ಅರಿಶಿನ ಸೋಂಕು ನಿವಾರಕ-ಸೌಂದರ್ಯ ಸಾಧನ.ಶತಮಾನಗಳಿಂದ ಅರಿಶಿನ ನಮ್ಮ ದೇಶ ಹೆಚ್ಚಾಗಿ ಬಳಸುವ ಮಸಾಲೆ.ಚರ್ಮದ ಆರೋಗ್ಯ ದೃಷ್ಟಿಯಿಂದ ಅರಿಶಿನ ಬಹಳ ಸಹಾಯಕವಾಗಿದೆ. ಅರಿಶಿನ ಅಥವಾ ಹಳದಿ, ನಮ್ಮ ದೇಶ ಹೆಚ್ಚಾಗಿ ಬಳಸುವ ಮಸಾಲೆ ಆಹಾರಕ್ಕೆ ರುಚಿ-ಬಣ್ಣ ಬರಲು ಕಾರಣವಾಗುವ ಇದು, ದೇಹ- ಮುಖಗಳಿಗೆ
ನೃತ್ಯ – ಆರೋಗ್ಯಕ್ಕೆ ಇದೊಂದು ಚಿಕಿತ್ಸಾ ವಿಧಾನ. ಮಾನವನ ಸಂತಸ ಜೀವನಕ್ಕೆ ಆತ ಶಾರೀರಿಕವಾಗಿ ಆರೋಗ್ಯ ಹೊಂದಿರಬೇಕು. ಹಾಗೆಯೇ ಆರೋಗ್ಯ ಕಾಯಲು ನೃತ್ಯ ಒಂದು ಮಾರ್ಗ. ದೇಹ ಹಾಗೂ ಆತ್ಮಗಳಲ್ಲಿ ಹುದುಗಿಸಿದ ಭಾಷೆಯೇ ನೃತ್ಯ. ಅರ್ಥ, ವ್ಯಾಕರಣವಿರದ ಭಾಷೆಯೇ ನೃತ್ಯ. ಇದರ
ಲಾಕ್ಡೌನ್ ನಲ್ಲಿ ಪಿಸಿಓಎಸ್ ತಡೆಗಟ್ಟಲು ನೀವು ಅಳವಡಿಸಿಕೊಳ್ಳಬೇಕಾದ ಕೆಲವು ಆರೋಗ್ಯಕರ ಜೀವನಶೈಲಿ ಸಲಹೆಗಳು ಇಲ್ಲಿವೆ.ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ವೈದ್ಯಕೀಯ ಸ್ಥಿತಿಯಾಗಿದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ವೈದ್ಯಕೀಯ
ಕೂದಲು ಆರೋಗ್ಯದ ಕನ್ನಡಿ. ಆರೋಗ್ಯಕರ ಕೂದಲು ಆರೋಗ್ಯಕರ ದೇಹದ ಸೂಚಕ. ಹೀಗಾಗಿ ಕೂದಲನ್ನು ನೀವು ಆರೈಕೆ ಮಾಡಬೇಕಾಗುತ್ತದೆ. ಕೂದಲ ಆರೈಕೆಯು ಆರೋಗ್ಯ ಆರೈಕೆಯ ಒಂದು ಅವಿಭಾಜ್ಯ ಅಂಗ. ಆರೋಗ್ಯಕರ ಕೂದಲು ಆರೋಗ್ಯಕರ ದೇಹದ ಸೂಚಕ. ಕೂದಲಿನ ವಿಧ ಹಾಗೂ ಅದರ ಬಣ್ಣ
ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆ ಸ್ತ್ರೀ-ಪುರುಷರು ತಿಳಿದುಕೊಳ್ಳುವುದು ಮುಖ್ಯ.ಗರ್ಭಧರಿಸುವ ಸಾಮಥ್ರ್ಯ ದಂಪತಿಗಳಿಬ್ಬರಿಗೂ ಸಹಜವಾಗಿದ್ದಾಗ್ಯೂ, ಗರ್ಭಧಾರಣೆಯ ಸಾಧ್ಯತೆ ಆ ಒಂದು ತಿಂಗಳಿನಲ್ಲಿ ಶೇಕಡ 25ರಷ್ಟು ಮಾತ್ರ ಇರುತ್ತದೆ.ಆರೋಗ್ಯಕರ ಆಹಾರ ಸೇವನೆ ಹಾಗೂ ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಹೆರಿಗೆಯಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಕಾರಿ.
