ವಿಶ್ವ ಸ್ಟ್ರೋಕ್ ದಿನ – ಅಕ್ಟೋಬರ್-29 ಎಂದು ಆಚರಿಸಿ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸಿ, ಸ್ಟ್ರೋಕ್ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಯಾವತ್ತೂ ಮುನ್ಸೂಚನೆ ಇಲ್ಲದೆ ಈ ರೋಗ ಬರುವುದೇ ಇಲ್ಲ. ತಕ್ಷಣವೇ ಗುರುತಿಸಿ
ಭಾರತಕ್ಕೆ ಎಂದು ಸಿಗಬಹುದು ಕೊರೋನಾ ಲಸಿಕೆ? ಕೊರೋನಾ ಕಾಯಿಲೆಗೆ ಲಸಿಕೆಯು 2021ರ ಆರಂಭದಲ್ಲೇ ಸಿಗಬಹುದು. ಆದರೆ ಯಾವ ಪ್ರಯೋಗವೂ ಇಲ್ಲಿಯವರೆಗೆ ಸಂಪೂರ್ಣಗೊಂಡಿಲ್ಲದಿರುವುದರಿಂದ ಕೊರೋನಾ ಲಸಿಕೆ ಲಭ್ಯತೆಯ ದಿನಾಂಕ ಇನ್ನೂ ಸ್ಪಷ್ಟಗೊಂಡಿಲ್ಲ. ಆಸ್ಟ್ರಾಝೆನೆಕಾ ಫಾರ್ಮಾ ಇಂಡಿಯಾ ಲಿಮಿಟೆಡ್ ಕಂಪನಿಯ ಕೊವಿಡ್-19 ವ್ಯಾಕ್ಸಿನ್ ಡೆವಲಪ್ಮೆಂಟ್
ಚೀನಾದ ಶಿಂಗ್ ಝಿಯಾಂಗ್ ಸಡನ್ ಸ್ಥಬ್ದ..! ಕಾರಣ ಕೊರೋನಾ ಅಥವಾ ಇನ್ಯಾವುದೇ ವೈರಾಣಾ?ಎನ್ನುವ ಅನುಮಾನ ಇದೀಗ ವಿಶ್ವ ಸಮುದಾಯಕ್ಕೆ ಎದುರಾಗಿದೆ. ಏಕೆಂದರೆ ಇದ್ದಕ್ಕಿದ್ದ ಹಾಗೆ ರಿಸ್ಟ್ರಿಕ್ಷನ್ ಹಾಕಲಾಗುತ್ತಿದೆ, ಇದ್ದಕ್ಕಿದ್ದ ಹಾಗೆ ಲಕ್ಷಾಂತರ ಜನರ ಪರೀಕ್ಷೆ ನಡೆಸಲಾಗುತ್ತಿದೆ, ಏನಾಗಿದೆ ಎನ್ನುವ ಬಗ್ಗೆ ಸರಕಾರ
ವಿಜಯ ದಶಮಿ ಶುಭಾಶಯಗಳು- HAPPY VIJAYA DASHAMI. ಟೀಮ್ ಮೀಡಿಯಾ ಐಕಾನ್ ತನ್ನ ಎಲ್ಲಾ ಓದುಗರು, ಜಾಹೀರಾತುದಾರರು, ಹಿತೈಷಿಗಳು, ಅಸೋಸಿಯೇಟ್ಸ್ ಅವರಿಗೆ ವಿಜಯ ದಶಮಿ ಶುಭ
ನೆಲನೆಲ್ಲಿ ಗಿಡ ಚಿಕ್ಕದಾದರೂ ಗುಣ ದೊಡ್ಡದು. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಲದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ. ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಬಗ್ಗೆ ನಾವೆಲ್ಲಾ ಚಿಂತಿಸುತ್ತಿರುವ
