ನಾವು ಸೇವಿಸಿದ ಆಹಾರ ಆರೋಗ್ಯಕರವಾಗಿರಬೇಕು ಮತ್ತು ಆಹಾರ ನಮ್ಮ ದೇಹಕ್ಕೆ ಪೂರಕವಾಗಿರತಕ್ಕದ್ದು. ಹಾಗೆಯೇ ನಾವು ಸೇವಿಸಿದ ಆಹಾರ ದೇಹಕ್ಕೆ ಪರಿಪೂರ್ಣವಾಗಿ ಸೇರಿಕೊಳ್ಳಲು ನಮ್ಮ ಮಾನಸಿಕ ಸ್ಥಿತಿಯೂ ಉತ್ತಮವಾಗಿರಬೇಕು. ವಿಪರೀತ ಒತ್ತಡ, ಆತಂಕ, ಖಿನ್ನತೆಯಿಂದ ರಸದೂತಗಳು ಏರುಪೇರಾಗಿ ತಿಂದ ಆಹಾರವೇ ವಿಷವಾಗುವ ಸಾಧ್ಯತೆಯೂ
ಗ್ಲುಕೋಮಾ ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಗ್ಲುಕೋಮಾದಿಂದ ಕಾರಣವಾಗುವ ದೃಷ್ಟಿ ನಾಶವು ಗಂಭೀರ ಪರಿಣಾಮದ್ದಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಅಂಧತ್ವವನ್ನು ತಡೆಗಟ್ಟಬಹುದಾಗಿದೆ. ಗ್ಲುಕೋಮಾ-ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಕಣ್ಣಿನ ಮೇಲೆ ಹೆಚ್ಚಿದ ಒತ್ತಡದಿಂದ ಉಂಟಾಗುವ ದೃಷ್ಟಿ ನರದ(ಆಪ್ಟಿಕ್ ನರ್ವ್) ಒಂದು ನೇತ್ರ
ಮಹಿಳೆಯೊಬ್ಬಳಿಗೆ ‘ಸಹಜ ಹೆರಿಗೆ‘ ಆಗುತ್ತದೆಯೆಂದರೆ ಅದನ್ನೇ ‘ಕಷ್ಟಕರ’ ಎಂದು ಭಾವಿಸಲಾಗುತ್ತದೆ. ಇನ್ನು ‘ಸಿಸೇರಿಯನ್ ಹೆರಿಗೆ’ ಆದರೆ ಅದನ್ನು ‘ಮಹಾಕಷ್ಟದ ಹೆರಿಗೆ’ ಎಂದು ತಿಳಿಯಲಾಗುತ್ತದೆ. ಇನ್ನು ಒಬ್ಬ ಮಹಿಳೆಯ ದೇಹದಲ್ಲಿ ಎರಡು ಭ್ರೂಣಗಳು ಇವೆಯೆಂದರೆ ಅದನ್ನು ‘ಅತ್ಯಂತ ಕಾಳಜಿದಾಯಕ ಹೆರಿಗೆ ಅವಧಿ‘ ಎಂದು ತಿಳಿಯಬೇಕಾಗುತ್ತದೆ. ಏನು ಕಾರಣ? ಒಬ್ಬ ಮಹಿಳೆಯ ಗರ್ಭಕೋಶದಲ್ಲಿ ಎರಡು
ಅಶ್ವಗಂಧಾ ಅಂದರೆ ಭಾರತದ ಜಿನ್ಸೆಂಗ್. ಇದನ್ನು ಹಲವಾರು ರೋಗಗಳಲ್ಲಿ ಬಳಸಬಹುದು.ಇದರ ಬೇರಿನಲ್ಲಿ ನಿಃಶಕ್ತಿ, ಕೀಲು ನೋವು, ವೀರ್ಯಾಣುಗಳ ಕೊರತೆಗಳನ್ನು ನಿವಾರಿಸುವ ಗುಣವಿದೆ. ಅಶ್ವಗಂಧಾ ಇದನ್ನು ಕನ್ನಡದಲ್ಲಿ ‘ಹಿರೇಮದ್ದಿನ ಗಿಡ’, ‘ಅಶ್ವಗಂಧಿ’ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ಅಶ್ವಗಂಧ ಎಂದರೆ ಕುದುರೆಯ (ಮೂತ್ರದ) ವಾಸನೆಯುಳ್ಳದ್ದು. ಎಂದರೆ
