ವಿಕಿರಣಶಾಸ್ತ್ರ ಅಥವಾ ರೇಡಿಯೋಲಜಿ ವೈದ್ಯಕೀಯ ಸೇವೆಯ ಅವಿಭಾಜ್ಯ ಅಂಗ. ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಚಿಕಿತ್ಸೆಗಳ ನಿರ್ಧಾರ ಮಾಡುವಾಗ ಮತ್ತು ರೋಗ ಪತ್ತೆ ಹಚ್ಚುವಲ್ಲಿ ಈ ಕ್ಷ-ಕಿರಣಗಳು ಮಹತ್ತರವಾದ ಪಾತ್ರ ವಹಿಸುತ್ತಿದೆ. ಪ್ರತೀ ವರ್ಷ ನವೆಂಬರ್ 8 ರಂದು ವಿಶ್ವದಾದ್ಯಂತ “ವಿಶ್ವ ರೇಡಿಯೋಲಜಿ
ಕ್ಯಾನ್ಸರ್ ಜಾಗೃತಿ ದಿನವನ್ನು ಕ್ಯಾನ್ಸರ್, ಅದರ ಚಿಕಿತ್ಸೆ ಮತ್ತು ರೋಗಲಕ್ಷಣಗಳ ಬಗ್ಗೆ ಜನರಿಗೆ ತಿಳಿಸಲು ನವೆಂಬರ್ 7 ರಂದು ಭಾರತದಲ್ಲಿ ಆಚರಿಸಲಾಗುತ್ತದೆ. ಕ್ಯಾನ್ಸರ್ ರೋಗ ಬಂದಿದೆ ಎಂದಾದ ಕೂಡಲೇ ಮನಸಿಕವಾಗಿ ಕುಗ್ಗಿ ಹೋಗಿ ತನ್ನ ದಿನ ಮುಗಿಯಿತು ಎನ್ನುವ ಮನೋಭಾವ ಖಂಡಿತಾ ಸಲ್ಲದು.
ಬಾಯಾರಿಕೆ ಎಂಬುದು ಅತ್ಯಂತ ಸಹಜ. ನಮ್ಮ ಶರೀರದ ಜೀವಶಾಸ್ತ್ರಕ್ಕೆ ಸರಿಯಾದ ನೀರಿನ ಪ್ರಮಾಣ ದೇಹದಲ್ಲಿರುವುದು ಅಗತ್ಯ. ಬಾಯಾರಿಕೆಯ ಮೇಲೆಯೂ ಲೇಖನವೇ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಡಿ. ಓದಿ ನೋಡಿ ಆಗ ತಿಳಿಯುತ್ತದೆ ಇದರ ಮರ್ಮ. ಬಾಯಾರಿಕೆ ಎಂಬುದು ಅತ್ಯಂತ ಸಹಜ ಹಾಗೂ
ಗರ್ಭಧಾರಣೆಯು ಮಹಿಳೆಯ ಜೀವನದಲ್ಲಿ ನಿರೀಕ್ಷೆಗಳ ತುಂಬಾ ಭಾವೋದ್ವೇಗ ಸಮಯ. ಇದು ಮಹಿಳೆಯರಿಗೆ ಪ್ರಕೃತಿ ನೀಡಿದ ವಿಶಿಷ್ಟ ಕೊಡುಗೆಯಾಗಿದೆ. ಈ ಅವಧಿಯಲ್ಲಿ ನೀವು ಆರೋಗ್ಯವಾಗಿ ಮತ್ತು ಸಂತೋಷವಾಗಿ ಇರುವುದು ತುಂಬಾ ಮುಖ್ಯ. ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಆರೋಗ್ಯ ಮತ್ತು ಸ್ವಾಸ್ಥ್ಯ ಪ್ರವರ್ತನೆಗೆ
ತಪ್ಪು ಆಹಾರ ಪದ್ಧತಿ ಸಮಸ್ಯೆಗಳಿಗೆ ಕಾರಣ. ಋಷಿ ಮುನಿಗಳು, ಪೂರ್ವಿಕರು ದೀರ್ಘಾಯಸ್ಸನ್ನು ಪಡೆಯಲು ಪ್ರಮುಖವಾದ ಕಾರಣ ಅವರು ಅನುಸರಿಸುತ್ತಿದ್ದ ಹಿತ-ಮಿತ ಆಹಾರವೇ ಆಗಿತ್ತು. ಇಂದಿನ ಸಂಶೋಧನೆಗಳೂ ಕೂಡ ಮಿತ ಆಹಾರವೇ ದೀರ್ಘಾಯಸ್ಸಿನ ಗುಟ್ಟು ಎಂಬುದಾಗಿ ಸಾಬೀತು ಪಡಿಸಿದೆ. ಮಾನವನು ವಿಕಾಸವಾದಂತೆ ಆತನ
ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾಧನೀಯ ವಿಚಾರ. ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನ ಮಜಲುಗಳತ್ತ ದೃಷ್ಟಿ ಹಾಯಿಸಿಕೊಂಡು ತಪ್ಪನ್ನು ತಿದ್ದಿಕೊಂಡು ಆತ್ಮಾವಲೋಕನ ಮಾಡಿಕೊಂಡು ಮಾನವಕುಲದ ಸೇವೆಗೆ ತಮ್ಮನ್ನು ಮಗದೊಮ್ಮೆ ಸಮರ್ಪಿಸಿಕೊಳ್ಳಬೇಕು. ಶರೀರೇ ಜರ್ಜರೀ ಭೂತೇ ವ್ಯಾಧಿ ಗ್ರಸ್ಥೆ
ಅನುವಂಶಿಕ ದೋಷಗಳು ಮಗುವಿಗೆ ಅವನು / ಅವಳು ಜನಿಸಿದಾಗ ಕಂಡುಬರುವ ಅಸಹಜ ದೈಹಿಕ ಬದಲಾವಣೆ ಅಥವಾ ಆರೋಗ್ಯ ಸಮಸ್ಯೆಯಾಗಿದೆ. ಆನುವಂಶಿಕ ದೋಷಗಳು ಯಾವುವು,ಮಗುವಿಗೆ ಅದು ಇದೆಯೇ ಎಂದು ಹೇಗೆ ತಿಳಿಯುವುದು? ಜನ್ಮಜಾತ ಅಸಂಗತತೆ ಅಥವಾ ಜನ್ಮ ದೋಷವು ಮಗುವಿಗೆ ಅವನು /
ಆರೋಗ್ಯವಂತ ಮತ್ತು ವಿದ್ಯಾವಂತ ಮಕ್ಕಳು ಸ್ಮಾರ್ಟ್ ಸಮಾಜಕ್ಕೆ ಬಲ. ಮಕ್ಕಳ ಉಳಿವು, ಆರೋಗ್ಯ ಮತ್ತು ಅಭಿವೃದ್ಧಿಯನ್ನು ಸುಧಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು ಅವಶ್ಯಕವಾಗಿದೆ. ಏಕೆಂದರೆ ಉತ್ತಮವಾಗಿ ಅಭಿವೃದ್ಧಿ ಹೊಂದಿದ, ಆರೋಗ್ಯವಂತ, ವಿದ್ಯಾವಂತ ಮತ್ತು ಗೌರವಾನ್ವಿತ ಮಕ್ಕಳೇ ಮುಂದಿನ ಸ್ಮಾರ್ಟ್ ಸಮಾಜವನ್ನು ಖಾತ್ರಿಪಡಿಸುತ್ತಾರೆ.