ಕೋವಿಡ್ ಗೂ ಹೃದ್ರೋಗಕ್ಕೂ ಇರುವ ನಂಟೇನು? ಈ ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ವಿಶೇಷವಾಗಿ ಹೃದಯ ಸಂಬಂಧಿ ಸಮಸ್ಯೆ ಇರುವವರು ಹೆಚ್ಚು ಜಾಗರೂಕರಾಗಿರಬೇಕು.
ಮಳೆಗಾಲದಲ್ಲಿ ಹೆಚ್ಚು ಬಳಸಬಹುದಾದ, ಆರೋಗ್ಯ ಕಾಪಾಡಲು ಸಹಾಯಕವಾಗುವ 5 ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.ಮಳೆಗಾಲದಲ್ಲಿ ವಾತ ಕಫ ದೋಷಗಳು ಹೆಚ್ಚಾಗಿ ರೋಗಗಳನ್ನು ತರುತ್ತವೆ. ಹಾಗಾಗಿ ಈ ಸಮಯದಲ್ಲಿ ಆಹಾರದ ವಿಷಯದಲ್ಲಿ ಅತ್ಯಂತ ಕಾಳಜಿ ಅವಶ್ಯ. ಹೊರಗಡೆಯ ವಾತಾವರಣದಲ್ಲಿ ಬದಲಾವಣೆಯಾಗುತ್ತಿದ್ದಂತೇ ನಮ್ಮ
ಕೊರೊನಾ ಸದ್ದಿನ ಜೊತೆಗೆ ಡೆಂಗೆ ಸೋಂಕು ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಲಿದೆ.ಕೊರೊನಾ ಹಾಗೂ ಡೆಂಗೆ ಒಂದಕ್ಕೊಂದು ಪೂರಕವಾಗಿರುವುದರಿಂದ ಡೆಂಗೆ ಋತುವಿನಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸಬಹುದು. ಮುಂಗಾರು ಅವಧಿಯಲ್ಲಿ ಡೆಂಜರ್ ಡೆಂಗೆ ಸೋಂಕು ಭಾರತದಾದ್ಯಂತ ಹರಡಲು ಸಜ್ಜಾಗಿದ್ದು, ಕೊರೊನಾದಿಂದ ತತ್ತರಿಸಿ ಹೋಗಿರುವ, ಸಂಕಷ್ಟ ಎದುರಿಸುತ್ತಿರುವ
ಕ್ರ್ಯಾಬ್ ಕಾಂಪ್ಲೆಕ್ಸ್ – ಇದೇನಪ್ಪಾ ಇದು ಈ ತರ ಹೆಡ್ಡಿಂಗ್ ಇದೆ. ಏಡಿ ಮಾರಾಟ ಮಾಡೋ ಕಾಂಪ್ಲೆಕ್ಸ್ ಬಗ್ಗೆ ಏನಾರಾ ಬರ್ದಿದಾರಾ ಅಂತಾ ಯೋಚಿಸ್ತಿದೀರಾ? ದಿನ ಬೆಳಗಾದ್ರೆ ಕೊರೋನಾ, ಲಾಕ್ ಡೌನು, ಸೀಲ್ ಡೌನು ಅಂತಾ ಕೇಳಿ ಕೇಳಿ ಸಾಕಾಗಿರೋ ಮನಸ್ಸಿಗೆ
ಝಿಂಕ್ ಎನ್ನುವುದು ನಮ್ಮ ದೇಹಕ್ಕೆ ಅತೀ ಅಗತ್ಯವಾಗಿದ್ದು, ದೇಹದ ಹೆಚ್ಚಿನ ಜೈವಿಕ ಕ್ರಿಯೆಗಳಿಗೆ ಅತೀ ಅವಶ್ಯವಾಗಿರುತ್ತದೆ. ಈ ಕೋವಿಡ್ ಸಂಕಷ್ಟದ ದಿನಗಳಲ್ಲಿ ನಿಮ್ಮ ದೇಹಕ್ಕೆ ಸಾಕಷ್ಟು ‘ಸತು’ವಿರುವ ಆಹಾರವನ್ನು ಹೆಚ್ಚು ಸೇವಿಸಿಕೊಳ್ಳಿ. ಆ ಮೂಲಕ ದೇಹದ ರಕ್ಷಣಾ ವ್ಯವಸ್ಥೆಯನ್ನು ಸಾಕಷ್ಟು ಸದೃಡಗೊಳಿಸಿ.
