ಮಾನವನ ದೇಹವು ನೂರಾರು ವಿಧ ವಿಧವಾದ ಜೀವಕೋಶಗಳಿಂದ ರೂಪುಗೊಂಡಿರುತ್ತದೆ. ಈ ಜೀವಕೋಶಗಳ ಬೆಳವಣಿಗೆಯಲ್ಲಿ ಉತ್ಪಾದನಾ ಶಕ್ತಿ ಸ್ವಲ್ಪ ಏರುಪೇರಾದರೂ ಒಂದಲ್ಲಾ ಒಂದು ಸಮಸ್ಯೆ ಕಂಡು ಬರುತ್ತದೆ. ಹೀಗೆ ಜೀವಕೋಶಗಳ ಏರುಪೇರಿನಿಂದ ಉಂಟಾಗುವ ರೋಗಗಳಲ್ಲಿ ಅರ್ಬುದ (ಕ್ಯಾನ್ಸರ್) ರೋಗವು ಒಂದು. ಇದೊಂದು
ಹೇರ್ ಪ್ರಾಡಕ್ಟ್ಗಳ ಅತಿಯಾದ ಬಳಕೆಯೇ ಕೂದಲು ಉದುರುವುದಕ್ಕೆ ಕಾರಣ.ಹೇರ್ ಕೇರ್ ಪ್ರಾಡಕ್ಟ್ಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ವಾಸ್ತವವಾಗಿ ನಿಮ್ಮ ಕೂದಲಿಗೆ ಸಾಕಷ್ಟು ಹಾನಿಯುಂಟು ಮಾಡಬಹುದು. ನಾವು ಕೂದಲು ಉದುರುವುದರ ಬಗ್ಗೆ ನಿರಂತರವಾಗಿ ಚಿಂತಿಸುತ್ತವೆ, ಆದರೆ ನಿರಂತರ ಚಿಂತೆಯಿಂದ ನಮಗೆ ಹಾನಿಯಾಗುತ್ತದೆ ಹಾಗೂ ವಿಪರೀತ
1.ಗ್ಯಾಸ್ ಟ್ರಿಕ್ ಟ್ರಬಲ್ “ಸರ್, ಭಯಂಕರ ಗ್ಯಾಸ್ಟ್ರಿಕ್ ಸಾರ್” ಎಂದು ಎದೆಗೆ ಕೈ ಹಿಡಿದುಕೊಂಡು ಕ್ಲಿನಿಕ್ನೊಳಗೆ ಕಾಲಿಟ್ಟವನ ಜೊತೆಗೆ ಒಂದಿಬ್ಬರು ಇದ್ದರು. ತೀವ್ರ ಎದೆನೋವು ಬೆಳಗ್ಗೆ ಹತ್ತು ಗಂಟೆಗೆ ಶರುವಾಗಿದ್ದು ಹನ್ನೊಂದುವರೆಗಂಟೆಗೆ ನನ್ನ ಕ್ಲಿನಿಕ್ ತಲುಪಿದ್ದ. ಪರೀಕ್ಷಿಸಿದಾಗ ರಕ್ತದೊತ್ತಡ ಹೆಚ್ಚಾಗಿತ್ತು .ಮೈಯೆಲ್ಲಾ
ಬೊಜ್ಜಿಗೆ ಆಯುರ್ವೇದ ಚಿಕಿತ್ಸೆ ಅತ್ಯಂತ ಉಪಯುಕ್ತ. ಕೊಬ್ಬಿನ ಅಂಶ ದೇಹದಲ್ಲಿ ಹೆಚ್ಚಾದರೆ ವಯಸ್ಸಿನ ವ್ಯತಿರಿಕ್ತತೆ ತಲೆದೋರುತ್ತದೆ. ಅಷ್ಟೇ ಅಲ್ಲ ನಿತ್ಯದ ಕೆಲಸ ಕಾರ್ಯಗಳಲ್ಲೂ ಇದು ಅಡ್ಡಿಯಾಗುತ್ತದೆ. ಜೊತೆಗೆ ಆರೋಗ್ಯದ ಮೇಲೆ ಅಡ್ಡಪರಿಣಾಮಗಳಿಗೂ ಅವಕಾಶವಾಗುತ್ತದೆ. ಬೊಜ್ಜಿಗಾಗಿ ಆಯುರ್ವೇದ ಚಿಕಿತ್ಸೆ ಪದ್ದತಿ ರಾಮಬಾಣ ಎನಿಸಿದೆ.
