ಟೆಸ್ಟುಕಿಟ್ಟುಗಳ ಮಧ್ಯೆ ವೈದ್ಯ ಸಿಬ್ಬಂದಿ ಕಷ್ಟದ ಲೆಕ್ಕ ಯಾರಿಗೂ ಸಿಗಲೆ ಇಲ್ಲ! ಯುರೋಪ್ ಅಥವಾ ಚೈನಾದಂತೆ ಪರಿಸ್ಥಿತಿ ಉಲ್ಬಣಗೊಂಡರೆ ನಾವು ಏನು ಮಾಡಬಲ್ಲೆವು …? ಗಂಡಾಂತರಕಾಲದಲ್ಲಿ ರಕ್ಷಿಸಲು ವೈದ್ಯ ಸಿಬ್ಬಂದಿಯ ಕೊರತೆಯಾದರೆ ಮಾರಣಹೋಮ ಖಚಿತ. ಅಂಟಿಜೆನ್ ಟೆಸ್ಟಿಂಗ್ ಕಿಟ್ಗಳು ಕಳಪೆಯಾಗಿವೆ, ಫಲಿತಾಂಶಗಳ
“ವಾರಿಯರ್ರ್ಸ್ ಆಫ್ ದಿ ಕೊರೋನಾ”…. ಲವ್ ಯು ..!! ಸೆಲ್ಯೂಟ್ ಯು..!!! .ಕಣ್ಣಿಗೆ ಕಾಣದ ಈ ವೈರಿಯ ಅಟ್ಟಹಾಸ ಕಟ್ಟಿಹಾಕಲು, ವೈದ್ಯರು, ಪೋಲಿಸ್ರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ತಾಯಿಂದಿರರು, ಕಂದಾಯ ಕರ್ಮಚಾರಿಗಳು ವಾರಿಯರ್ರ್ಸ್ ರಂತೆ ಕಾದಾಡುತಿದ್ದಾರೆ.ಭಾರತಿಯ ಸೈನ್ಯವು ಇವತ್ತು
ಆರ್ಥಿಕ ಆರೋಗ್ಯ ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿ-ಗತಿಯ ಸೂಚಕ. ದುರ್ಬಲ ಆರ್ಥಿಕ ಆರೋಗ್ಯದಿಂದ ಒಬ್ಬ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆಯೆಂದು ಅನೇಕ ಸಂಶೋಧನೆಗಳಿಂದ ತಿಳಿದುಬಂದಿದೆ. ಆರ್ಥಿಕ ಆರೋಗ್ಯ ನಿರ್ವಹಿಸುವುದು, ಮಾನಸಿಕವಾಗಿ ಧೃಢವಾಗಿ, ಸಕಾರಾತ್ಮಕವಾಗಿ ಯೋಚಿಸುತ್ತಾ ಸರಳ
ಪಂಚಕರ್ಮ ಚಿಕಿತ್ಸೆ ಅನುಸರಿಸುವುದು ದೀರ್ಘ ಆರೋಗ್ಯದ ಕೀಲಿ ಕೈ. ವೇದಜ್ಞಾನದ ಅಧಾರದಲ್ಲಿ ವಿವರಿಸಲ್ಪಟ್ಟ ಪಂಚಕರ್ಮ ಚಿಕಿತ್ಸೆ ಪ್ರತಿಯೊಬ್ಬರೂ ಪ್ರತೀ ವರ್ಷಕ್ಕೊಮ್ಮೆ ಸಾಧ್ಯವಾಗದಿದ್ದರೂ ಯಾವಾಗಲಾದರೊಮ್ಮೆ ಪಡೆಯುವುದು ಅತಿ ಸೂಕ್ತ. ಆಯುರ್ವೇದದ ಪ್ರಕಾರ ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳು ಶರೀರದಲ್ಲಿ ಸಮತೋಲನದಲ್ಲಿದ್ದಾಗ
ಕೊಬ್ಬರಿ ಎಣ್ಣೆ ಹೆಚ್ಚು ಆರೋಗ್ಯವರ್ಧಕ. ಅನವಶ್ಯಕವಾಗಿ ಹೆದರಿ ಔಷಧರೂಪಿ ಆಹಾರವನ್ನು ಮಿಸ್ ಮಾಡಿಕೊಳ್ಳುವುದು ಬೇಡ.ಇದರ ಸೇವನೆಯಿಂದ ನಮ್ಮ ದೇಹದಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಅತಿ ಪ್ರಾಮುಖ್ಯತೆ ಪಡೆಯುತ್ತಿರುವ ಈ ಕಾಲದಲ್ಲಿ ಕೊಬ್ಬರಿ
