ಅಧಿಕ ರಕ್ತದೊತ್ತಡ ಅಥವಾ ಹೈಪರ್ಟೆನ್ಷನ್ ಒಂದು ವಿಭಿನ್ನ ರೋಗ. ಅಧಿಕ ಬಿಪಿ ಹೊಂದಿರುವ ಬಹುತೇಕ ಮಂದಿಗೆ ಹಲವಾರು ವರ್ಷಗಳ ತನಕ ಯಾವುದೇ ರೋಗ ಲಕ್ಷಣಗಳು ಅಥವಾ ಚಿಹ್ನೆಗಳು ಕಂಡುಬರುವುದಿಲ್ಲ. ಆದರೆ ಇದು ಕಾಲಕ್ರಮೇಣ ಹೃದಯ, ಮೆದುಳು ಮತ್ತು ಮೂತ್ರಪಿಂಡಗಳಂಥ ಬಹುಮುಖ್ಯ ಅಂಗಗಳಿಗೆ
1ರಿಂದ 7: ರಾಷ್ಟ್ರೀಯ ಪೌಷ್ಠಿಕ ಸಪ್ತಾಹ 2 :ವಿಶ್ವ ತೆಂಗು ದಿನ 8 :ರೋಗಕ್ಕೆ ವಿದ್ಯುತ್ ಉಪಚಾರ ನೀಡುವ ಚಿಕಿತ್ಸಾ ದಿನ 9: ವಿಶ್ವ ಪ್ರಥಮ ಚಿಕಿತ್ಸಾ ದಿನ 9 :ಎಫ್ ಎ ಎಸ್ ಡಿ ದಿನ (ಮದ್ಯಪಾನದಿಂದ ಭ್ರೂಣ ಸಂಬಂಧದ
“ಪ್ರಥಮ ಚುಂಬನಂ ದಂತಭಗ್ನಂ” ಎನ್ನುವಂತೆ ಮೊದಲ ರಾತ್ರಿಯೇ ದಂಪತಿಗಳಲ್ಲಿ ಆಶಾಭಂಗವಾಗುವುದನ್ನು ಯಾರೂ ಇಷ್ಟಪಡುವುದಿಲ್ಲ. ಹಾಗಾದರೆ ಪ್ರಥಮ ರಾತ್ರಿಯೆಂದರೇನು? ವಧು-ವರರಿಬ್ಬರು ಯಾವ ರೀತಿ ಪ್ರಥಮ ಮಿಲನವನ್ನು ಸ್ವಾಗತಿಸಬೇಕು? ಎಂಬುದನ್ನು ತಿಳಿಯಬೇಕು. ವಿವಾಹವು ಮಾನವ ಉಗಮವಾದಾಗಿನಿಂದ ಜೊತೆಯಲ್ಲಿಯೇ ಬೆಳೆದು ಬಂದಿದೆ. ವೈವಾಹಿಕ ಸಂಬಂಧ ಅಳಿಸಲಾಗದ ಸಂಬಂಧ.
ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಗಂಡಾಂತರಕಾರಿ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಭಾರತದಲ್ಲಿ ಹೃದಯಾಘಾತ ಪ್ರಕರಣಗಳು ಗಮನಾರ್ಹವಾಗಿ ಅಧಿಕವಾಗುತ್ತಿದೆ. ಇದಕ್ಕೆ ವಿರೋಧಾಭಾಸವಾಗಿ ಅಭಿವೃದ್ದಿ ಹೊಂದಿದ
ಇಂದು ಮಾನಸಿಕ ಒತ್ತಡ ಎನ್ನುವುದು ನಮ್ಮ ಜೀವನದ ಒಂದು ಭಾಗ ಎನ್ನುವಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಆದರೆ ಆ ಒತ್ತಡಕ್ಕೆ ನಿಖರ ಕಾರಣ ಕಂಡುಕೊಂಡರೆ ಅದನ್ನು ನಿಭಾಯಿಸುವುದು ಬಲು ಸುಲಭ. ಇಲ್ಲದಿದ್ದರೆ ಅದರಿಂದಾಗುವ ದುಷ್ಪರಿಣಾಮಗಳು ಹಲವು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮಾನಸಿಕ ಒತ್ತಡವನ್ನು
ನಮ್ಮ ಸಂಪ್ರದಾಯಗಳಲ್ಲೂ ಇದೆ ಆರೋಗ್ಯದ ಮಹತ್ವ ಮಗಳ ಮನೆಗೆ ಹೋಗಿ ಬರಬೇಕೆಂದು ಬೆಳಿಗ್ಗೆ ಬೇಗನೆ ಎದ್ದು, ಸ್ನಾನ, ಪೂಜೆ ಎಲ್ಲವನ್ನೂ ಮುಗಿಸಿ ಗಂಡ, ಮಗ, ಸೊಸೆ ಎಲ್ಲರಿಗೂ ಅಡುಗೆ ಮಾಡಿಟ್ಟು ಬೇಗನೆ ಸಿದ್ಧರಾಗಿ ಗಿರಿಜಮ್ಮ ಹೊರ ನಡೆದಾಗ ಗಂಟೆ ಹತ್ತಾಗಿತ್ತು. ಕಛೇರಿಗೆ
ಮುರುಗಲ ಅಥವಾ ಕೋಕಂ ಎನ್ನುವುದು ಭಾರತ ಮೂಲದ ಒಂದು ಮರ ಜಾತಿ ಸಾಂಬಾರ ಬೆಳೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿದೆ. ಪುನರ್ಪುಳಿ, ಮುರ್ಗನ, ಅಮಸೋಲು ಮುರುಗಲದ ಇತರೆ ಹೆಸರುಗಳು. ಅಡುಗೆಗಳಲ್ಲಿ ಹುಣಸೆಗೆ ಪರ್ಯಾಯವಾಗಿ ಬಳಸಬಹುದು. ಹಣ್ಣಿನಿಂದ ತೆಗೆದ ರಸವನ್ನು ವಿವಿಧ ಬ್ರ್ಯಾಂಡ್
ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ನೀರೂ ಒಂದು. ಭೂಮಿಯ ಮುಕ್ಕಾಲು ಭಾಗವನ್ನು ನೀರು ಆಕ್ರಮಿಸಿದೆ. ಮನಷ್ಯನ ದೇಹವು ಪ್ರತಿಶತ 80 ರಷ್ಟು ನೀರಿನಿಂದ ತುಂಬಿರುವುದು. ಹೀಗಾಗಿ ನೀರು ಮನುಷ್ಯನ ಅವಿಭಾಜ್ಯ ಅಂಗ. ಜೀವಕ್ಕೆ ಅವಶ್ಯವಿರುವ ನೀರು ಅನೇಕ ರೋಗಗಳಿಗೆ ಮೂಲವೂ ಹೌದು. ಉತ್ತರ
ಮದ್ಯಪಾನ ಮಿತಿ ಮೀರಿದರೆ ವ್ಯಕ್ತಿಯ ಸರ್ವನಾಶ ಖಚಿತ. ನಶೆಯ ಅಡಿಯಾಳಾಗುವಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಸಿಯುತ್ತದೆಂಬುದನ್ನು ಅರಿಯಬೇಕು. ಕುಡಿತದಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಜೊತೆಗೆ ಅನಾರೋಗ್ಯಕರವಾದ ಆಹಾರ ಕ್ರಮವೂ ಸೇರಿದಾಗ ದೇಹಕ್ಕೆ ಇಮ್ಮಡಿ ಪ್ರಹಾರಗಳುಂಟಾಗುತ್ತದೆ. ಇತ್ತೀಚೆಗೆ ಹೆಸರಾಂತ ಸಿನಿಮಾ ಕಲಾವಿದರೊಬ್ಬರು