ಟೀನೇಜ್ ರೆಸ್ಪಾನ್ಸಿಬಿಲಿಟಿ ಗೊತ್ತಿರಲಿ.ಹರೆಯವನ್ನು ಕತ್ತು ಹಿಸುಕುವಂತ ಪ್ರವೃತ್ತಿಗಳು ನಮ್ಮಲ್ಲಿ ಮನೆಮಾಡಬಾರದು. ಕೆಲವು ಮಾಡಲೇಬೇಕಾದ ಹಾಗೂ ಮತ್ತೆ ಕೆಲವು ಮಾಡಲೇಬಾರದಂತಹ ವಿಷಯಗಳು ಇಲ್ಲಿರುತ್ತವೆ. ಹಾಗಾಗಿ ಸಾಧಕ- ಬಾಧಕ ಅರಿವು ಅಗತ್ಯ. ಬಾಲ್ಯ ಮುಗಿದು ಹರೆಯಕ್ಕೆ ಕಾಲಿಟ್ಟರೆ ಅದು ಜೀವನದ ಒಂದು ಮಹತ್ವದ ಮೈಲಿಗಲ್ಲು.
ಕೊರೋನಾ ಜ್ವರ ಎನ್ನುವ ಸಾಂಕ್ರಾಮಿಕ ರೋಗವನ್ನು ತಿಳಿದುಕೊಳ್ಳುವಾಗ ಬಳಸುವ ಹಲವಾರು ಪದಪುಂಜಗಳ ಅರ್ಥ ತಿಳಿದುಕೊಳ್ಳದಿದ್ದಲ್ಲಿ ರೋಗದ ಬಗ್ಗೆ ಸರಿಯಾದ ಮಾಹಿತಿ ಓದುಗರಿಗೆ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಸಾಂಕ್ರಾಮಿಕ ರೋಗವಾದ ಕೋವಿಡ್-19 ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಏಕೈಕ ಉದ್ದೇಶದಿಂದ ಈ ಲೇಖನದಲ್ಲಿ
ಪ್ರತಿಯೊಬ್ಬರೂ ಮುಖಕವಚ ಧರಿಸುವುದು ಸೂಕ್ತ ಎಂದು ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಆರೋಗ್ಯವಂತ ವ್ಯಕ್ತಿಗಳು ಮುಖಕವಚ ಧರಿಸುವುದರಿಂದ ಸೋಂಕಿತ ವ್ಯಕ್ತಿಗಳಿಂದ ಕಿರುಹನಿಗಳು ನೇರವಾಗಿ ಅವರ ದೇಹದ ಒಳಗೆ ಸೇರುವುದನ್ನು ತಪ್ಪಿಸಬಹುದು. ನಾವು ಉಸಿರಾಡುವಾಗ ಮೂಗಿನ ಹೊಳ್ಳೆಗಳ ಮುಖಾಂತರ ಒಳಗೆ ಎಳೆದುಕೊಳ್ಳುವ ಗಾಳಿಯ ಜೊತೆಗೆ
ನ್ಯೂಟ್ರಾಸುಟಿಕಲ್ಸ್ ನಿಂದ ಉತ್ತಮ ಆರೋಗ್ಯ ಪಡೆಯಿರಿ.ದೇಹಕ್ಕೆ ಪೌಷ್ಠಿಕಾಂಶದ ಅತ್ಯುತ್ತಮ ಮೂಲವೆಂದರೆ ಸಾಂಪ್ರದಾಯಿಕ ಆಹಾರಗಳಾದ ಹಣ್ಣುಗಳು ಮತ್ತು ತರಕಾರಿಗಳು. ಹಾನಿಕಾರಕ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬಳಸಿ ಬೆಳೆಗಳನ್ನು ಬೆಳೆಯುವುದು ಮಾರಕವಾಗುತ್ತಿದೆ. ದೇಹಕ್ಕೆ ಪೌಷ್ಠಿಕಾಂಶದ ಅತ್ಯುತ್ತಮ ಮೂಲವೆಂದರೆ ಸಾಂಪ್ರದಾಯಿಕ ಆಹಾರಗಳಾದ ಹಣ್ಣುಗಳು ಮತ್ತು ತರಕಾರಿಗಳು.