ಜೀವನಶೈಲಿ ಮತ್ತು ಸಂತಾನೋತ್ಪತ್ತಿ (ಫಲವತ್ತತೆ). ಈ ಲೇಖನದಲ್ಲಿ, ಜೀವನಶೈಲಿ ಮತ್ತು ಸಂತಾನೋತ್ಪತ್ತಿಯ ಸಂಬಂಧವನ್ನು ಅರ್ಥಮಾಡಿಕೊಳೋಣ. ಕೆಲವು ಅಭ್ಯಾಸಗಳು ಮತ್ತು ಆಯ್ಕೆಗಳು ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು ಅಥವಾ ಅಡ್ಡಿಪಡಿಸಬಹುದು. ಒಂದು ವರ್ಷದ ಅಸುರಕ್ಷಿತ ಸಂಭೋಗದ ನಂತರವೂ ಗರ್ಭಧರಿಸಲು ಅಸಮರ್ಥರಾದರೆ ಬಂಜೆತನವೆಂದು ಪರಿಗಣಿಸಲಾಗುತ್ತದೆ. ಈಗ ಇದು
ಶ್ರೀ ಕೃಷ್ಣ ಜನ್ಮಾಷ್ಟಮಿ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣ ಭಗವಂತನು ಹುಟ್ಟಿದ ಪರ್ವ ದಿನ. ಕೃಷ್ಣನಿಗೆ ಬೆಣ್ಣೆಯ ಮೇಲಿದ್ದ ಬಯಕೆ ಅತೀತ, ನವನೀತ ಚೋರ ಎಂದೇ ಪ್ರಸಿದ್ದಿಯಾಗಿದ್ದ ಕೃಷ್ಣನಿಗೆ ಬೆಣ್ಣೆ ಬಲು ಪ್ರಿಯವಾದದ್ದು.ಆದರೆ ವೈಜ್ನಾನಿಕವಾಗಿ ಅಥವಾ ವೈದ್ಯಕೀಯವಾಗಿ ನಾವು ನೋಡಿದಾಗ,ಮಕ್ಕಳಿಗೆ ಬಹು
ಅಲರ್ಜಿ ತಡೆಗಟ್ಟುವುದು ಹೇಗೆ ? ಸಾಮಾನ್ಯವಾಗಿ ಅಲರ್ಜಿ ಯನ್ನು ಹೋಮಿಯೋಪತಿ ಔಷದಿಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆಯೇ ಕಾಯಿಲೆಯನ್ನು ಗುಣಪಡಿಸುತ್ತದೆ. ಸ್ವಲ್ಪ ಚಳಿ ಗಾಳಿ ಬೀಸಿದರೆ ತಕ್ಷಣ, ಸೀನು, ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟ, ಆನಂತರ ಕೆಮ್ಮು, ಉಬ್ಬಸ ಶುರುಅಗುತ್ತೆ, ದಿನವೂ ಇನ್ಹೇಲರ್
ಅಜವಾನ್ ಬಹಳಷ್ಟು ಖಾಯಿಲೆಗಳನ್ನು ದೂರವಿಡಲು ತುಂಬಾ ಸಹಕಾರಿ. ತೀಕ್ಷ್ಣ ಮತ್ತು ಉಷ್ಣಗುಣವನ್ನು ಹೊಂದಿರುವ ಇದು ಶೀತದಿಂದ, ವಾತ ಮತ್ತು ಕಫ ದೋಷಗಳಿಂದ ಉಂಟಾಗುವ ಹಲವು ಸಮಸ್ಯೆಗಳನ್ನು ದೂರವಿಡುತ್ತದೆ ತಾಯಿಯೇ ಮೊದಲ ಗುರು ಎಂದಂತೆ ಅಡುಗೆ ಮನೆಯೇ ಮೊದಲ ಆಸ್ಪತ್ರೆ ಎಂದು ಹೇಳಬಹುದು.
