ಜೆಸ್ಟೆಷನಲ್ ಡಯಾಬಿಟಿಸ್ ಗರ್ಭಿಣಿಯಾಗಿದ್ದಾಗ ಮೊದಲ ಬಾರಿಗೆ ಕಂಡುಬರುವ ಡಯಾಬಿಟಿಸ್. ಆರಂಭದಲ್ಲೇ ಪತ್ತೆಯಾದರೆ, ಇದನ್ನು ನಿಯಂತ್ರಿಸಬಹುದು ಹಾಗೂ ನಿಮ್ಮ ಮತ್ತು ನಿಮ್ಮ ಮಗುವಿಗೆ ಸಂಭವಿಸಬಹುದಾದ ತೊಡಕುಗಳನ್ನು ಹತೋಟಿಯಲ್ಲಿಡಬಹುದು. ನೀವು ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳುವುದು ಈ ನಿಟ್ಟಿನಲ್ಲಿ ಮುಖ್ಯ. ನೀವು
ಇತ್ತೀಚೆಗೆ `ಡಯಾಬಿಟಿಸ್’ ಒಂದು ಮಾರಕ ರೋಗವಾಗಿ ಪರಿಗಣಿಸಲ್ಪಡುತ್ತಿದೆ. ಸಕ್ಕರೆ ಕಾಯಿಲೆ, ಮಧುಮೇಹ, ಡಯಾಬಿಟಿಸ್ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಕಾಯಿಲೆಯಿಂದ ಉಂಟಾಗುವ ತೊಂದರೆಗಳೆಲ್ಲ ಒಂದೇ. ಇಂದಿನ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ `ಡಯಾಬಿಟಿಸ್’ ಅಬಾಲ ವೃದ್ಧರಿಂದ ಹಿಡಿದು ಎಲ್ಲರಲ್ಲೂ ಸಾಮಾನ್ಯವಾಗಿ ಕಾಡುವಂತಾಗಿ
ಗರ್ಭಿಣಿಯರಲ್ಲಿ ಕ್ಷಯ ರೋಗ ಕಾಣಿಸಿಕೊಂಡರೆ ಆತಂಕ ಸರ್ವೇಸಾಮಾನ್ಯ. ಬೇಗ ಗುರುತಿಸಿ, ಚಿಕಿತ್ಸೆ ಪಡೆಯದಿದ್ದರೆ ಗರ್ಭಪಾತ, ಅವಧಿಪೂರ್ವ ಹೆರಿಗೆ, ರಕ್ತದೊತ್ತಡದಲ್ಲಿ ಏರಿಕೆ, ಕಡಿಮೆ ತೂಕದ ಶಿಶು, ಗರ್ಭಸ್ಥ ಶಿಶು ಸಾವು ಸಾಧ್ಯ. ಇಂದಿನ ಜಂಜಾಟದ ಜೀವನದ ಮಧ್ಯೆ ಅತ್ಯಂತ ಆತಂಕದ ಘಟನೆ ಗರ್ಭಾವಸ್ಥೆ
“ಹೆಣ್ಣು, ಹೊನ್ನು, ಮಣ್ಣು” ಈ ಮೂರರಲ್ಲಿ ಹೆಣ್ಣು ಮತ್ತು ಮಣ್ಣಿಗೆ ಸರಿಸಮಾನರುಂಟೇ? ಭೂಮಿಗೆ ಬೆಲೆಕಟ್ಟಲು ಸಾಧ್ಯವೇ? ಹಾಗೆ ಹೆಣ್ಣಿನ ಸಹನೆ, ತಾಳ್ಮೆಗೆ ಸರಿಸಾಟಿಯುಂಟೆ? ಭೂಮಿಯಷ್ಟೇ ಸಹನಶೀಲ ಮನಸ್ಸಿರುವವಳು ಹೆಣ್ಣು. ಹೆಣ್ಣಿನ ಜೀವನವೆಲ್ಲಾ ಒಂದಲ್ಲಾ ಒಂದು ನೋವಿನಿಂದ ಕೂಡಿರುತ್ತದೆ. ಕೆಲವೊಂದು ಸಮಸ್ಯೆಗಳು, ನೋವುಗಳು
ಕೆಲವು ಮಹಿಳೆಯರಲ್ಲಿ ಕಿಬ್ಬೊಟ್ಟೆಯ ನೋವು ಕಾಣಿಸುತ್ತದೆ. ಕೆಲವು ಮಹಿಳೆಯರಲ್ಲಿ ಮಿಸ್ಕ್ಯಾರೇಜ್ ಆಗುವ ರಿಸ್ಕ್ ಹೆಚ್ಚು. ಅತಿ ಮುಖ್ಯ ಅಂಶವೆಂದರೆ ಫರ್ಟಿಲಿಟಿ (ಸಂತಾನಶಕ್ತಿ) ಕಡಿಮೆ.ಇಂಜೆಕ್ಷನ್ ಅಂಡಾಶಯವನ್ನು ಉತ್ತೇಜಿಸಬಲ್ಲದು. ಆದರೆ ತಜ್ಞ ವೈದ್ಯರಿಂದ ಇಂಜೆಕ್ಷನ್ ಪಡೆಯುವುದು ಸೂಕ್ತ. ಏಕೆಂದರೆ ಅಂಡಾಶಯವು ಅತಿಯಾಗಿ ಉತ್ತೇಜಿತವಾಗಿ ಮಲ್ಟಿಪಲ್
