ಪ್ರಾಸ್ಟೇಟ್ ಹಿಗ್ಗುವಿಕೆಗೆ ಮನೆಮದ್ದು ಬಹಳ ಉಪಯುಕ್ತ. 1. ಕುದಿಯುತ್ತಿರುವ 1 ಗ್ಲಾಸ್ ನೀರಿಗೆ 1/2 ಚಮಚ ಅಶ್ವಗಂಧದ ಪೌಡರ, 1/2 ಚಮಚ ಪುನರ್ನವದ ಪೌಡರ (ಕೊಮ್ಮೆ ಬೇರು),1/2 ಚಮಚದಷ್ಟು ಹರಿತಕಿ ಪೌಡರ (ಅಣಲೇಕಾಯಿ ಪೌಡರ) ಹಾಕಿ ಒಂದು ಸಲ ಕುದಿಸಿ ಕಷಾಯ
ಅಳಲೇಕಾಯಿ ಅಥವಾ ಹರೀತಕಿ ಒಂದು ಉಪಯುಕ್ತ ಔಷಧಿ, ಅದ್ಭುತ ಗಿಡಮೂಲಿಕೆ. ಹರೀತಕಿಯನ್ನು ಉಪ್ಪು ಸೇರಿಸಿ ತೆಗೆದುಕೊಂಡರೆ ವಿಕೃತ ಕಪದೋಷ ಕಡಿಮೆ ಮಾಡುತ್ತದೆ. ಸಕ್ಕರೆ ಸೇರಿಸಿ ತೆಗೆದುಕೊಂಡರೆ ವಿಕೃತ ಪಿತ್ತ ಕಡಿಮೆ ಮಾಡುತ್ತದೆ, ತುಪ್ಪದ ಜೊತೆಗೆ ತೆಗೆದು ಕೊಂಡರೆ ವಿಕೃತ ಕಪ ಕಡಿಮೆಮಾಡುತ್ತದೆ.
ಕೋವಿಡ್ ನಂತರದ ಉಸಿರಾಟದ ಫಿಸಿಯೋಥೆರಪಿ ನಿಮ್ಮ ಉಸಿರಾಟದ ಹಾದಿಯನ್ನು ಸುಗುಮಗೊಳಿಸುತ್ತದೆ ಕೋವಿಡ್ ನಂತರ ಜನರಲ್ಲಿ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಉಸಿರಾಟದ ತೊಂದರೆ. ಕೆಲವೊಮ್ಮೆ ಉಸಿರಾಟದ ತೊಂದರೆಯ ಜೊತೆಗೆ ಎದೆ ನೋವು ಕೂಡ ಬರುತ್ತದೆ. ಒಂದರಿಂದ ಎರಡು ತಿಂಗಳವರೆಗೆ ಈ ಸಮಸ್ಯೆ
ತೊನ್ನು ರೋಗ ಅಥವಾ ವಿಟಿಲ್ಗೋ ಸಾಮಾಜಿಕ ಹಿಂಜರಿಕೆ ಮತ್ತು ಖಿನ್ನತೆಗೆ ಕಾರಣವಾದರೂ ರೋಗಿಯನ್ನು ಕೊಲ್ಲುವುದಿಲ್ಲ. ಆದರಿಂದ ರೋಗಿಗೆ ಆಪ್ತ ಸಮಾಲೋಚನೆ ಅಗತ್ಯವಿರುತ್ತದೆ. ಜೂನ್ 25- ವಿಶ್ವ ತೊನ್ನು ನಿವಾರಣೆ ದಿನ. ಚರ್ಮ ಅಥವಾ ಕೂದಲಿನ ಯಾವುದೇ ಭಾಗದಲ್ಲಿ ಸಾಮಾನ್ಯ ಬಣ್ಣದ ಅಂಶದ
ರೋಗ ನಿರೋಧಕ ಶಕ್ತಿ ಕೇವಲ ಒಂದಿಷ್ಟು ಮಾತ್ರೆಗಳನ್ನು ನುಂಗಿಬಿಟ್ಟರೆ ಹೆಚ್ಚುತ್ತದೆ ಎಂಬ ಕಲ್ಪನೆ ತಪ್ಪು. ಆಹಾರ ಚೆನ್ನಾಗಿದ್ದರೆ ದೇಹ ತನ್ನಿಂದ ತಾನೇ ಸ್ವಾಸ್ಥ್ಯವನ್ನು ಹೊಂದುತ್ತಾ ಹೋಗುತ್ತದೆ. ಸರಿಯಾದ ಕಾಳಜಿ ವಹಿಸಿದರೆ ಯಾವುದೋ ವೈರಸ್ ಅಥವಾ ಫಂಗಸ್ ವಿರುದ್ಧವಷ್ಟೇ ಅಲ್ಲ; ಯಾವುದೇ ಖಾಯಿಲೆಯೂ