ಫಾಲೂನ್ ದಾಫ ಆಧ್ಯಾತ್ಮಿಕ ಸಾದನಾಭ್ಯಾಸವನ್ನು ಜುಲೈ 20, 1999 ರ ರಾತ್ರಿ ಚೀನಾದ್ಯಂತ ನಿಷೇಧಿಸಿತು. ಕೊರೋನಾ ವೈರಸ್ ಉಲ್ಬಣಗೊಂಡಿದ್ದರೂ ಸಹ ಹಿಂಸೆ ಇಂದಿಗೂ ಅಬಾಧಿತವಾಗಿ ನಡೆಯುತ್ತಿದೆ.ಜುಲೈ 20 ರಂದು ಭಾರತ ಮತ್ತು ವಿಶ್ವದಾದ್ಯಂತ ಫಾಲುನ್ ದಫಾ ಅಭ್ಯಾಸಿಗರು “ಪ್ರತಿಭಟನಾ ದಿನ” ವನ್ನು
ತುಳುನಾಡ್ದ ಆಟಿ ಅಮಾಸೆದ ಆಚರನೆಡೊಂಜಿ ಆಯುರ್ವೇದ ಚಿಕಿತ್ಸೆ. ಸಂಪ್ರದಾಯದೊಟ್ಟುಗು ಆರೋಗ್ಯನ್ ಬೆಸೆಪುನ ತುಳುನಾಡುದ ಆಟಿ ನಮ್ಮ ದೇಶದ ಅವೇತೋ ಪರ್ಬೊಲೆಗ್ ಐತನೆ ಆಯಿನಂಚಿನ ಧಾರ್ಮಿಕ, ಸಾಮಾಜಿಕ, ಆದ್ಯಾತ್ಮಿಕ, ಅಂಚೆನೆ ಆರೋಗ್ಯದ ಮಹತ್ವೊ ಬೊಕ ನಂಬೊಲಿಗೆ ಉಂಡು. ಇಂಚಿನ ಆಚರಣೆಲೆನ್ ಅವ್ ಅವ್
ಕೋವಿಡ್ ರೋಗದ ಹರಡುವಿಕೆ ಬಗ್ಗೆ ವಿಶ್ವ ಸಂಸ್ಥೆಯ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಇದರ ಇತ್ತೀಚಿನ ಅಧ್ಯಯನಗಳ ಪ್ರಕಾರ ಕೋವಿಡ್-19 ವೈರಾಣು ರೋಗ ಸಾಂಕ್ರಾಮಿಕ ರೋಗವಾಗಿದ್ದು, ಸಾಮಾಜಿಕ ಅಂತರ, ಮುಖಕವಚ ಬಳಕೆ, ಸ್ಯಾನಿಟೈಸರ್ ಬಳಕೆ, ನಿರಂತರವಾಗಿ ಗಂಟೆಗೊಮ್ಮೆ ಸೋಪು ಬಳಸಿ ಕೈತೊಳೆಯುವುದು
ಪ್ರಪಾತಕ್ಕೆ ಬಿದ್ದ ಡ್ರೋನ್ ಘಟನೆ ಮಾನಸಿಕತೆಯ ಹಲವಾರು ಅಯಾಮಗಳನ್ನು ತೋರಿಸುತ್ತಿದೆ. ಅಸಲು ಈ ಹುಡುಗನ ಮಾನಸಿಕತೆ ಅಥವಾ ಮನಶಾಸ್ತ್ರಜ್ಞರ ಕಣ್ಣಿಂದ ನೋಡುವ ಗೋಜಿಗೆ ಯಾರೂ ಹೋಗುತ್ತಿಲ್ಲ.ಕಲ್ಪನಾಲೋಕದಲ್ಲೆ ವಿಹರಿಸುವ ಜನರಿಗೆ ವಾಸ್ತವದ ಅರಿವು ಈಗಲಾದರೂ ಆದಿತೆ ? ಹುಡುಗನೊಬ್ಬ ಡ್ರೋನ್ ತಯಾರಿಸುವ ವಿಜ್ಞಾನಿ