ಆಟಿಸಮ್ ಸಮಸ್ಯೆಯಿಂದ ಇಂದು ಭಾರತದಲ್ಲಿ ಅಂದಾಜು 18 ದಶಲಕ್ಷ ಮಂದಿಬಳಲುತ್ತಿದ್ದಾರೆ. ಇದು ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಮೂರನೇ ಅತ್ಯಂತ ಸಾಮಾನ್ಯ ರೀತಿಯ ಸಮಸ್ಯೆ. ಸಾಮಾನ್ಯವಾಗಿ ವಂಶವಾಹಿಯಾಗಿ, ಪ್ರಾದೇಶಿಕವಾಗಿ ಹಾಗೂ ಜೀವನ ಶೈಲಿಯ ಅನುಗುಣವಾಗಿ ಈ ಸಮಸ್ಯೆ ಎದುರಿಸುವಂತಾಗುತ್ತದೆ. ನಗುವಿಗೆ ಕಾರಣವಿಲ್ಲ, ಅಳುವಿಗೆ ನೆಪವಿಲ್ಲ.
ನಾವು ಬೆಣ್ಣೆ ತುಪ್ಪವನ್ನು ತಿನ್ನಬೇಕು.ಅಮೆರಿಕ ದೇಶದ ಹೃದ್ರೋಗ ತಜ್ಞರಾದ ಡಾ. ಸ್ಟೀವನ್ ನಿಸೆನ್ “ನಾವು ಜಗತ್ತಿಗೆ ಕೊಬ್ಬು ತಿನ್ನುವುದರಿಂದ ಹೃದ್ರೋಗ ಬರುತ್ತದೆ ಎಂದು 1970 ರಿಂದ ತಪ್ಪು ಮಾಹಿತಿಯನ್ನು ಕೊಟ್ಟಿದ್ದೇವೆ, ಈಗ ಸಮಯ ಬಂದಿದೆ, ನಮ್ಮ ತಪ್ಪನ್ನು ಸರಿಪಡಿಸಬೇಕು” ಎಂದು ಹೇಳಿದ್ದಾರೆ.
ದೊಡ್ಡ ಕರುಳಿನ ಕ್ಯಾನ್ಸರ್ ಮೂಲತಃ ಆಹಾರಕ್ಕೆ ಸಂಬಂಧಿಸಿದ ಕಾಯಿಲೆ. ನಿಮ್ಮಲ್ಲಿ ಆರೋಗ್ಯಕರವಾದ ಆಹಾರವನ್ನು ಸೇವಿಸುವ ಅಭ್ಯಾಸವಿದ್ದಲ್ಲಿ ಈ ರೋಗವನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಹಾನಿಕಾರಕ ಆಹಾರ ಸೇವನೆಯನ್ನು ಬಿಡಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಿರಿ. ಕ್ಯಾನ್ಸರ್ ಎಂದರೆ ಬಹಳಷ್ಟು ಜನರ ದೃಷ್ಟಿಯಲ್ಲಿ
ಹಲ್ಲು ಕಿತ್ತ ಬಳಿಕ ರಕ್ತಸ್ರಾವ ಬಹಳ ಸಾಮಾನ್ಯವಾದ ಮತ್ತು ನೈಸರ್ಗಿಕವಾದ ಪ್ರಕ್ರಿಯೆ. ಆದರೆ ಕೆಲವೊಮ್ಮೆ ಹಲ್ಲು ಕಿತ್ತ ಬಳಿಕ ಅತಿಯಾದ ರಕ್ತಸ್ರಾವವಾಗುವ ಸಾದ್ಯತೆಯೂ ಇದೆ. ಹಲ್ಲು ಕಿತ್ತು ಸುಮಾರು ಅರ್ಧಗಂಟೆಗಳ ಬಳಿಕವೂ ರಕ್ತಸ್ರಾವವಾಗುತ್ತಿದ್ದಲ್ಲಿ ಯಾವ ಕಾರಣಕ್ಕಾಗಿ ರಕ್ತ ಬರುತ್ತಿದೆ ಎಂಬುದನ್ನು ತಿಳಿದುಕೊಂಡು
ಆರೋಗ್ಯಕರ ಜೀವನಕ್ಕಾಗಿ ಆಯುರ್ವೇದ ಜೀವನಶೈಲಿಗೆ ಅನುಗುಣವಾಗಿ ಜೀವನವನ್ನು ನಡೆಸುವುದು ಬಹಳ ಮುಖ್ಯ. ಆರೋಗ್ಯಕರ ನಿಯಮಗಳು ಮತ್ತು ಕಟ್ಟುಪಾಡುಗಳೊಂದಿಗೆ ಅದು ಪರಿಣಾಮ ಬೀರಬೇಕು. ಇಲ್ಲಿ ನೂತನ ವರ್ಷಕ್ಕಾಗಿ ಆಯುರ್ವೇದ ಪಠ್ಯಗಳಲ್ಲಿ ಉಲ್ಲೇಖಿಸಲಾಗಿರುವ ಆರೋಗ್ಯಕರ ಸಲಹೆಗಳನ್ನು ನೀಡಲಾಗಿದೆ. 1. ಮುಂಜಾನೆಯೇ ಎದ್ದೇಳಬೇಕು : ಮುಂಜಾನೆ