ಚಂದ್ರನ ಮೇಲೆ ಜೀವನ ಸಾಧ್ಯವೇ? ಅಲ್ಲಿ ಆರೋಗ್ಯ ಸಮಸ್ಯೆಗಳು ಆಗಬಹುದೇ? ಸೌರ ಧೂಳು ದೇಹ ಸೇರಿ ಶ್ವಾಸಕೋಶದ ತೊಂದರೆ ಹಾಗೂ ಕೆಲ ಕ್ಯಾನ್ಸರ್ ಗಳಿಗೂ ಕಾರಣವಾಗಬಹುದೆಂದು ಹೇಳುತ್ತಾರೆ ತಜ್ಞರು. ಚಂದ್ರಯಾನ ಸೌರಯಾನಗಳು ಒಂದಾನೊಂದು ಕಾಲದಲ್ಲಿ ಬಲಾಢ್ಯ ರಾಷ್ಟ್ರಗಳ ಪ್ರತಿಷ್ಠೆಯ ಸಂಕೇತಗಳಾಗಿದ್ದವು. ಇಂದು
ಸಾಮಾನ್ಯವಾಗಿ ಕಾಡುವ ಸುಸ್ತು, ನಿರುತ್ಸಾಹ, ದೌರ್ಬಲ್ಯಗಳ ಪರಿಹಾರವೇನು ಎಂದು ತಿಳಿದುಕೊಳ್ಳೋಣ. ಇತ್ತೀಚೆಗೆ ಬಹಳಷ್ಟು ಜನರ ಸಮಸ್ಯೆಯೇನೆಂದರೆ ಜೀವನದಲ್ಲಿ ಬೇಕಾದುದೆಲ್ಲಾ ಇವೆ ಆದರೆ ಅನುಭವಿಸಲು ಶಕ್ತಿ ಇಲ್ಲ; ಮಧ್ಯವಯಸ್ಸಿನಲ್ಲಿಯೇ ಸುಸ್ತು, ನಿಶಕ್ತಿ ಕಾಡುತ್ತಿರುತ್ತವೆ. ಹಾಗಾಗಿ ಇಂದು ನಾವು ಸಾಮಾನ್ಯವಾಗಿ ಕಾಡುವ ಸುಸ್ತು, ದೌರ್ಬಲ್ಯ,
ದಾಸ್ ಪ್ರಮೋಷನ್ಸ್ ಹೋಂನರ್ಸಿಂಗ್ ಸೇವಾ ಸಂಸ್ಥೆ ವೃತ್ತಿ ಕಳೆದ ಎರಡು ದಶಕಗಳಿಂದ ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಆಶಾಕಿರಣ ಸಂಸ್ಥೆ ಯಾಗಿ ರಾಜ್ಯಾದ್ಯಂತ ಹೆಸರುಪಡೆದಿದೆ. ಉದ್ಯೋಗ ನೀಡುವುದರಜೊತೆಗೆ ರೋಗಿಗಳ ಬಾಳಲ್ಲಿ ಸಂತಸ ತರುತ್ತಿದೆ. ಇಂದು ಶಿಕ್ಷಣಕ್ಕೆ ಬಹಳಷ್ಟು ಮಹತ್ವ ಮತ್ತು ಪ್ರೋತ್ಸಾಹ ಇದೆ.
ಅಂಗಾಂಗ ದಾನ ಮಾಡಿ, ಸತ್ತಮೇಲಾದರೂ ಸಮಾಜ ಸೇವೆಗೆ ಸಜ್ಜಾಗಿ. ಭಾರತದಲ್ಲಿ ಸುಮಾರು ಎರಡು ಲಕ್ಷ ಮಂದಿಗೆ ಕಿಡ್ನಿ, ಎಂಭತ್ತು ಸಾವಿರ ಮಂದಿಗೆ ಯಕೃತ್ ಹಾಗೂ ಅರವತ್ತು ಸಾವಿರ ಹೃದಯದ ಬದಲಿ ಜೋಡಣೆಗೆ ಬೇಡಿಕೆ ಇದೆ. ಅವನು ಜೀವಂತವಾಗಿದ್ದಾನೆ. ಆದರೆ, ನೀರಲ್ಲಿ ಮುಳುಗಿ
ಥೈರಾಯ್ಡ್ ಸಮಸ್ಯೆಗೆ ಕಾರಣ ಥೈರಾಯ್ಡ್ ಗ್ಲಾಂಡ್ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯಾಗುವುದು. ಇದಕ್ಕೆ ಹೋಮಿಯೋಪಥಿಯಲ್ಲಿ ಸೂಕ್ತ ಚಿಕಿತ್ಸೆ ಇದೆ. ಥೈರಾಯ್ಡ್ (Thyroid) ಅಂದರೆ ಒಂದು ಸಣ್ಣ ಗ್ರಂಥಿ. ಇದು ನಮ್ಮ ಕುತ್ತಿಗೆಯ ಭಾಗದಲ್ಲಿ ಚಿಟ್ಟೆ ಆಕಾರದಲ್ಲಿರುವ ಒಂದು ಸಣ್ಣದಾದ ಅಂಗ. ಈ ಥೈರಾಯ್ಡ್ ಗ್ಲಾಂಡ್