ಮೂಲವ್ಯಾಧಿಯಲ್ಲಿ ಆಹಾರ ಪದ್ಧತಿ /ಪಾಲನೆ ಬಹಳ ಮುಖ್ಯ. ಪಾಲನೆ ಮಾಡಬಹುದಾದ ಆಹಾರ ವಿಹಾರಗಳು ಮತ್ತು ಪಾಲನೆ ಮಾಡಬಾರದಾದ ಆಹಾರ ವಿಹಾರ ಪದ್ದತಿಗಳ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಪಾಲನೆ ಮಾಡಬಹುದಾದ ಆಹಾರ ವಿಹಾರಗಳು ಬೆಣ್ಣೆ ತೆಗೆದು ತಾಜಾ ಮಜ್ಜಿಗೆ ದಿನನಿತ್ಯ ಬಳಕೆ.
ಮಲೇರಿಯ ಮನುಕುಲದ ಬಹುದೊಡ್ಡ ಶತ್ರು. ಮಲೇರಿಯಾ ರೋಗ ಕೇವಲ ಹೆಣ್ಣು ಅನಾಫಿಲಸ್ ಸೊಳ್ಳೆಗಳಿಂದ ಮಾತ್ರ್ರ ಹರಡುತ್ತದೆ.ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೊಳ್ಳೆ ನಿಯಂತ್ರಣ ಮತ್ತು ಸೊಳ್ಳೆಗಳ ನಿರ್ಮೂಲನಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಪ್ರತಿ ವರ್ಷ ಎಪ್ರಿಲ್ 25ರಂದು ವಿಶ್ವದಾದ್ಯಂತ “ವಿಶ್ವ ಮಲೇರಿಯಾ” ದಿನ
ಹಿಮೋಫಿಲಿಯಾ ಅಥವಾ ಕುಸುಮ ರೋಗ ಗಾಯವಾದಾಗ ರಕ್ತಹೆಪ್ಪುಗಟ್ಟದ ಗುಣಪಡಿಸಲಾಗದ ರೋಗ. ಪ್ರತಿ ವರ್ಷ ಏಪ್ರಿಲ್ -17 ರಂದು ವಿಶ್ವದಾದ್ಯಂತ ‘ವಿಶ್ವ ಹಿಮೋಫಿಲಿಯಾ ದಿನ’ ಎಂದು ಆಚರಿಸಿ ಜನ್ಮಜಾತವಾಗಿ ಕಂಡು ಬರುವ ಹಿಮೋಫೀಲಿಯಾ, ವಾನ್ವಿಲ್ಲಬ್ರಾಂಡ್ ರೋಗ ಮತ್ತು ಇತರ ಜನ್ಮಜಾತ ರಕ್ತ ಹೆಪ್ಪುಗಟ್ಟದಿರುವ
ಆಟಿಸಂ ರೋಗ ಚಿಕ್ಕ ಮಕ್ಕಳಲ್ಲಿ ಕಂಡು ಬರುವಂತಹ ಅಸ್ವಸ್ಥತೆ. ತಮ್ಮ ಮಕ್ಕಳಿಗೆ ಆಟಿಸಂ ಇದೆ ಎಂದು ತಿಳಿದಾಗ ಹೆತ್ತವರು ಅಂತಹ ಮಕ್ಕಳಿಗೆ ವಿಶೇಷ ಪ್ರೀತಿ ವಾತ್ಸಲ್ಯ ಮತ್ತು ಕಾಳಜಿ ವಹಿಸಬೇಕು. ಅಕ್ಕರೆಯಿಂದ ಪಾಲನೆ ಮಾಡಬೇಕು. ಪ್ರತಿ ವರ್ಷ ಏಪ್ರಿಲ್ ಎರಡರಂದು ವಿಶ್ವದಾದ್ಯಂತ
ವೆರಿಕೋಸ್ ವೈನ್ಸ್ -ಇದೊಂದು ಸಾಮಾನ್ಯ ಸಮಸ್ಯೆಯಾಗಿದೆ.ವೆರಿಕೋಸ್ ವೈನ್ಸ್ ಎಂದರೆ ಸಾಮಾನ್ಯವಾಗಿ ಕಾಲುಗಳ ಮೇಲೆ ಕಂಡುಬರುವ ಅಸಹಜ, ತಿರುಚಿದ, ಹಿಗ್ಗಿದ ರಕ್ತನಾಳಗಳು. ಉಬ್ಬಿರುವ ರಕ್ತನಾಳಗಳು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲವಾದ್ದರಿಂದ ಜನರು ಇದಕ್ಕೆ ಚಿಕಿತ್ಸೆಯನ್ನು ಪಡೆಯುವುದಿಲ್ಲ. ವೆರಿಕೋಸ್ ವೈನ್ಸ್ ಎಂದರೇನು? ವೆರಿಕೋಸ್ ವೈನ್ಸ್
