ಬಿಳಿ ಕಲೆಗಳೆಲ್ಲ ತೊನ್ನಲ್ಲ.ಅನಾವಶ್ಯಕ ಆತಂಕ ಬೇಡ. ಶೇಕಡ 80ರಷ್ಟು ಜನರಲ್ಲಿ ಕೇವಲ ಒಂದೆರಡು ಕಲೆಗಳಷ್ಟೇ ಇದ್ದು, ಸೂಕ್ತ ಚಿಕಿತ್ಸೆಯಿಂದ ಗುಣವಾಗುವ ಸಾಧ್ಯತೆಗಳಿರುತ್ತವೆ. ತೊನ್ನು ಎಂದಾಕ್ಷಣ ಒಂದು ರೀತಿ ಎಲ್ಲರಲ್ಲೂ ಭಯ ತರಿಸುವಂತಹದು. ವ್ಯಕ್ತಿಯ ಆತ್ಮಸ್ಥೈರ್ಯ ಕುಗ್ಗಿಸುವ ಚರ್ಮ ವ್ಯಾದಿಯೇ ಹೌದು. ಇದನ್ನು ಬಿಳುಪು,
ಹೆಚ್ಐವಿ/ಏಡ್ಸ್ – ವೈದ್ಯಕೀಯ ರಂಗಕ್ಕೆ ಸವಾಲಾದ ಹೆಮ್ಮಾರಿ. ಹೆಚ್ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ನ್ನು ಗುಣಪಡಿಸಲಾಗದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಏಡ್ಸ್ ನ್ನು ಪರರ ರೋಗ ಎಂದೇ ಪರಿಗಣಿಸಲಾಗಿದೆ.
ಪುಟ್ಟ ಮಕ್ಕಳು ಅಗಾಗ ಕಡಿಮೆ ವೋಲ್ಟೇಜ್ ವಿದ್ಯುತ್ ಆಘಾತಕ್ಕೆ ಒಳಗಾಗುತ್ತಾರೆ. ವಿದ್ಯುತ್ ವೈರ್ಗಳನ್ನು ಬಾಯಿಂದ ಕಡಿಯುವ ಮೂಲಕ ವಿದ್ಯುತ್ ಪ್ರವಹಿಸುತ್ತಿರುವ ವಿದ್ಯುತ್ ತಂತಿಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಅಥವಾ ಎಲೆಕ್ಟ್ರಿಕಲ್ ಪವರ್ ಪಾಯಿಂಟ್ಗೆ ವಸ್ತುಗಳನ್ನು ತೂರಿಸುವ ಮೂಲಕ ತುರ್ತು ಪರಿಸ್ಥಿತಿಗಳ ಪ್ರಕರಣದಲ್ಲಿ ಈ
ಪಿಸಿಒಡಿ ಅಥವಾ ಪಿಸಿಒಎಸ್ ಅಂದರೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೊಮ್. ಮಹಿಳೆಯರ ದೇಹದಲ್ಲಿ ಸ್ರಾವವಾಗುವ ಹಾರ್ಮೋನುಗಳ ಏರುಪೇರಿನಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿಸಿಓಡಿ ಋತುಚಕ್ರದ ಮೇಲೆ, ಹಾರ್ಮೋನು ಉತ್ಪಾದನೆಯ ಮೇಲೆ, ಸಂತಾನೋತ್ಪತ್ತಿ ಸಾಮಥ್ರ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಂಜೆತನಕ್ಕೆ ಇದು ಒಂದು ಪ್ರಮುಖ
