ಡೆಂಘಿ ಅಥವಾ ಡೆಂಗ್ಯೂ ಜ್ವರವು ಸಾಮಾನ್ಯವಾಗಿ ಉಷ್ಣವಲಯ ಪ್ರದೇಶದ ರೋಗವಾಗಿದ್ದು, ಮುಖ್ಯವಾಗಿ ಇದು ನಗರ ಮತ್ತು ಪಟ್ಟಣ ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ (ಅಧಿಕ ಜನಸಂಖ್ಯೆ ಸಾಂದ್ರತೆಯಿಂದಾಗಿ). ಇದು ಸೊಳ್ಳೆಯಿಂದ ಹರಡುವ (ಸಂದಿಪದಿಯಿಂದ ಹಬ್ಬುವ) ರೋಗವಾಗಿದ್ದು, ನಿರ್ದಿಷ್ಟವಾಗಿ ಎ.ಆಯಿಜಿಪ್ಟಿ ಹಾಗೂ ಎ.ಅಲ್ಬೋಪಿಕ್ಟಸ್ನಂಥ
ಮಧುಮೇಹ ರೋಗಿಗಳಿಗೆ ಹೃದ್ರೋಗ ಗಂಡಾಂತರ ಹೆಚ್ಚು. ನಮ್ಮ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮಂದಿಗೆ ಈ ರೋಗವಿದ್ದಾಗ ಅದನ್ನು ನೀವೇಗೆ ನಿಯಂತ್ರಣ ಮಾಡುತ್ತೀರಿ. ನಮ್ಮ ದೇಶದಲ್ಲಿನ ಡಯಾಬಿಟಿಸ್ ಜೊತೆಗಿನ ಪ್ರಕರಣ ಇದಾಗಿದೆ. ಪ್ರತಿವರ್ಷ ಬಹುತೇಕ 8,00,000 ಜನರಿಗೆ ಮಧುಮೇಹ ರೋಗ ಪತ್ತೆಯಾಗುತ್ತಿದ್ದು,
ಡಯಾಬಿಟಿಸ್ ಚಿಕಿತ್ಸೆಗಾಗಿ 1922ರಲ್ಲಿ ಇನ್ಸುಲಿನ್ನನ್ನು ಪರಿಚಯಿಸಿದ ನಂತರ ಹೆರಿಗೆ ಸಾವುಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದರೂ, ಹಲವು ದಶಕಗಳ ಕಾಲ ಗರ್ಭಧಾರಣೆಯ ನಷ್ಟ ದರವು ಅಧಿಕ ಪ್ರಮಾಣದಲ್ಲೇ ಮುಂದುವರೆದಿತ್ತು. ಆರೋಗ್ಯಕರ ಗರ್ಭಧಾರಣೆ ಯೋಜನೆಯ ಗುರಿಯು ಗರ್ಭಧಾರಣೆ ಮುನ್ನ, ಗರ್ಭಧರಿಸಿದ ವೇಳೆ ಮತ್ತು
ಚಳಿಗಾಲದಲ್ಲಿ ಚರ್ಮದ ಆರೈಕೆ ಎಲ್ಲರಿಗೂ ಕಷ್ಟವೇ. ಕೈಕಾಲುಗಳೆಲ್ಲಾ ಬಿರುಕು ಬಿಟ್ಟು ನೋಡಲು ಅಸಹ್ಯವಾಗಿ ಕಂಡರೆ ತುಟಿಯು ಒಣಗಿ ರಕ್ತ ಸೋರಿ ಮುಖದ ಚರ್ಮ ಒರಟಾಗಿ ಏನೂ ಮಾಡಬೇಕೆಂದು ಅರ್ಥವಾಗೋದಿಲ್ಲ, ಹೀಗಾಗಿ ಚಳಿಗಾಲದಲ್ಲಿ ಚರ್ಮ ನುಣುಪಾಗಿಡಲು ಈ ಕೆಳಗೆ ಕೆಲವು ವಿಧಾನಗಳಿವೆ. ಪ್ರಯತ್ನಿಸಿ
ಪ್ರಿಯ ಓದುಗ ಮಿತ್ರರೇ, ನವೆಂಬರ್ ತಿಂಗಳಲ್ಲಿ ನಮ್ಮ ಮನೆ, ದೇಶ, ವಿಶ್ವದಾದ್ಯಂತ ಆಚರಿಸಲಾಗುವ ಹಬ್ಬಗಳು, ವಿವಿಧ ದಿನಾಚರಣೆಗಳಿಗೂ, ಅವುಗಳಿಗೆ ಸಂಬಂಧಿಸಿದಂತೆ ಆರೋಗ್ಯದ ಬಗ್ಗೆ ನಮಗೆ ಲಭ್ಯವಾಗಿರುವ ಮಾಹಿತಿ ಹಾಗೂ ನನ್ನ ಅನಿಸಿಕೆಯ ಪ್ರಕಾರ, ಈಗ ವಿಶ್ವದಲ್ಲಿ ಒಂದು ಆರೋಗ್ಯ ಸುತ್ತು ಹೋಗಿ