ಬೊಜ್ಜು ಒಂದು ದೀರ್ಘಾವಧಿ ಕಾಯಿಲೆ; ಸೂಕ್ತವಾದ ವೈದ್ಯಕೀಯ ಚಿಕಿತ್ಸೆ ಅಗತ್ಯ. ಬೊಜ್ಜು ಜೀವನದ ಗುಣಮಟ್ಟದ ಮೇಲೆ ನೇರವಾದ ಪ್ರಭಾವ ಬೀರಿ, ಹೃದ್ರೋಗಗಳು, ಏರುರಕ್ತದೊತ್ತಡ ಮತ್ತು ಇನ್ನೂ ಇತರ ಅನೇಕ ಗಂಭೀರ ಸಹಕಾಯಿಲೆಗಳೂ ಒಳಗೊಂಡಂತೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಪರಿಸ್ಥಿತಿಯಾಗಿದೆ. ಒಂದು
ಅಗ್ನಿಹೋತ್ರ ಆರೋಗ್ಯದ ರಹದಾರಿ. ಏನಿದು ಅಗ್ನಿಹೋತ್ರ? ಈ ಕ್ರಿಯೆ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಇತ್ಯಾದಿ ಮಾಹಿತಿ ಈ ಲೇಖನದಲ್ಲಿವೆ. ಹಳೇ ಕಾಲದ ತಪಸ್ವಿಗಳ ಋಷಿಮುನಿಗಳ ಹೋಮ ಹವನಾದಿ ಟೀಕಿಸುವವರು, ಮಳೆ ಬರಲೆಂದು ಮಾಡುವ ಹೋಮವನ್ನು ಆಡಿಕೊಳ್ಳುವ ಬುದ್ಧಿಜೀವಿಗಳು ಸ್ವತಃ
ಗ್ಲಾಕೋಮಾ ಮಾರಣಾಂತಿಕ ರೋಗವಲ್ಲ. ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಶಾಶ್ವತವಾಗಿ ಅಂಧತ್ವವನ್ನು ಉಂಟು ಮಾಡಬಹುದು. ಜನರಲ್ಲಿ ಗ್ಲಾಕೋಮಾ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 6 ರಿಂದ 12ರ ವರಗೆ ಪ್ರತಿ ವರ್ಷ ವಿಶ್ವ ಗ್ಲಾಕೋಮಾ ಸಪ್ತಾಹವನ್ನು ವಿಶ್ವ ಆರೋಗ್ಯ ಸಂಸ್ಥೆ ಆಚರಿಸುತ್ತದೆ.
ಮೆಚ್ಯೂರ್ ಕೆಟರಾಕ್ಟ್ ಮತ್ತು ಡ್ರೈ ಐ ಪ್ರಕರಣಗಳು ಸಾಂಕ್ರಾಮಿಕದ ವೇಳೆಯಲ್ಲಿ ಹೆಚ್ಚಳವಾಗಿದೆ. ಡಾ.ಅಗರ್ವಾಲ್ಸ್ ಐ ಹಾಸ್ಪಿಟಲ್ನ ಕಣ್ಣಿನ ಸರ್ಜನ್ಗಳು ಈ ಆತಂಕಕಾರಿ ವಿಚಾರವನ್ನು ತಿಳಿಸಿದ್ದು, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ತಡವಾಗುತ್ತಿರುವುದು ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಆಗಿರುವುದು ಪ್ರಮುಖ ಕಾರಣಗಳಾಗಿವೆ. ಸಾಂಕ್ರಾಮಿಕದ