ನಮ್ಮ ಧ್ವನಿಯನ್ನು ನಾವು ಅರಿಯೋಣ. ಮಾನವ ಧ್ವನಿ, ವಿಶಿಷ್ಟವಾದದ್ದು. ಅದು ಬಳಸಿದಷ್ಟೂ ಶಕ್ತಿಶಾಲಿ, ವೈವಿಧ್ಯಮಯ ಹಾಗೂ ಅರ್ಥಪೂರ್ಣ.ಧ್ವನಿಯ ನಿರ್ವಹಣೆ ಹಾಗೂ ಧ್ವನಿ, ಧ್ವನಿ ಪೆಟ್ಟಿಗೆ, ಧ್ವನಿ ತಂತುಗಳು ಇವುಗಳನ್ನು ರಕ್ಷಿಸಬೇಕಾಗಿದೆ. ಮಗು ಹುಟ್ಟಿದೊಡನೆ ಅಳುವ ಧ್ವನಿ, ತಾಯಿಗಾಗಿ, ಹಸಿವಿಗಾಗಿ, ನೋವಿಗಾಗಿ, ತರತರಹ
ಹದಿಹರೆಯದ ತರುಣಿಯರ ಸಮಸ್ಯೆಗಳು ಹಲವಾರು.ಮಾನಸಿಕ ತೊಂದರೆಗಳಲ್ಲದೇ ಕಿಶೋರಿಯಲ್ಲಿ ‘ಶಾರೀರಿಕ ಸಮಸ್ಯೆಗಳು’ ಹಲವಾರು ಇರುತ್ತವೆ. ಅವುಗಳಲ್ಲಿ ಮುಖ್ಯವಾಗಿ, ಮುಟ್ಟಾಗುವುದು ಅಥವಾ ಋತುಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು. ಹದಿಹರೆಯದ ತರುಣಿಯರೆಂದರೆ ಸರಿಸುಮಾರು 13 ವರ್ಷದಿಂದ 19 ವರ್ಷದ ವಯಸ್ಸಿನ ತರುಣಿಯರು. ಒಬ್ಬಳು ಹುಡುಗಿ ತನ್ನ ಬಾಲ್ಯಾವಸ್ಥೆಯಿಂದ
ಅಮೃತಬಳ್ಳಿ ದೇವಲೋಕದಿಂದ ಬಿದ್ದ ಅಮೃತವೇ? ಅಮೃತಬಳ್ಳಿಯ ಗುಣಗಳನ್ನು ನೋಡಿದರೆ ಇದು ದೇವರ ವರ ಎಂದೇ ಅನಿಸುತ್ತದೆ. ಅದರ ಔಷಧಿ ಗುಣಗಳು ಅಷ್ಟು ಅದ್ಭುತವಾದದ್ದು.ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎನ್ನುವವರು ಇದನ್ನು ಹೆಚ್ಚಾಗಿ ಸೇವಿಸಬೇಕು. ರಾಮ ರಾವಣರ ಯುದ್ಧ ಮುಗಿದ ನಂತರ ಸತ್ತ
ಕ್ಷಾರ ಸೂತ್ರದ ಮೂಲಕ ಪೈಲ್ಸ್ ಮತ್ತು ಫಿಸ್ತುಲಾಗೆ ಆಯುರ್ವೇದ ಚಿಕಿತ್ಸೆ ಯಾವುದೇ ತೊಡಕುಗಳು ಅಥವಾ ಹಾನಿ ಇಲ್ಲದ ಪರಿಣಾಮಕಾರಿ ಸಿದ್ಧೌಷಧ. ದೀರ್ಘಕಾಲದ ಸವಾರಿ, ತುಂಬಾ ಹೊತ್ತು ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವಿಕೆ, ಹಾಗೂ ಲೋಹ ಕುರ್ಚಿಗಳ ಮೇಲೆ ಕುಳಿತುಕೊಳ್ಳುವುದನ್ನು ಸಾಧ್ಯವಾದಷ್ಟೂ
ವ್ಯಾಯಾಮದಿಂದ ಆರೋಗ್ಯವರ್ಧನೆ ಸಹಜ. ಖಾಯಿಲೆಗಳು ಬರದಂತೆ ತಡೆಗಟ್ಟಲು ವ್ಯಾಯಾಮ ಉಪಯುಕ್ತ, ಅತ್ಯಂತ ಸಹಕಾರಿ. ವಾಕಿಂಗ್ ಮತ್ತು ವ್ಯಾಯಾಮ ಕೋವಿಡ್ ಕಾಯಿಲೆಯ ಈ ಸಮಯದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಹಳ ಅವಶ್ಯಕ. ಇಂದಿನ ವ್ಯಸ್ಥ ಜೀವನ ವ್ಯವಸ್ಥೆಯು ಅನೇಕ