ಇರ್ಫಾನ್ ಖಾನ್ ಉತ್ತಮ ನಟ ಅದರಲ್ಲಿ ಎರಡು ಮಾತಿಲ್ಲ. ಆತನಿಗೆ ತೀವ್ರ ತರಹದ ಕ್ಯಾನ್ಸರ್ ಬಂದುದು ತಿಳಿದು ಬೇಸರವಾಗಿತ್ತು.ತೀವ್ರ ಹೋರಾಟದ ನಂತರ ಕ್ಯಾನ್ಸರ್ ಗೆದ್ದುಬಿಟ್ಟಿತ್ತು. ಅಂದು ಬೆಳಿಗ್ಗೆ ಕ್ಲಿನಿಕ್ನತ್ತ ಧಾವಿಸುತಿದ್ದೆ. ಮಿತ್ರನೊಬ್ಬ ಕರೆಮಾಡಿ” ಒಂದು ತುಂಬಾ ಸಿರಿಯಸ್ ಕೇಸಿದೆ. ಡೆಮೋಕ್ರಾಟಿಕ್ ರಿಪಬ್ಲಿಕ್
ವೈದ್ಯರ ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆ ಅತಿಮುಖ್ಯ.ವೈದ್ಯಕೀಯ ಸಿಬ್ಬಂದಿಗಳ ಸಂಖ್ಯೇ ಕ್ಷೀಣಿಸುತ್ತ ಹೋದರೆ ಶಿಘ್ರದಲ್ಲಿ ಚಿಕಿತ್ಸೆಗೆ ವೈದ್ಯರಿರುವದಿಲ್ಲ, ಮಾರಣಹೋಮ ಖಂಡಿತ.ಕಡ್ಡಾಯ ಮುಂಜಾಗ್ರತೆಯ ಕ್ರಮಗಳನ್ನು ಪಾಲಿಸಿದರೆ ಈ ಗಂಡಾಂತರದಿಂದ ನಾವೆಲ್ಲ ಬದುಕುಳಿಯುವುದು ಅತೀ ಸುಲಭ. ಕೋರೋನಾ ಬಂದನಂತರ, ಕೋರೋನೇತರ ಚಟುವಟಿಕೆಗಳು ಗಮನಾರ್ಹವಾಗಿದ್ದು ವೈರಸ್ ನಿಯಂತ್ರಣಕ್ಕಿಂತ
ಕೊರೋನಾ ಕಾರ್ಮಿಕರಿಗೆ ಕಾಡದಿರಲಿ.ಕೊರೋನಾ ಸೊಂಕಿನ ತಾಂಡವದಲ್ಲಿ ಶ್ರಮಿಕ ವರ್ಗದ ಭಯಾನಕ ಪರಿಸ್ಥಿತಿ ಜಗತ್ತಿನ ಮುಂದೆ ಬರುತ್ತಿದೆ.ದಿನಗೂಲಿ ಮೇಲೆ ಬದುಕುವ ಈ ಜನರಿಗೆ ಲಾಕಡೌನ್ ದೊಡ್ಡ ಹೊಡೆತವನ್ನೆ ನೀಡಿದೆ. ಪ್ರತಿ ವರ್ಷ ಮೇ 1 ಬಂದಾಗ ಕಾರ್ಮಿಕರ ದಿನ ನೆನಪಾಗುವದು ಸಹಜ. ಅಂದು
ಸೈಟೋಕೈನ್ ಸ್ಟೋರ್ಮ್ ಸಿಂಡ್ರೋಮ್ ಎನ್ನುವುದು ಅತ್ಯಂತ ಅಪಾಯಕಾರಿಯಾದ ರೋಗದ ಸ್ಥಿತಿಯಾಗಿದ್ದು, ದೇಹದೆಲ್ಲೆಡೆ ಅತಿಯಾದ ಉರಿಯೂತಕಾರಕ ರಾಸಾಯನಿಕಗಳನ್ನು ಬಿಡುಗಡೆಯಾಗುವಂತೆ ಮಾಡಿ, ದೇಹದ ಜೀವಕೋಶಗಳನ್ನು ಹಾಳುಗೆಡಹುತ್ತದೆ.ಉಸಿರಾಟದ ಸಮಸ್ಯೆ ತೀವ್ರವಾಗಿ ಮಾರಣಾಂತಿಕವಾಗುವ ಎಲ್ಲಾ ಸಾಧ್ಯತೆಯೂ ಇರುತ್ತದೆ. ಕೋವಿಡ್-19 ಎನ್ನುವುದು ಕೊರೋನಾ ವೈರಸ್ ಡಿಸೀಸ್ 2019 ಎಂಬ