ಕಾಳುಮೆಣಸು ಇಂದು ವೈರಸ್ ಹಾವಳಿಯಿಂದ ತಲೆಕೆಡಿಸಿಕೊಂಡಿರುವ ನಮಗೆ ಅತ್ಯಂತ ಅವಶ್ಯಕವಾಗಿದೆ. ಹಿಂದೆಲ್ಲಾ ಕರಾವಳಿ ಮತ್ತು ಮಲೆನಾಡಿನ ಪ್ರತಿ ಮನೆಯಲ್ಲೂ ಪ್ರತಿನಿತ್ಯವೂ ಕಷಾಯ ಕುಡಿಯುವ ರೂಢಿಯಿತ್ತು. ನೂರಾರು ವರ್ಷಗಳ ಹಿಂದೆ ಅರಬ್ ಮತ್ತು ಐರೋಪ್ಯ ದೇಶಗಳಲ್ಲಿ ಕಾಳುಮೆಣಸನ್ನು ಕೊಳ್ಳುವ ಶಕ್ತಿ ಅತಿ ಶ್ರೀಮಂತರಿಗೆ
ಉಸಿರಾಟದ ತೊಂದರೆಗಳ ಪರಿಹಾರೋಪಾಯಗಳು ಬಹಳ ಮುಖ್ಯ. ಕಲುಷಿತವಾದ ಗಾಳಿಯನ್ನು ಸೇವಿಸುವುದರಿಂದಾಗಿ ನಗರಗಳಲ್ಲಿ ಉಸಿರಾಟದ ಸಮಸ್ಯೆ ಸರ್ವೇ ಸಾಮಾನ್ಯ.ಕರೋನ ವೈರಸ್ ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದು. ಉಸಿರಾಟದ ಕ್ರಿಯೆಗಳನ್ನು ತಜ್ಞರ ಸಲಹೆಯನ್ನು ಪಡೆದು ಅಭ್ಯಾಸಿಸುವುದು ಒಳ್ಳೆಯದು. ಬೆಂಗಳೂರು, ಮುಂಬಯಿ, ಕಲ್ಕತ್ತಾ
ಹೋಮಿಯೋಪತಿ ಅಪರಿಮಿತ ಸಾಧ್ಯತೆಗಳ ವೈದ್ಯ ವಿಜ್ಞಾನ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಹೋಮಿಯೋಪಥಿ ಒಂದು ವೇಗವಾಗಿ ಬೆಳೆಯುತ್ತಿರುವ ಮತ್ತು ವಿಶ್ವದಲ್ಲೇ ಎರಡನೇ ಅತೀ ಹೆಚ್ಚು ಉಪಯೋಗಿಸಲ್ಪಡುವ ವೈದ್ಯಪದ್ಧತಿ. ಹಲವು ದಶಕಗಳ ಹಿಂದೆ ಹೋಮಿಯೋಪಥಿ ಎಂಬ ವೈದ್ಯ ಪದ್ಧತಿ ಅಸ್ತಿತ್ವದಲ್ಲಿರುವುದು ಅನೇಕರಿಗೆ
ಜ್ಯೇಷ್ಠಮಧು – ವೈರಸ್ ನಿರೋಧಕ ಗುಣಹೊಂದಿದ ಗಿಡಮೂಲಿಕೆ. ಇದರ ವೈರಸ್ ನಿರೋಧಕ ಗುಣ ಆಧುನಿಕ ಸಂಶೋಧನೆಗಳಿಂದ ಋಜುವಾತಾಗಿದೆ. ಅದರಲ್ಲಿಯೂ ವಿಶೇಷವಾಗಿ ಶ್ವಾಸಕೋಶಗಳಿಗೆ ತೊಂದರೆ ಕೊಡುವ ವೈರಸ್ ಗಳನ್ನು ನಿರೋಧಿಸುವ ಗುಣ ಇದಕ್ಕಿದೆ. ಇಂದು ವೈರಸ್ ನಿರೋಧಕ ಗುಣವನ್ನು ಹೊಂದಿದ ಇನ್ನೊಂದು ಗಿಡಮೂಲಿಕೆಯ