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವುದು ಹೇಗೆ? ಪ್ರತಿ ವರ್ಷ ಮೇ 17ರಂದು ವಿಶ್ವದಾದ್ಯಂತ “ವಿಶ್ವ ರಕ್ತದೊತ್ತಡ ದಿನ” ಎಂದು ಆಚರಿಸಲಾಗುತ್ತಿದೆ. ವಿಶ್ವ ರಕ್ತದೊತ್ತಡ ಸಂಘದಿಂದ 2005ರಿಂದ ಜಾರಿಗೆ ಬಂದ ಈ ಆಚರಣೆಯ ಮೂಲ ಉದ್ದೇಶ, ರಕ್ತದೊತ್ತಡ ಎಂಬ ‘ಸೈಲೆಂಟ್ ಕಿಲ್ಲರ್’ ರೋಗದ ಕುರಿತಾಗಿ
ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತೆ ಮಾಡುವ ಅಗತ್ಯವಿದೆಯೇ? ಕರೋನವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ನೀವು ಪೋಷಕರಾಗಿ ನಿರೀಕ್ಷಿಸುತ್ತಿರುವುದು ಏನು? ನಿಮ್ಮ ಮಕ್ಕಳಿಗೆ ಏನಾದರೂ ಅಪಾಯವಿದೆಯೇ? ಅವರು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಕರೋನವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ, ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ಎಂದಿಗಿಂತಲೂ
ಸ್ವಸ್ಥ ಆರೋಗ್ಯಕ್ಕಾಗಿ ವ್ಯವಸ್ಥಿತ ಆಹಾರ ಪದ್ಧತಿ ಬಹಳ ಕಡ್ಡಾಯವಾಗಿದೆ.ಕೋವಿಡ್ ಕಾಯಿಲೆ ನಮಗೆ ಹೆಚ್ಚಿನ ರೋಗನಿರೋಧಕ ಆಹಾರ ಬೇಕು ಎಂದು ಸಾಬೀತುಪಡಿಸಿದೆ. ಪ್ರಕೃತಿದತ್ತ ಅಹಾರವನ್ನು ಸೇವಿಸಬೇಕು. ದೇಹದಲ್ಲಿ ಒಮೆಗಾ-3 ಹಾಗೂ ಒಮೆಗಾ-6 ಅನುಪಾತವನ್ನು ಸಮತೋಲನಗೊಳಿಸುವ ಆಹಾರಪದ್ಧತಿ ಅನುಸರಿಸಬೇಕು. ನಮ್ಮ ಸುತ್ತಲಿನ ನಿಸರ್ಗವನ್ನೇ ಗಮನಿಸಿದಾಗ,
ಕೋವಿಡ್ ರೋಗಿಯನ್ನು ನೋಡುವ ದೃಷ್ಟಿಕೋನ ಬದಲಾಯಿಸಬೇಕು. ಕೋವಿಡ್-19 ರೋಗ ಬಂದವರನ್ನು ಅಸ್ಪಶ್ಯರಂತೆ ನೋಡುವುದು ಸರ್ವತಾ ಸಹ್ಯವಲ್ಲ.ರೋಗಿ ಚೇತರಿಸಿಕೊಂಡ ಬಳಿಕ ಆ ವೈರಾಣುಗಳು ಆ ವ್ಯಕ್ತಿಯ ದೇಹದಲ್ಲಿ ಬದುಕುಳಿಯುವುದಿಲ್ಲ. ಕೋವಿಡ್-19 ರೋಗ ಎನ್ನುವುದು ಒಂದು ಸಾಂಕ್ರಾಮಿಕ ರೋಗವಾಗಿದ್ದು, ವ್ಯಕ್ತಿಯ ದೇಹಕ್ಕೆ ಸೇರಿದ ವೈರಾಣುವಿನಿಂದ