ಜಾಯಿಕಾಯಿ ಪ್ರಮುಖ ಸಂಬಾರ ವಸ್ತುವಾಗಿ ತನ್ನ ಸ್ಥಾನ ಪಡೆದಿದೆ.ಆಯುರ್ವೇದದಲ್ಲಿ ಜಾಯಿಕಾಯಿಯ ಉಪಯೋಗ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ.ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಡಿಕೆ ತೋಟದಲ್ಲಿ ಈ ಬೆಳೆ ಪ್ರಶಸ್ತವಾಗಿ ಬೆಳೆಯುತ್ತದೆ. ನಿಮ್ಮ ಮನೆ ಊಟ ರುಚಿಕಟ್ಟಾಗಿತ್ತು. ಊಟದ ಪದಾರ್ಥ ತುಂಬಾ
ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಉಂಟಾಗುವ ಅವಘಡಗಳು ಕೆಲವು ಕುಟುಂಬಗಳಿಗೆ ದು:ಸ್ಪಪ್ನವಾಗಬಹುದು. ಪಟಾಕಿ ಹಚ್ಚುವುದನ್ನು ಹೊರತುಪಡಿಸಿ, ಈ ಹಬ್ಬವನ್ನು ಸಂತೋಷದಿಂದ ಆಚರಿಸಲು ಹಲವು ಮಾರ್ಗಗಳಿವೆ. ಕಣ್ಣಿನ ಗಾಯಗಳನ್ನು ತಪ್ಪಿಸಲು ಕೆಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ದೀಪಾವಳಿ ದೀಪಗಳ ಹಬ್ಬ. ಈ
ಅಗ್ಲಿ ಡಕ್ಲಿಂಗ್ ಹಂತ ತಾತ್ಕಾಲಿಕವಾದ ಬೆಳವಣಿಗೆಯ ಹಂತವಾಗಿದ್ದು ಹೆತ್ತವರು ಆತಂಕಕ್ಕೊಳಗಾಗಬಾರದು. ದಂತವೈದ್ಯರ ಬಳಿ ತೋರಿಸಿ ಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳತಕ್ಕದ್ದು. ಇದು ತನ್ನೀಂತಾನೇ ಸರಿಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತದೆ. ಕೋರೆ ಹಲ್ಲುಗಳು ಹುಟ್ಟಿದ ಬಳಿಕ (12 ವರ್ಷದ ಹೊತ್ತಿಗೆ) ಈ ಬಾಚಿಹಲ್ಲುಗಳ ನಡುವಿನ
(ನೋವು ನಿವಾರಣೋಪಕ್ರಮಗಳು) ಇತ್ತಿಚಿನ ದಿನಮಾನಗಳಲ್ಲಿ ತಂತ್ರಜ್ಞಾನಗಳ ಬಳಕೆ, ಒಂದೇ ವಿಧಾನವಾದ ಜೀವನ ಶೈಲಿಯಿಂದಾಗಿ, ವ್ಯಾಯಾಮದ ಕೊರತೆಯಿಂದಾಗಿ, ಅತಿಯಾದ ಚಿಂತೆ, ಭಯ, ಮಾನಸಿಕ ಉದ್ವೇಗ ಮತ್ತು ಖಿನ್ನತೆ ಈ ಎಲ್ಲ ಕಾರಣಗಳಿಂದ ಶರೀರದಲ್ಲಿ ವಾತಾದಿ ತ್ರಿದೋಷಗಳು, ರಸರಕ್ತಾದಿ ಸಪ್ತಧಾತುಗಳು ಮತ್ತು ಮನಸ್ಸಿನ ಗುಣಗಳಾದ