ಹಾಲಿನೊಂದಿಗೆ ಬೆಳ್ಳುಳ್ಳಿ ಹಾಕಿ ಕಾಯಿಸಿ ಕುಡಿದರೆ ಸಾಕಷ್ಟು ಪ್ರಯೋಜನಗಳಿವೆ. ಜ್ವರ ಕಾರಣ ಪ್ಲೇಟ್ಲೆಟ್ಗಳು ಕಡಿಮೆಯಾಗುತ್ತಿರುವವರಿಗೆ ಇದು ಒಳ್ಳೆಯ ಔಷಧ. ಪ್ಲೇಟ್ಲೆಟ್ಗಳು ವೇಗವಾಗಿ ಹೆಚ್ಚಾಗುತ್ತವೆ. ಇನ್ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ. ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಹಾಕಿ ಕುದಿಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು
ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ಪಾರುಮಾಡುವುದು ಹೇಗೆ? ಒಂದು ದಿನ ‘ನಾಲ್ಕುವರ್ಷದ ಮಗುವೊಂದನ್ನು ಆಮಿಷವೊಡ್ಡಿ ಅದನ್ನು ಬಲಾತ್ಕರಿಸಲಾಯಿತು’ ಇದು ಮಾಧ್ಯಮದ ಪ್ರಮುಖ ಸುದ್ದಿಯಾಗಿತ್ತು. ಮಾರನೆಯ ದಿನ ‘ಏಳು ವರ್ಷದ ಮಗು ಶಾಲೆಯ ಶೌಚಾಲಯದಲ್ಲಿ ಹೆಣವಾಗಿ ಬಿದ್ದಿತ್ತು’. ಸಾಮಾನ್ಯವಾಗಿ ಒಂದುವಾರದ ದಿನಪತ್ರಿಕೆಯಲ್ಲಿ ನೋಡಿದಾಗ ಇಂತಹ
ತಕ್ಷಣ ಆಯುರ್ವೇದ ಸಂಸ್ಥೆ ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಪರಿಕಲ್ಪನೆಯ ಚಿಕಿತ್ಸೆ ರೂಪಿಸಿ ಈಗಾಗಲೇ ಸಹಸ್ರಾರು ರೋಗಿಗಳ ಬಾಳಲ್ಲಿ ಆಶಾಕಿರಣ ಮೂಡಿಸಿದೆ. ಆದಷ್ಟು ಔಷಧಿಗಳನ್ನು ರೋಗಿಗಳಿಗೆ ಬೇಕಾದಾಗ ತಯಾರಿಸಿ ನೀಡುವುದರಿಂದ ಆಯರ್ವೇದ ತುಂಬಾ ಸ್ಲೋ ಎನ್ನುವ ಸ್ಥಿತಿಯನ್ನು ಬದಲಾಯಿಸಿ ಆಯುರ್ವೇದಕ್ಕೆ ಹೊಸ
ಡಿ.ಎ. ಕಲ್ಪಜ ಜೀವನಶೈಲಿ ಅಥವಾ ಲೈಫ್ಸ್ಟೈಲ್ ಒಬ್ಬ ವ್ಯಕ್ತಿ, ಸಮೂಹ ಅಥವಾ ಸಂಸ್ಕøತಿಯ ವಿಶಿಷ್ಟ ಮಾರ್ಗವಾಗಿದ್ದು, ಆರೋಗ್ಯ, ಸಂಬಂಧಗಳು, ಹಣಕಾಸುಗಳು ಹಾಗೂ ಇತರ ವಾಸ್ತವ ಜೀವನದ ವಿಷಯಗಳೂ ಆಗಿವೆ. ಜೀವನಶೈಲಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯವು ಜೀವನದ