ವಿಶ್ವ ಆಹಾರ ದಿನ ಅಕ್ಟೋಬರ್-16 ರಂದು ಆಚರಿಸಲಾಗುತ್ತಿದೆ. ಬಹುತೇಕ ರೋಗಗಳನ್ನು ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳನ್ನು ಸರಿಪಡಿಸಿ ಪ್ರಾರಂಭಿಕ ಹಂತದಲ್ಲಿಯೇ ತಡೆಯಬಹುದು. ಯಾವಾಗಲಾದರೊಮ್ಮೆ ಜಂಕ್ ಪುಡ್ ತಿನ್ನುವುದು ತಪ್ಪಲ್ಲ. ಆದರೆ ಮೂರೂ ಹೊತ್ತು ಅದನ್ನೇ ತಿನ್ನುವುದನ್ನು ಖಯಾಲಿ ಮಾಡಿಕೊಂಡಲ್ಲಿ
ವಿಶ್ವ ಕೈತೊಳೆಯುವ ದಿನ ಎಂದು ಆಚರಿಸಿ ಕೈ ತೊಳೆಯದೆ ಇರುವುದರಿಂದ ಕೊಳೆಯಾದ ಕೈಗಳಿಂದ ಹರಡುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ದಿನವೊಂದಕ್ಕೆ ಕನಿಷ್ಟ 6 ರಿಂದ 10 ಬಾರಿ ಕೈತೊಳೆಯಬೇಕು ಎಂದು ವಿಶ್ವಸಂಸ್ಥೆ ಸಲಹೆ ನೀಡಿದೆ. ಪ್ರತಿ ವರ್ಷ ಅಕ್ಟೋಬರ್ 15
ಭಾರತದ ಆರೋಗ್ಯ ಸೇತು ಮೊಬೈಲ್ ಆ್ಯಪ್ಗೆ ಡಬ್ಲ್ಯೂ.ಎಚ್.ಒ ಮೆಚ್ಚುಗೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು ಆ್ಯಪ್ಗೆ ವಿಶ್ವ ಆರೋಗ್ಯ ಸಂಸ್ಥೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಆರೋಗ್ಯ ಸೇತು ಆ್ಯಪ್ ಮೂಲಕ ಕೊರೋನಾ ವೈರಸ್ ಹೆಚ್ಚಾಗಿರುವ
ಪಿಂಪಲ್ಸ್ ಚರ್ಮದ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಮೊಡವೆಯ ಚಿಕಿತ್ಸೆಗೆ ಅಯುರ್ವೇದದಲ್ಲಿ ಹಲವಾರು ನಿವಾರಣೋಪಾಯಗಳನ್ನು ತಿಳಿಸಿದ್ದಾರೆ. ಮುಖದೂಷಿಕ; ಪಿಂಪಲ್ಸ್ ನ ಸಂಸ್ಕೃತದ ಹೆಸರು. ಮುಖದ ಸೌಂದರ್ಯವನ್ನು ಹಾಳು ಮಾಡುವ ಒಂದು ಶತ್ರುವಿನ ಹೆಸರೆ ಮುಖದೂಷಿಕ . ಇವು ಯೌವನಾವಸ್ಥೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಇದನ್ನು