ಪ್ರಪಂಚದ ಎಲ್ಲ ಭೂಖಂಡಗಳಲಿ ಭಯಾನಕವಾಗಿರುವ ಈ ನಾಯಿ ನಂಜು ರೋಗ ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾದಲ್ಲಿ ನಾಮಾವಶೇಷವಾಗಿದೆ. ನ್ಯೂಜಿಲ್ಯಾಂಡ್, ಸೈಪ್ರಸ್, ಹವಾಯಿ, ಯು.ಕೆ.ಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳಿಂದಾಗಿ, ಈ ರೋಗದಿಂದ ಮುಕ್ತವಾಗಿವೆ. ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳಲ್ಲೂ ಈ ರೋಗದ ಹಾವಳಿ ಇಂದಿಗೂ ತಪ್ಪಿಲ್ಲ. ಈ
ಆರೋಗ್ಯ ಮತ್ತು ಚೆನ್ನಾಗಿರುವಿಕೆಯ ಕೇಂದ್ರಬಿಂದುವೇ ಪೌಷ್ಠಿಕತೆ. ಇದು ನಿಮ್ಮನ್ನು ಬಲಶಾಲಿಗಳಾಗಲು, ಕೆಲಸ ಮಾಡಲು ನಿಮಗೆ ಶಕ್ತಿ ಕೊಡುತ್ತದೆ ಹಾಗೂ ನೀವು ನೋಡಲು ಚೆನ್ನಾಗಿದ್ದೀನಿ ಎಂದು ಕಾಣಲು, ಆ ಅನಿಸಿಕೆ. ನಿಮಗೆ ಬರಲು ಕಾರಣೀಭೂತವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ವ್ಯಾಖ್ಯೆಯಂತೆ, ದೇಹದ ಬೇಡಿಕೆಗಳಿಗೆ
ಉತ್ತಮ ಆರೋಗ್ಯಕ್ಕಾಗಿ ಸರಳ ಸೂತ್ರ – ಅಲ್ಲೊಂದು ನಿಯಮದ ಕಟ್ಟುಪಾಡು ಇಡಲೇಬೇಕಾಗಿದೆ. ಕೆಲವೊಮ್ಮೆ ಕಿರಿಕಿರಿಯಾಗುವ ತಲೆಸಿಡಿತ, ಹಲ್ಲು, ಕಿವಿ ನೋವುಗಳು ಹೀಗೆ ಹಲವು ರೀತಿಯಿಂದ ನಮ್ಮನ್ನು ಸತಾಯಿಸುತ್ತಿರುವುದಕ್ಕೆ ಮಣ್ಣು, ಗಾಳಿ, ಬಿಸಿಲಿನ ಸಹಕಾರದಿಂದ ಚಿಕಿತ್ಸೆಯನ್ನು ಮಾಡಬಹುದು. ಪಂಚಭೂತಗಳಾದ ಪೃಥ್ವಿ, ಜಲ, ತೇಜ,
ಕೆಲವರು ಬಳಿ ಬಂದರೆ, ಬಾಯಿ ತೆರೆದು ಮಾತಾಡಿದರೆ, ಅವರ ಬಾಯಿಯ ದುರ್ವಾಸನೆ ತಡೆಯಲಾಗದು. ಇದಕ್ಕೆ ಕಾರಣ ಅವರ ನಾಲಿಗೆಯ ಮೇಲೆ ಹಾಗೂ ಬಾಯಿಯ ಇತರ ಭಾಗಗಳಲ್ಲಿ ನೆಲಸಿರುವ ಬ್ಯಾಕ್ಟೀರಿಯಾ ಅಥವಾ ಅಣು ಜೀವಿಗಳು. ಇದಕ್ಕೆ ಈ ಮುಂದೆ ಹೇಳಲಾಗುವ ಸ್ವಾಭಾವಿಕ ವಿಧಾನಗಳನ್ನು
ಮೆದುಳಿನ ಟ್ಯೂಮರ್ ರೋಗ ವಯಸ್ಸಾದಂತೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ.ಮೆದುಳಿಗೆ ಬರುವ ಎಲ್ಲಾ ಟ್ಯೂಮರ್ಗಳು ಕ್ಯಾನ್ಸರ್ ಆಗಿರಲೇಬೇಕಿಲ್ಲ. ಬ್ರೈನ್ ಟ್ಯೂಮರ್ಗಳಿಗೆ ಸರಿಯಾದ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ತೀವ್ರತರವಾಗಿ ಬೆಳೆಯುವ ಮಾಲಿಗ್ನೆಂಟ್ ಗಡ್ಡೆಗಳು ಬಹಳ ಅಪಾಯಕಾರಿ. ಪ್ರತಿ ವರ್ಷ 40ರಿಂದ 50