ಗರ್ಭಿಣಿಯರಲ್ಲಿ ವಾಂತಿ ಮತ್ತು ತಲೆಸುತ್ತುವಿಕೆ ಸಮಸ್ಯೆಗಳು ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ತೀರಾ ಸಾಧಾರಣ.ಕೆಲವೊಮ್ಮೆ ತೀವ್ರ ತಲೆಸುತ್ತುವಿಕೆ ಮತ್ತು ವಾಂತಿ ಕಾಣಿಸಿಕೊಂಡು ಅತಿಸಾರ ಮತ್ತು ಅಪೌಷ್ಟಿಕತೆ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ಗರ್ಭಿಣಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಗರ್ಭಿಣಿಯರಲ್ಲಿ ವಾಂತಿ ಮತ್ತು
ಋತುಸ್ರಾವದ ಉದ್ವೇಗ ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು ಕಂಡುಬರುವುದು. ಹಾರ್ಮೋನ್ಗಳ ಏರಿಳಿತ ಈ ತೊಂದರೆಗೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸ್ತ್ರೀಗೆ ಗಂಡನ, ಮನೆಯವರ ಸಾಂತ್ವನ ಬೇಕಾಗುತ್ತದೆ. ಯೋಗ , ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನದ ಅಭ್ಯಾಸದಿಂದ ಉದ್ವೇಗ, ಸಿಡುಕುತನ ಮುಂತಾದ ಮಾನಸಿಕ
ಮಹಿಳೆಯೊಬ್ಬಳಿಗೆ ‘ಸಹಜ ಹೆರಿಗೆ‘ ಆಗುತ್ತದೆಯೆಂದರೆ ಅದನ್ನೇ ‘ಕಷ್ಟಕರ’ ಎಂದು ಭಾವಿಸಲಾಗುತ್ತದೆ. ಇನ್ನು ‘ಸಿಸೇರಿಯನ್ ಹೆರಿಗೆ’ ಆದರೆ ಅದನ್ನು ‘ಮಹಾಕಷ್ಟದ ಹೆರಿಗೆ’ ಎಂದು ತಿಳಿಯಲಾಗುತ್ತದೆ. ಇನ್ನು ಒಬ್ಬ ಮಹಿಳೆಯ ದೇಹದಲ್ಲಿ ಎರಡು ಭ್ರೂಣಗಳು ಇವೆಯೆಂದರೆ ಅದನ್ನು ‘ಅತ್ಯಂತ ಕಾಳಜಿದಾಯಕ ಹೆರಿಗೆ ಅವಧಿ‘ ಎಂದು ತಿಳಿಯಬೇಕಾಗುತ್ತದೆ. ಏನು ಕಾರಣ? ಒಬ್ಬ ಮಹಿಳೆಯ ಗರ್ಭಕೋಶದಲ್ಲಿ ಎರಡು
ಮುಟ್ಟಾಗುವುದು ಅಥವಾ ಋತುಸ್ರಾವ ಸ್ತ್ರೀಯರ ದೇಹದಲ್ಲಿ ಪ್ರಾಕೃತವಾಗಿ ಆಗುವ ಒಂದು ಪ್ರಕ್ರಿಯೆ. ಒಂದು ತಿಂಗಳ ಕಾಲ ಗರ್ಭಚೀಲದಲ್ಲಿ ಕೂಡಿರುವ ರಕ್ತ ಹಾಗೂ ಇತರೆ ಗರ್ಭದ ಜೀವಕೋಶವನ್ನು ಹೊರಹಾಕುವ ಪ್ರಕ್ರಿಯೆ ಇದಾಗಿದೆ. ಈ ರಕ್ತವು ಅಶುದ್ದ ಅಲ್ಲದಿದ್ದರು ಗರ್ಭಾಶಯದ ಆರೋಗ್ಯವನ್ನು ಕಾಯ್ದಿರಿಸಲು ಸರಿಯಾದ