯಾಗಿರಲು ಬಿಡಬಾರದು.ನಿರಂತರವಾಗಿ ಅವರ ಮೇಲೆ ನಿಗಾ ಇದ್ದು, ನಿರ್ಲಕ್ಷ್ಯತೆಗೊಳಗಾಗದಂತೆ ನೋಡಿಕೊಳ್ಳಬೇಕು. ಕೋವಿಡ್-19 ಮನುಷ್ಯನ ನಿಯಂತ್ರಣಕ್ಕೆ ಸಿಗದೆ ನಾಗಾಲೋಟದಿಂದ ವಿಶ್ವದೆಲ್ಲೆಡೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಲೇ ಇದೆ. ಇದರ ಜೊತೆಗೆ ಜನರಲ್ಲಿ
ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆ ಬಗ್ಗೆ ಜಾಗೃತಿ ಹಾಗು ಅರಿವನ್ನು ಮೂಡಿಸಬೇಕು. ಗಣೇಶ ಚತುರ್ಥಿ ಅತ್ಯಂತ ಸಂತೋಷ ಹಾಗೂ ಉತ್ಸಾಹದಿಂದ ಮನೆಮಂದೆ ಅಲ್ಲದೆ ಸಾರ್ವಜನಿಕವಾಗಿಯೂ ಆಚರಿಸಲ್ಪಡುವ ಒಂದು ವಿಶೇಷ ಮತ್ತು ಪ್ರಮುಖ ಹಬ್ಬ. ಗಣೇಶ ಸಿದ್ದಿ, ಬುದ್ದಿಯ ಪ್ರತೀಕ. ಯಾವುದೇ
ಸುಶಾಂತ್ ಸಾವಿಗೆ ಬೈಪೋಲಾರ್ ಡಿಸಾರ್ಡರ್ ಕಾರಣವಾಯ್ತಾ ? ಒಂದು ವರದಿಯ ಪ್ರಕಾರ ಆತನು ‘ಬೈಪೋಲಾರ್’ ಕಾಯಿಲೆಯಿಂದ ಬಳಲುತ್ತಿದ್ದ ಎಂದೂ ಹಾಗೂ ಅವನದನ್ನು ಎಲ್ಲರಿಂದ ಮುಚ್ಚಿಟ್ಟಿದ್ದನಂತೆ! ಬಾಲಿವುಡ್ನ ಉದಯೋನ್ಮುಖ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಎಲ್ಲರಿಗೂ ಗೊತ್ತಿದೆ. ಆದರೆ
ಹದಿ ಹರೆಯ ಮತ್ತು ಅರೋಗ್ಯ ಸಾಮಾಜಿಕ ಹಾಗು ಮಾನಸಿಕ ದೃಷ್ಟಿಯಿಂದ ಬೇರೆ ಯಾಗಿರುತ್ತದೆ.ಯುವಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಅತಿ ಅವಶ್ಯಕ. ಹದಿಹರೆಯದವರು ತಮ್ಮ ಅರೋಗ್ಯ ರಕ್ಷಣೆಯನ್ನು ಮಾಡಿಕೊಳ್ಳುವುದು ಇಂದಿನ ದಿನದ ಬಹು ಮುಖ್ಯವಾದ ಅವಶ್ಯಕತೆಯಾಗಿದೆ. ಪ್ರತಿ ವರ್ಷ ಆಗಸ್ಟ್
ಮತ್ತೆರಡು ಚೈನಾವೈರಸ್ ಕಾಟಗಳು ತಮ್ಮ ಉಪಟಳವನ್ನು ಶುರುಮಾಡಿರುವ ಬಗ್ಗೆ ವರದಿಯಾಗಿವೆ. ಕೋವಿಡ್ ವೈರಸ್ ಆರ್ಭಟವೇ ಇನ್ನೂ ಕಡಿಮೆಯಾಗಿಲ್ಲ. ಹಂದಿ ಜ್ವರ, ಎಚ್1ಎನ್1, ಸಾರ್ಸ್ ಹೀಗೆ ಹತ್ತು ಹಲವಾರು ಮಾರಕ ವೈರಸ್ಗಳ ತವರೂರಾಗಿರುವ ಚೀನಾದಿಂದ ಇಡೀ ವಿಶ್ವಕ್ಕೇ ಇನ್ನಷ್ಟು ತೊಂದರೆಗಳು ಆಗದಿರಲಿ .
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು.ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.ಈ ಮಾಸದಲ್ಲಿ ನಮ್ಮ ಆಹಾರ, ಆಚಾರ ಮತ್ತು ವಿಚಾರಗಳಲ್ಲಿ ಕೆಲವು ಮಾರ್ಪಾಡುಗಳನ್ನು ಆರೋಗ್ಯದ ದೃಷ್ಠಿಯಿಂದ ಸಂಪ್ರದಾಯ ಅಥವಾ ಆಚರಣೆಗಳ ಮೂಲಕ ಅಳವಡಿಸಲಾಗಿದೆ. ಶ್ರಾವಣ ಮಾಸ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ಮಾಸ.