ಇದು ಜೆಟ್ ಯುಗ. ಎಲ್ಲವೂ ಕ್ಷಣಾರ್ಧದಲ್ಲೇ. ನಿಮಗಿಷ್ಟ ಬಂದ ವಸ್ತವನ್ನು ಎಲ್ಲೆಂದರಲ್ಲಿ ಖರೀದಿಸಿಬಹುದು. ಕ್ರೆಡಿಟ್ ಕಾರ್ಡ್ಗಳು, ಸುಲಭ ಸಾಲಗಳು, ಇಎಂಐ ಮತ್ತು ಹಣದುಬ್ಬರ ಏರುತ್ತಿರುವ ಈ ವಿಶ್ವದಲ್ಲಿ ಜನರು ಸಾಲದ ಸುಳಿಯಲ್ಲಿ ಸಿಲುಕುವುದು ಸರ್ವ ಸಾಮಾನ್ಯ. ನಮ್ಮ ಈ ಜನಸಂಖ್ಯೆಯಲ್ಲಿ ಒಂದು
ವೈದ್ಯರಿಗೆ ಟಾರ್ಗೆಟ್ ರೀಚ್ ಮಾಡುವ ಧಾವಂತವೇ?ಕಣ್ಣ ಮುಂದೆ ಕಾಣುವ ರೋಗ ನಿರ್ಲಕ್ಷಿಸಿ, ಇರಲಾರದ ರೋಗ ಕಂಡುಹಿಡಿಯುವುದು ಯಾವ ಮಟ್ಟದ ಪ್ರ್ಯಾಕ್ಟೀಸ್? ಗುಣಮಟ್ಟದ ಕುಸಿತವಾ? ಅಥವಾ ಟಾರ್ಗೆಟ್ ರೀಚ್ ಮಾಡುವ ಧಾವಂತದಲ್ಲಿ ವೈದ್ಯರು ಬಿಸಿನೆಸ್ ಹೆಡ್ಗಳ ಒತ್ತಡಕ್ಕೆ ಮಣಿಯುತ್ತಿದ್ದಾರಾ..? ಭಾರತದಲ್ಲಿ ತಾತ್ಕಾಲಿಕ ಕೆಲಸಕ್ಕೆ
ಬಿಳಿ ಕಲೆಗಳೆಲ್ಲ ತೊನ್ನಲ್ಲ.ಅನಾವಶ್ಯಕ ಆತಂಕ ಬೇಡ. ಶೇಕಡ 80ರಷ್ಟು ಜನರಲ್ಲಿ ಕೇವಲ ಒಂದೆರಡು ಕಲೆಗಳಷ್ಟೇ ಇದ್ದು, ಸೂಕ್ತ ಚಿಕಿತ್ಸೆಯಿಂದ ಗುಣವಾಗುವ ಸಾಧ್ಯತೆಗಳಿರುತ್ತವೆ. ತೊನ್ನು ಎಂದಾಕ್ಷಣ ಒಂದು ರೀತಿ ಎಲ್ಲರಲ್ಲೂ ಭಯ ತರಿಸುವಂತಹದು. ವ್ಯಕ್ತಿಯ ಆತ್ಮಸ್ಥೈರ್ಯ ಕುಗ್ಗಿಸುವ ಚರ್ಮ ವ್ಯಾದಿಯೇ ಹೌದು. ಇದನ್ನು ಬಿಳುಪು,
ಹೆಚ್ಐವಿ/ಏಡ್ಸ್ – ವೈದ್ಯಕೀಯ ರಂಗಕ್ಕೆ ಸವಾಲಾದ ಹೆಮ್ಮಾರಿ. ಹೆಚ್ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ನ್ನು ಗುಣಪಡಿಸಲಾಗದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಏಡ್ಸ್ ನ್ನು ಪರರ ರೋಗ ಎಂದೇ ಪರಿಗಣಿಸಲಾಗಿದೆ.
ಪುಟ್ಟ ಮಕ್ಕಳು ಅಗಾಗ ಕಡಿಮೆ ವೋಲ್ಟೇಜ್ ವಿದ್ಯುತ್ ಆಘಾತಕ್ಕೆ ಒಳಗಾಗುತ್ತಾರೆ. ವಿದ್ಯುತ್ ವೈರ್ಗಳನ್ನು ಬಾಯಿಂದ ಕಡಿಯುವ ಮೂಲಕ ವಿದ್ಯುತ್ ಪ್ರವಹಿಸುತ್ತಿರುವ ವಿದ್ಯುತ್ ತಂತಿಗಳೊಂದಿಗೆ ಸಂಪರ್ಕಕ್ಕೆ ಬಂದಾಗ ಅಥವಾ ಎಲೆಕ್ಟ್ರಿಕಲ್ ಪವರ್ ಪಾಯಿಂಟ್ಗೆ ವಸ್ತುಗಳನ್ನು ತೂರಿಸುವ ಮೂಲಕ ತುರ್ತು ಪರಿಸ್ಥಿತಿಗಳ ಪ್ರಕರಣದಲ್ಲಿ ಈ