ವಿಶ್ವ ವಿಪತ್ತು ಕಡಿತಗೊಳಿಸುವ ದಿನ ಎಂದು ಅಕ್ಟೋಬರ್ 13ರಂದು ಆಚರಿಸಿ ಜನರಲ್ಲಿ ವಿಪತ್ತುಗಳಿಂದ ಉಂಟಾಗುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವರ್ಷ ವಿಶ್ವದಾದ್ಯಂತ ಅಕ್ಟೋಬರ್-13 ರಂದು ವಿಶ್ವ ವಿಪತ್ತು ಕಡಿತಗೊಳಿಸುವ ದಿನ ಎಂದು ಆಚರಿಸಿ ಜನರಲ್ಲಿ ವಿಪತ್ತುಗಳಿಂದ ಉಂಟಾಗುವ ತೊಂದರೆಗಳ
ಲೈಫ್ನ ಫಾರ್ಮುಲಾ ಬಗ್ಗೆ ಹೆಚ್ಚಿನವರಿಗೆ ಸ್ಪಷ್ಟತೆಯೇ ಇಲ್ಲ. ಲೈಫ್ ಫಾರ್ಮುಲಾಗಳಲ್ಲಿ ಮೊದಲನೇಯದು ದೊಡ್ಡದೊಂದು ಗುರಿ ಬೇಕು. ಗುರಿ ಇಲ್ಲದೇ ಸಾಧನೆ ಅಸಾಧ್ಯ. ಇದಕ್ಕೆ ನಮ್ಮದೇ ಆದ ಸ್ವಂತಕಲ್ಪನೆ, ಆಲೋಚನೆಯ ಪರಿಕಲ್ಪನೆ ಇರಲೇ ಬೇಕು. ತತ್ವಜ್ಞಾನಿಗಳು ಗಂಟೆಗಟ್ಟಳೆ ಉಪನ್ಯಾಸ ಕೊಡ್ತಾರೆ. ಬರಹಗಾರರು ಕೊನೇನೇ
ಅಂಡವಾಯು ಅಥವಾ ಹೈಡ್ರೋಸೀಲ್ ಒಂದು ಸಾಮಾನ್ಯ ಅನಾರೋಗ್ಯ ಸಮಸ್ಯೆ. ಸಾಧಾರಣವಾಗಿ ಇವು ನೋವು ಉಂಟು ಮಾಡುವುದಿಲ್ಲ. ಹೈಡ್ರೋಸೀಲ್ ಸಮಸ್ಯೆ ಅಪಾಯಕಾರಿಯಲ್ಲ, ಚಿಕಿತ್ಸೆ ಬೇಕಾಗಿಲ್ಲ. ಅದಾಗ್ಯೂ ಅಂಡಕೋಶದಲ್ಲಿ ಊತವಿದ್ದರೆ, ನಿಮ್ಮ ವೈದ್ಯರನ್ನು ಕಂಡು ಇದು ವೃಷಣ ಕ್ಯಾನ್ಸರ್ ಅಥವ ಇತರ ಪರಿಸ್ಥಿತಿಯಂಥ ಸಮಸ್ಯೆ
ಮನಸ್ಸು ಮತ್ತು ಮಾನಸಿಕ ಕಾಯಿಲೆ ಯಾರಿಗಾದರೂ ಬರಬಹುದು. ಯಾವುದೆ ರೀತಿಯಾದ ಭಯ/ ಚಿಂತೆ/ ಕಳಂಕ ಬೇಡ. ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿದ್ದು ತಜ್ಞ ಮಾನಸಿಕ ನರರೋಗ ತಜ್ಞರಿಂದ ಪರಿಹರಿಸಿಕೊಳ್ಳಬಹುದಾಗಿದೆ. ಖುಷಿ ಅಥವಾ ಆನಂದ ಅಥವಾ ಸಂತೋಷ ಅನ್ನುವುದು ಉದ್ಭವವಾಗುವುದು ನಮ್ಮಲ್ಲಿ ಅತೀ ಉತ್ತುಂಗುದಲ್ಲಿರುವ
ಡಿ ಆ್ಯಂಡ್ ಸಿ ಗರ್ಭಕೋಶದ ತೊಂದರೆಗಳನ್ನು ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಮಾಡುವ ವಿಧಾನ. ವಿಶೇಷವಾದ ಉಪಕರಣವನ್ನು ಗರ್ಭಾಶಯದ ಒಳಭಾಗಕ್ಕೆ ತೂರಿಸಿ ಗರ್ಭಾಶಯದ ಒಳಭಾಗದ ತೆಳುವಾದ ಪೊರೆ ಅಥವಾ ಇನ್ನಾವುದೇ ಅಂಗಾಂಗವನ್ನು ಪರೀಕ್ಷೆಗಾಗಿ ಅಥವಾ ಚಿಕಿತ್ಸೆಗಾಗಿ ತೆಗೆಯಲಾಗುತ್ತದೆ. ಮಹಿಳೆ’ ನಮ್ಮ