ಹೂವುಗಳಿಂದ ಆರೋಗ್ಯ. ಹೂವುಗಳು – ಅದ್ಭುತ ಆರೋಗ್ಯ ಪ್ರಯೋಜನಗಳಿವೆ. ನಿಮ್ಮ ಸ್ವಲ್ಪ ಸಮಯವನ್ನು ಸಸ್ಯಗಳಿಗೆ ಕೊಡಿ, ನಿಮ್ಮ ಮನಸ್ಸು, ದೇಹ ಮತ್ತು ಭಾವ ನೆಗಳು ನಿಮಗೆ ಧನ್ಯವಾದ ಹೇಳುತ್ತದೆ ಸಸ್ಯಶಾಸ್ತ್ರ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯು ಒಂದು ಆಶ್ಚರ್ಯಕರ ಮತ್ತು ಸಂತೋಷಕರ ಸಂಗತಿಯನ್ನು ನಮ್ಮ್ಮಮುಂದೆ
ಸೈಕ್ಲಿಂಗ್ – ಅತೀ ಕಡಿಮೆ ಖರ್ಚಿನಲ್ಲಿ ದೊರಕಬಹುದಾದ ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮ ಎಂದರೂ ತಪ್ಪಾಗಲಾರದು. ನಿರಂತರ ಸೈಕ್ಲಿಂಗ್ನಿಂದ ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಸ್ಟ್ರೋಕ್ ಉಂಟಾಗುವ ಸಾದ್ಯತೆ ಶೇಕಡಾ 50ರಷ್ಟು ಕಡಿಮೆಯಾಗುತ್ತದೆ; ಸೋಮಾರಿ ಜೀವನ ಶೈಲಿಯಿಂದ ಬಿಡುಗಡೆಯಾಗಿ ಆರೋಗ್ಯವಂಥ ಜೀವನಶೈಲಿಗೆ ಪರಿವರ್ತನೆಯಾಗಬಹುದು
ಧೂಮಪಾನಿಗಳಲ್ಲಿ ಕೋವಿಡ್ ಹೆಚ್ಚು ಮಾರಣಾಂತಿಕ. ಧೂಮಪಾನ ಮಾಡುವವರಿಗೆ ಶ್ವಾಸಕೋಶ ಸಂಬಂಧಿ ಖಾಯಿಲೆಗಳು ಹೆಚ್ಚು ಇರುತ್ತದೆ.ರೋಗ ನಿರೋಧಕ ಶಕ್ತಿ ಕೂಡ ಕ್ಷೀಣಿಸುತ್ತದೆ ಎನ್ನಲಾಗಿದೆ. ಕೋವಿಡ್-19 ಸೋಂಕು ತಗಲಿದಾಗ ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಜಾಗತಿಕವಾಗಿ ವಿಶ್ವದಲ್ಲಿ ವಾರ್ಷಿಕವಾಗಿ
ಸ್ಕಿಜೋಪ್ರಿನಿಯಾ -ಇದು ಭ್ರಮಾಲೋಕದ ಮಾತನಾಡುವ ರೋಗ.ಮೆದುಳಿನ ಕಾರ್ಯಕ್ಷಮತೆ ಮತ್ತು ಮಾಹಿತಿ ಸಂಸ್ಕರಣೆಯಲ್ಲಿ ಏರುಪೇರು ಉಂಟಾಗಿ ಚಿತ್ತವಿಕಲತೆ ರೋಗ ಅಥವಾ ‘ಸ್ಕಿಜೋಪ್ರಿನಿಯಾ’ ರೋಗ ಬರುವ ಸಾಧ್ಯತೆ ಉಂಟಾಗಬಹುದು. ಪ್ರತಿ ವರ್ಷ ವಿಶ್ವದಾದ್ಯಂತ ಮೇ 24ರಂದು “ವಿಶ್ವ ಚಿತ್ತವಿಕಲತೆ ದಿನ” ಎಂದು ಆಚರಿಸಿ, ಜನರಲ್ಲಿ