ನಮ್ಮ ವಯಸ್ಸು ಹೆಚ್ಚಿದಂತೆ ಪೌಷ್ಠಿಕ ಆಹಾರದ ನಿಯಮಗಳು ಬದಲಾಗುತ್ತವೆ. ಕಾಲ ಕಳೆದಂತೆ ಬಿ12 ಜೀವಸತ್ವ ಬಹಳ ಮಹತ್ವದ್ದು. ನಾವು ಯಾವ ವಯಸ್ಸಿನಲ್ಲಿ ಈ ಬದಲಾವಣೆಗಳನ್ನು ಮಾಡುವ ಆವಶ್ಯಕತೆಯಿದೆ? ಬಿ12 ಜೀವಸತ್ವ ಹುಡುಕಿರಿ: ರಕ್ತ ಕೋಶಗಳನ್ನು ತಯಾರಿಸಲು, ಸಂವೇದನೆ ಸುಧಾರಿಸಲು ಬಿ12
ಭಾರತೀಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಆತಂಕದ ವಿಷಯ. ಬದಲಾದ ಜೀವನಶೈಲಿ, ದೈಹಿಕ ಶ್ರಮವಿಲ್ಲದ ದುಡಿಮೆ ಭಾರತೀಯರಲ್ಲಿ ಹೃದಯಾಘಾತದ ಸಾಧ್ಯತಾ ಪ್ರಮಾಣ ಹೆಚ್ಚಿಸಿದೆ. ಕೂತಲ್ಲೇ ಕೆಲಸ (ಮಾಹಿತಿ ತಂತ್ರಜ್ಞಾನ, ಕಚೇರಿ ಕೆಲಸ); ವಿಶ್ರಾಂತಿರಹಿತ ದುಡಿಮೆ, ದೈಹಿಕ ಚಟುವಟಿಕೆ ಇಲ್ಲದಿರುವುದು, ಧೂಮಪಾನ, ಮದ್ಯಪಾನ ಹವ್ಯಾಸ-ಹೃದಯಾಘಾತ ಹೆಚ್ಚಲು
ಅಡುಗೆ ಮನೆಯಲ್ಲಿ ಗಾಳಿ ಬೆಳಕು ಧಾರಾಳವಾಗಿ ಬರುವಂತಿರಬೇಕು. ಒಂದು “ಎಕ್ಸಾಟ್ ಫ್ಯಾನ್”ಇರುವುದು ಒಳ್ಳೆಯದು. ಅಡುಗೆ ಮನೆಯಲ್ಲಿ ಬಿಸಿ ನೀರು ಹಾಗೂ ತಣ್ಣೀರು ಬರುವಂತಹ ಒಂದು “ವಾಷ್ ಬೇಸಿನ್” ಇರಬೇಕು. ಬಿಸಿ ನೀರಿಗಾಗಿ ಸೌರಶಕ್ತಿಯನ್ನು ಬಳಸಿಕೊಳ್ಳುವುದು ಒಳ್ಳೆಯದು. ಹತ್ತಿರದಲ್ಲಿ ಸೋಪಿರಬೇಕು. ಮೊಣಕೈಯಿಂದ ನೀರನ್ನು
ಬೇಧಿ ಮತ್ತು ಅತಿಸಾರ ಮಕ್ಕಳಲ್ಲಿ ಕಾಡುವ ಬಹುದೊಡ್ಡ ಸಮಸ್ಯೆಯಾಗಿದ್ದು ವಾರ್ಷಿಕವಾಗಿ ಭಾರತ ದೇಶವೊಂದರಲ್ಲಿಯೇ 6 ಲಕ್ಷ ಮಂದಿ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಆರಂಭಿಕ ಹಂತದಲ್ಲಿಯೇ ಭೇದಿಯನ್ನು ಗುರುತಿಸಿ ಈ ಓಆರ್ಯಸ್ ದ್ರಾವಣ ನೀಡಿದ್ದಲ್ಲಿ 90 ಶೇಕಡ ಮಕ್ಕಳ ಸಾವನ್ನು ತಡೆಯಬಹುದು ಎಂದು ಅಂಕಿ
ಈ ವರ್ಷ ಗಾಂಧೀಜಿಯವರ 150ನೇ ಜಯಂತಿ ವರ್ಷಾಚರಣೆ. ಈ ಸಂದರ್ಭದಲ್ಲಿ, ಆರೋಗ್ಯದ ಬಗೆಗಿನ ಗಾಂಧೀಜಿಯವರ ವಿಚಾರ ಧಾರೆಯನ್ನ ಓದಿ, ಕೇಳಿ ತಿಳಿದುಕೊಳ್ಳುವ ಕುತೂಹಲ ಮೂಡಿತು. ಗಾಂಧೀಜಿ ಸರದಾರ್ ಪಟೇಲ್ರೊಂದಿಗೆ, ಪುಣೆಯಿಂದ 29 ಕಿ.ಮೀ. ದೂರದಲ್ಲಿದ್ದ ಉರುಳಿ ಕಾಂಚನ್ ಶಹರಕ್ಕೆ, 1945ರ ಡಿಸೆಂಬರ್ನಲ್ಲಿ